‘ನನ್ನ ಅಪ್ಪಾಜಿಗೆ ದೇವರು ಒಂದೊಳ್ಳೆಯ ಪ್ಯಾಕೇಜ್ ಕೊಟ್ಟು ಕಳುಹಿಸಿದ್ದರು’: ರಾಘವೇಂದ್ರ ರಾಜ್ಕುಮಾರ್
ರಾಜ್ಕುಮಾರ್ ಅವರ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡೂ ಚೆನ್ನಾಗಿತ್ತು. ಈ ಕಾರಣಕ್ಕೆ ‘ನನ್ನ ಅಪ್ಪಾಜಿಗೆ ದೇವರು ಒಂದೊಳ್ಳೆಯ ಪ್ಯಾಕೇಜ್ ಕೊಟ್ಟು ಕಳುಹಿಸಿದ್ದರು’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ (Pumeeth Rajkumar) ನಿಧನ ಹೊಂದಿದ ನಂತರದಲ್ಲಿ ರಾಘವೇಂದ್ರ ರಾಜ್ಕುಮಾರ್ ಅವರು ಕಣ್ಣೀರಲ್ಲಿ ಕೈ ತೊಳೆದಿದ್ದರು. ಈಗ ಅವರು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈಗ ರಾಘವೇಂದ್ರ ರಾಜ್ಕುಮಾರ್ (Raghavendra Rajkumar) ಅವರು ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ರಾಜ್ಕುಮಾರ್ ಅವರ ವೈಯಕ್ತಿಕ ಜೀವನ ಹಾಗೂ ವೃತ್ತಿ ಜೀವನ ಎರಡೂ ಚೆನ್ನಾಗಿತ್ತು. ಈ ಕಾರಣಕ್ಕೆ ‘ನನ್ನ ಅಪ್ಪಾಜಿಗೆ ದೇವರು ಒಂದೊಳ್ಳೆಯ ಪ್ಯಾಕೇಜ್ ಕೊಟ್ಟು ಕಳುಹಿಸಿದ್ದರು’ ಎಂದು ರಾಘವೇಂದ್ರ ರಾಜ್ಕುಮಾರ್ ಹೇಳಿದ್ದಾರೆ.
Published On - 8:58 pm, Sat, 8 October 22