AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಷ್ಟಕ್ಕೂ.. ಯುರಿನ್ ಟೆಸ್ಟ್ ವೇಳೆ ರಾಗಿಣಿ ತನ್ನ ಮೂತ್ರದಲ್ಲಿ ನೀರು ಬೆರೆಸಿದ್ದೇಕೆ, ಗೊತ್ತಾ?

[lazy-load-videos-and-sticky-control id=”d5sO-WmWci8″] ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರೋ ತುಪ್ಪದ ಬೆಡಗಿ ರಾಗಿಣಿ ಅಸ್ಪತ್ರೆಯಲ್ಲಿ ಮಾಡಿದ ಹೈಡ್ರಾಮಾ ಸೀಕ್ರೆಟ್ ರಿವೀಲ್ ಆಗಿದೆ. ಯುರಿನ್ ಟೆಸ್ಟ್ ವೇಳೆ ರಾಗಿಣಿ ಮಾಡಿದ ನಾಟಕದ ಹಿಂದಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ. ಮಾಡಿದ್ದ ತಪ್ಪನ್ನು ಮುಚ್ಚಿಡಲಿಕ್ಕಾಗಿ ಅಂದು ಡ್ರಗ್ಸ್ ಟೆಸ್ಟ್ ವೇಳೆ ರಾಗಿಣಿ ಹೈಡ್ರಾಮಾ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಗಿಣಿ ಡ್ರಗ್ಸ್ ಸೇವನೆ ಮಾಡಿದ್ದರು ಎಂಬುದಕ್ಕೆ ಈಗ ಸಿಸಿಬಿಗೆ ಸಾಕ್ಷ್ಯಗಳು ಲಭ್ಯವಾಗಿವೆ. ಅದ್ರೆ ರಾಗಿಣಿ ಮಾತ್ರ […]

ಇಷ್ಟಕ್ಕೂ.. ಯುರಿನ್ ಟೆಸ್ಟ್ ವೇಳೆ ರಾಗಿಣಿ ತನ್ನ ಮೂತ್ರದಲ್ಲಿ ನೀರು ಬೆರೆಸಿದ್ದೇಕೆ, ಗೊತ್ತಾ?
ಆಯೇಷಾ ಬಾನು
| Edited By: |

Updated on:Sep 22, 2020 | 12:19 PM

Share

[lazy-load-videos-and-sticky-control id=”d5sO-WmWci8″]

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್ಸ್ ಜಾಲದ ನಂಟಿದೆ ಎಂಬ ಪ್ರಕರಣ ಸಂಬಂಧ ಪರಪ್ಪನ ಅಗ್ರಹಾರ ಸೇರಿರೋ ತುಪ್ಪದ ಬೆಡಗಿ ರಾಗಿಣಿ ಅಸ್ಪತ್ರೆಯಲ್ಲಿ ಮಾಡಿದ ಹೈಡ್ರಾಮಾ ಸೀಕ್ರೆಟ್ ರಿವೀಲ್ ಆಗಿದೆ. ಯುರಿನ್ ಟೆಸ್ಟ್ ವೇಳೆ ರಾಗಿಣಿ ಮಾಡಿದ ನಾಟಕದ ಹಿಂದಿದ್ದ ಪ್ಲ್ಯಾನ್ ಬಹಿರಂಗಗೊಂಡಿದೆ.

ಮಾಡಿದ್ದ ತಪ್ಪನ್ನು ಮುಚ್ಚಿಡಲಿಕ್ಕಾಗಿ ಅಂದು ಡ್ರಗ್ಸ್ ಟೆಸ್ಟ್ ವೇಳೆ ರಾಗಿಣಿ ಹೈಡ್ರಾಮಾ ಮಾಡಿದ್ದಾರೆ. ಆಗಸ್ಟ್ ತಿಂಗಳಲ್ಲಿ ರಾಗಿಣಿ ಡ್ರಗ್ಸ್ ಸೇವನೆ ಮಾಡಿದ್ದರು ಎಂಬುದಕ್ಕೆ ಈಗ ಸಿಸಿಬಿಗೆ ಸಾಕ್ಷ್ಯಗಳು ಲಭ್ಯವಾಗಿವೆ. ಅದ್ರೆ ರಾಗಿಣಿ ಮಾತ್ರ ಈ ಬಗ್ಗೆ ವಿಚಾರಣೆ ಸಮಯದಲ್ಲಿ ಪೊಲೀಸರ ಮುಂದೆ ಬಾಯಿ ಬಿಟ್ಟಿರಲಿಲ್ಲ. ಶ್ರೀ ಬಂಧನದ ಬಳಿಕ ಪೊಲೀಸರಿಗೆ ಆಗಸ್ಟ್ ನಲ್ಲಿ ಡ್ರಗ್ಸ್ ಸೇವನೆ ಮಾಡಿದಕ್ಕೆ ಸಾಕ್ಷ್ಯ ಲಭ್ಯವಾಗಿದೆ. ಡ್ರಗ್ಸ್ ಟೆಸ್ಟ್ ಮಾಡ್ಸಿದ್ರೆ ತಾವು ಜೈಲಿಗೆ ಹೋಗ್ತಿವಿ, ನಾವು ಡ್ರಗ್ಸ್ ಟೆಸ್ಟ್ ಮಾಡಿಸಲ್ಲಾ ಎಂದು ಪೊಲೀಸರ ಬಳಿ ರಾಗಿಣಿ ನಾಟಕವಾಡಿದ್ದಳು.

ಕೋರ್ಟ್ ಆದೇಶ ನೀಡಿದ್ದರೂ ಡ್ರಗ್ಸ್ ಟೆಸ್ಟ್ ಮಾಡಿಸಲು ರಾಗಿಣಿ ಒಪ್ಪಿರಲಿಲ್ಲ. ಆದರೆ ಪೊಲೀಸರ ಬಲವಂತಕ್ಕೆ ಟೆಸ್ಟ್ ಮಾಡಲೇ ಬೇಕಾದ ಅನಿವಾರ್ಯತೆ ಬಂದಾಗ ಡ್ರಗ್ಸ್ ಟೆಸ್ಟ್​ನಲ್ಲಿ ಸರಿಯಾದ ವರದಿ ಬರಬಾರದು ಎಂದು ರಾಗಿಣಿ ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಟೆಸ್ಟ್​ಗೆ ನೀಡಬೇಕಿದ್ದ ತಮ್ಮ ಮೂತ್ರದ ಮಾದರಿಗೆ ನೀರು ಬೆರೆಸಿ, ಅದನ್ನು ಡೈಲೂಟ್ ಮಾಡಲು ಯತ್ನಿಸಿದ್ದಾರೆ. ರಾಗಿಣಿ ಅಂದು ಅಸ್ಪತ್ರೆಯಲ್ಲಿ ಯಾಕೆ ಡ್ರಗ್ಸ್ ಟೆಸ್ಟ್ ಮಾಡಿಸಲು ಒಪ್ಪಿಲ್ಲಾ ಎನ್ನುವುದಕ್ಕೆ ಇದರೊಂದಿಗೆ  ಸಿಸಿಬಿ ಉತ್ತರ ಕಂಡುಕೊಂಡಿದೆ.

Published On - 10:00 am, Tue, 22 September 20

ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ