Kantara 2: ಅಣ್ಣಪ್ಪ ಪಂಜುರ್ಲಿ ಬಳಿ ‘ಕಾಂತಾರ 2’ ಬಗ್ಗೆ ರಿಷಬ್​ ಶೆಟ್ಟಿ ಕೇಳಿದ್ದೇನು? ಎಲ್ಲವನ್ನೂ ವಿವರಿಸಿದ ದೈವ ನರ್ತಕರು

| Updated By: ಮದನ್​ ಕುಮಾರ್​

Updated on: Dec 12, 2022 | 3:27 PM

Rishab Shetty | Kantara Movie: ‘ಕಾಂತಾರ’ ಸಿನಿಮಾ ಯಶಸ್ವಿ ಆದ ಬೆನ್ನಲ್ಲೇ ‘ಕಾಂತರ 2’ ಬಗ್ಗೆ ಕೌತುಕ ಮೂಡಿದೆ. ಅದಕ್ಕಾಗಿ ರಿಷಬ್​ ಶೆಟ್ಟಿ ಮತ್ತು ತಂಡದವರು ದೈವದ ಬಳಿ ಅನುಮತಿ ಕೇಳಿದ್ದಾರೆ.

ಅಣ್ಣಪ್ಪ ಪಂಜುರ್ಲಿ ದೈವಕ್ಕೆ ‘ಕಾಂತಾರ’ (Kantara Movie) ಚಿತ್ರತಂಡ ನೇಮೋತ್ಸವ ನೀಡಿದೆ. ಈ ಸಂದರ್ಭದಲ್ಲಿ ‘ಕಾಂತಾರ 2’ (Kantara 2) ಸಿನಿಮಾ ಮಾಡುವ ಬಗ್ಗೆ ಅನುಮತಿಯನ್ನು ಕೇಳಲಾಗಿದೆ. ಈ ಕಾರ್ಯದಲ್ಲಿ ಮುಂದುವರಿಯಬಹುದು ಎಂದು ದೈವದ ಅನುಮತಿ ಸಿಕ್ಕಿದೆ. ಈ ಕುರಿತು ದೈವ ನರ್ತಕರಾದ ಉಮೇಶ್​ ಅವರು ಒಂದಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ರಿಷಬ್​ ಶೆಟ್ಟಿ (Rishab Shetty) ಅವರು ಆದಷ್ಟು ಬೇಗ ‘ಕಾಂತಾರ 2’ ಸಿನಿಮಾ ಶುರು ಮಾಡಲಿ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 3:27 pm, Mon, 12 December 22

Follow us on