ಹಿರಿಯ ದೈವ ನರ್ತಕರ ಸನ್ಮಾನಿಸಿದ ರಿಷಬ್ ಶೆಟ್ಟಿ: ವಿಡಿಯೋ

Updated on: Nov 22, 2025 | 5:31 PM

Rishab Shetty: ಹಿರಿಯ ದೈವ ನರ್ತಕ ಉಮೇಶ್ ಪಂಬದರ ಅವರಿಗೆ ಇತ್ತೀಚೆಗಷ್ಟೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದೇ ಕಾರಣಕ್ಕೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ರಿಷಬ್ ಶೆಟ್ಟಿ ಅವರು ಹಿರಿಯ ದೈವ ನರ್ತಕ ಉಮೇಶ್ ಪಂಬದರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ದೈವ ನರ್ತಕರು, ಕೆಲವು ಮುಖಂಡರುಗಳು ಹಾಜರಿದ್ದರು.

ಹಿರಿಯ ದೈವ ನರ್ತಕ ಉಮೇಶ್ ಪಂಬದರ ಅವರಿಗೆ ಇತ್ತೀಚೆಗಷ್ಟೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಇದೇ ಕಾರಣಕ್ಕೆ ಅವರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ರಿಷಬ್ ಶೆಟ್ಟಿ (Rishab Shetty) ಅವರು ಹಿರಿಯ ದೈವ ನರ್ತಕ ಉಮೇಶ್ ಪಂಬದರ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಹಿರಿಯ, ಕಿರಿಯ ದೈವ ನರ್ತಕರು, ಕೆಲವು ಮುಖಂಡರುಗಳು ಹಾಜರಿದ್ದರು. ಕಾರ್ಯಕ್ರಮದಲ್ಲಿ ಕೆಲ ಹಿರಿಯರ ಕಾಲಿಗೆ ನಮಸ್ಕರಿಸಿ ಆಶೀರ್ವಾದವನ್ನು ರಿಷಬ್ ಶೆಟ್ಟಿ ಪಡೆದರು. ‘ಕಾಂತಾರ’ ಸಿನಿಮಾದಿಂದಾಗಿ ದೈವ ನರ್ತಕರ ಸೇವೆಯನ್ನು ಸರ್ಕಾರ ಗುರುತಿಸಿ ಗೌರವಿಸುವಂತಾಗಿದೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ