‘ಯುವ’ ಚಿತ್ರದ ಕಥೆ ರಿವೀಲ್ ಮಾಡಿದ ಸಂತೋಷ್ ಆನಂದ್ರಾಮ್
ಸಂತೋಷ್ ಆನಂದ್ರಾಮ್ ಸಿನಿಮಾಗಳಲ್ಲಿ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ‘ರಾಜಕುಮಾರ’ ಸಿನಿಮಾದಲ್ಲಿ ತಂದೆ-ಮಗನ ಭಾವನಾತ್ಮಕ ವಿಚಾರ ಇತ್ತು. ಈಗ ‘ಯುವ’ ಚಿತ್ರದಲ್ಲೂ ಇದೇ ಮಾದರಿಯ ಕಥೆ ಇರಲಿದೆಯಂತೆ. ಈ ಬಗ್ಗೆ ಸಂತೋಷ್ ಆನಂದ್ರಾಮ್ ಅವರು ಮಾತನಾಡಿದ್ದಾರೆ.
ಸಂತೋಷ್ ಆನಂದ್ರಾಮ್ (Santhosh Ananddram) ಸಿನಿಮಾಗಳಲ್ಲಿ ಭಾವನೆಗೆ ಹೆಚ್ಚು ಪ್ರಾಮುಖ್ಯತೆ ಇರುತ್ತದೆ. ‘ರಾಜಕುಮಾರ’ ಸಿನಿಮಾದಲ್ಲಿ ತಂದೆ-ಮಗನ ಭಾವನಾತ್ಮಕ ವಿಚಾರ ಇತ್ತು. ಈಗ ‘ಯುವ’ ಚಿತ್ರದಲ್ಲೂ ಇದೇ ಮಾದರಿಯ ಕಥೆ ಇರಲಿದೆಯಂತೆ. ಈ ಬಗ್ಗೆ ಸಂತೋಷ್ ಆನಂದ್ರಾಮ್ ಅವರು ಮಾತನಾಡಿದ್ದಾರೆ. ಇತ್ತೀಚೆಗೆ ಸಿನಿಮಾದ ಹಾಡನ್ನು ಬಿಡುಗಡೆ ಮಾಡಲಾಯಿತು. ಆ ಬಳಿಕ ತಂಡ ಮಾತನಾಡಿದೆ. ‘ಮಕ್ಕಳನ್ನು ಭೂಮಿಗೆ ಪರಿಚಯಿಸೋದು ತಾಯಿ, ಬದುಕಿಗೆ ಪರಿಚಯಿಸೋದು ತಂದೆ. ಇದು ತಂದೆ ಹಾಗೂ ಮಗನ ಕಥೆ. ಇದು ಔಟ್ ಆಫ್ ದಿ ಬಾಕ್ಸ್ ಕಥೆ ಅಲ್ಲ. ಎಲ್ಲರಿಗೂ ಕನೆಕ್ಟ್ ಆಗುತ್ತದೆ. ಮಧ್ಯಮ ವರ್ಗದ ಕಥೆಯನ್ನು ಈ ಚಿತ್ರ ಹೊಂದಿದೆ. ಈಗ ರಿಲೀಸ್ ಆಗಿರೋ ಹಾಡು ತುಂಬಾನೇ ಮುಖ್ಯ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos
ಕೊನೆಗೂ ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬದಲಾವಣೆ ಕಾರ್ಯ ಆರಂಭ
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್ಗಂಜ್ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು

