ಕೊರೊನಾ ಮುಕ್ತವಾಗಲು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ವಿಶೇಷ ಪೂಜೆ
ಉತ್ಸವ ಹಾಗೂ ವಿಶೇಷ ಪೂಜೆಗಳೇನಾದ್ರೂ ನಡೆದರೆ ಅಲ್ಲಿಗೆ ಬರುವ ಭಕ್ತರು ತಮ್ಮ ವೈಯಕ್ತಿಕ ಬೇಡಿಕೆಗಳನ್ನೇ ದೇವರ ಮುಂದೆ ಇಡುವುದು ಸಾಮಾನ್ಯ. ಆದರೆ ಇಡೀ ಸಮಾಜವೆಲ್ಲ ಒಂದೇ ಬೇಡಿಕೆ ಇಟ್ಟುಕೊಂಡು ಸಮಾಜಕ್ಕಾಗಿಯೇ ದೇವರ ಉತ್ಸವ ಮಾಡೋದಂತೂ ಕಡಿಮೆಯೇ. ಆದ್ರೆ ಅಂಥ ಒಂದು ಉತ್ಸವ ಧಾರವಾಡದಲ್ಲಿ ನಡೆದಿದೆ.
Latest Videos
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂಕಿ ಹಚ್ಚಿದ ಯುವಕ!
