ಕೊರೊನಾ ಮುಕ್ತವಾಗಲು ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ವಿಶೇಷ ಪೂಜೆ
ಉತ್ಸವ ಹಾಗೂ ವಿಶೇಷ ಪೂಜೆಗಳೇನಾದ್ರೂ ನಡೆದರೆ ಅಲ್ಲಿಗೆ ಬರುವ ಭಕ್ತರು ತಮ್ಮ ವೈಯಕ್ತಿಕ ಬೇಡಿಕೆಗಳನ್ನೇ ದೇವರ ಮುಂದೆ ಇಡುವುದು ಸಾಮಾನ್ಯ. ಆದರೆ ಇಡೀ ಸಮಾಜವೆಲ್ಲ ಒಂದೇ ಬೇಡಿಕೆ ಇಟ್ಟುಕೊಂಡು ಸಮಾಜಕ್ಕಾಗಿಯೇ ದೇವರ ಉತ್ಸವ ಮಾಡೋದಂತೂ ಕಡಿಮೆಯೇ. ಆದ್ರೆ ಅಂಥ ಒಂದು ಉತ್ಸವ ಧಾರವಾಡದಲ್ಲಿ ನಡೆದಿದೆ.
Latest Videos
ರೈಲಿನಲ್ಲಿ ಟಾಯ್ಲೆಟ್ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್: ದರೋಡೆಗಿಳಿದಿದ್ದ ಗ್ಯಾಂಗ್ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
