ಹುಬ್ಬಳ್ಳಿಯಲ್ಲಿ ಶ್ರೀಕಾಂತ್​ ಪೂಜಾರಿ ಬಂಧನ; ಖಡಕ್ ಎಚ್ಚರಿಕೆ ಕೊಟ್ಟ ಮುತಾಲಿಕ್‌; ಇಲ್ಲಿದೆ ವಿಡಿಯೋ

ಹುಬ್ಬಳ್ಳಿ ಗಲಭೆ ಆರೋಪಿ ಶ್ರೀಕಾಂತ್ ಪೂಜಾರಿ ಬಂಧನ ವಿಚಾರ ‘ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್(Pramod Muthalik) ಕಿಡಿ ಕಾರಿದ್ದಾರೆ. 30 ವರ್ಷ ನಿದ್ರೆ ಮಾಡುತ್ತಿದ್ರಾ ಅಥವಾ ಕತ್ತೆ ಕಾಯುತ್ತಿದ್ದರಾ?, ನೀವು 2 ಬಾರಿ CM ಆಗಿದ್ದಿರಲ್ಲ, ಆಗ ಯೋಚನೆ ಮಾಡ್ಬೇಕಿತ್ತಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶ್ರೀಕಾಂತ್​ ಪೂಜಾರಿ ಬಂಧನ; ಖಡಕ್ ಎಚ್ಚರಿಕೆ ಕೊಟ್ಟ ಮುತಾಲಿಕ್‌; ಇಲ್ಲಿದೆ ವಿಡಿಯೋ
| Updated By: ಕಿರಣ್ ಹನುಮಂತ್​ ಮಾದಾರ್

Updated on:Jan 03, 2024 | 7:20 PM

ಗದಗ, ಜ.03: ಹುಬ್ಬಳ್ಳಿ ಗಲಭೆ ಆರೋಪಿ ಶ್ರೀಕಾಂತ್ ಪೂಜಾರಿ ಬಂಧನ ವಿಚಾರ ‘ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್(Pramod Muthalik) ಕಿಡಿ ಕಾರಿದ್ದಾರೆ. 30 ವರ್ಷ ನಿದ್ರೆ ಮಾಡುತ್ತಿದ್ರಾ ಅಥವಾ ಕತ್ತೆ ಕಾಯುತ್ತಿದ್ದರಾ?, ನೀವು 2 ಬಾರಿ CM ಆಗಿದ್ದಿರಲ್ಲ, ಆಗ ಯೋಚನೆ ಮಾಡ್ಬೇಕಿತ್ತಲ್ಲ. ಈಗ ಮಂದಿರ ಉದ್ಘಾಟನೆ ಮಾಡುತ್ತಿರುವ ಸಂದರ್ಭದಲ್ಲಿಯೇ ಏಕೆ?, ಕಾಂಗ್ರೆಸ್​ನವರು ಹಿಂದೂ ದ್ರೋಹಿ ಕೆಲಸ ಮಾಡುತ್ತಿದ್ದು, ಮುಸ್ಲಿಮರ ಓಲೈಕೆಗೆ ಮುಂದಾಗಿದ್ದಾರೆ. ಈ ಮೂಲಕ ಮುಸ್ಲಿಂ ಮತಗಳಿಗಾಗಿ ಬಾಬರ್​​ನ ಪರ ನಿಂತುಕೊಂಡಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನೊಬ್ಬ ಯಾರನ್ನಾದರೂ ಅರೆಸ್ಟ್​ ಮಾಡಿದರೆ, ಕರ್ನಾಟಕ ಹೊತ್ತಿ ಉರಿಯುತ್ತದೆ ಎಂಬಂತಹ ಎಚ್ಚರಿಕೆಯನ್ನು ಕೊಟ್ಟಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

Published On - 7:19 pm, Wed, 3 January 24

Follow us