AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುದ್ಧ ನಾಡು ಉಕ್ರೇನ್​ನಿಂದ ತಾನು ಸಾಕಿದ ಬೆಕ್ಕು ಕರೆತಂದ ವಿದ್ಯಾರ್ಥಿನಿ

ಯುದ್ಧ ನಾಡು ಉಕ್ರೇನ್​ನಿಂದ ತಾನು ಸಾಕಿದ ಬೆಕ್ಕು ಕರೆತಂದ ವಿದ್ಯಾರ್ಥಿನಿ

TV9 Web
| Edited By: |

Updated on: Mar 04, 2022 | 5:21 PM

Share

ಕಳೆದ ಎರಡು ವರ್ಷಗಳಿಂದ ಸಾಕಿದ್ದ ಪ್ರೀತಿಯ ಬೆಕ್ಕು ಬೆಕ್ಕು ಬಿಟ್ಟು ಬರಲು ಮನಸ್ಸು ಆಗಲಿಲ್ಲ. ಬೆಕ್ಕನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಹಾಗಾಗಿ ನಾನು ನನ್ನ ಜೊತೆಯಲ್ಲಿಯೇ ಬೆಕ್ಕು ಕರೆತಂದಿದ್ದೇನೆ. ಕರೆತರುವಾಗ ಏನೂ ಸಮಸ್ಯೆ ಆಗಲಿಲ್ಲ ಎಂದು ವಿದ್ಯಾರ್ಥಿನಿ ಶರಣ್ಯ ಹೇಳಿದ್ದಾರೆ.

ಮೈಸೂರು:  ಯುದ್ಧ ನಾಡು ಉಕ್ರೇನ್​ನಿಂದ ಭಾರತಕ್ಕೆ ವಿದ್ಯಾರ್ಥಿನಿ ತನ್ನ ಪ್ರಿತಿಯ ಬೆಕ್ಕು ಕರೆತಂದಿದ್ದಾಳೆ. ಮೈಸೂರು ಮೂಲದ ವಿದ್ಯಾರ್ಥಿನಿ ಶರಣ್ಯ ಬೆಕ್ಕು ಕರೆದಂತಿದ್ದಾರೆ. ಕಳೆದ ಎರಡು ವರ್ಷಗಳಿಂದ ಸಾಕಿದ್ದ ಪ್ರೀತಿಯ ಬೆಕ್ಕು ಬೆಕ್ಕು ಬಿಟ್ಟು ಬರಲು ಮನಸ್ಸು ಆಗಲಿಲ್ಲ. ಬೆಕ್ಕನ್ನು ನೋಡಿಕೊಳ್ಳಲು ಯಾರು ಇರಲಿಲ್ಲ. ಹಾಗಾಗಿ ನಾನು ನನ್ನ ಜೊತೆಯಲ್ಲಿಯೇ ಬೆಕ್ಕು ಕರೆತಂದಿದ್ದೇನೆ. ಕರೆತರುವಾಗ ಏನೂ ಸಮಸ್ಯೆ ಆಗಲಿಲ್ಲ. ನಾನು ಮೈಸೂರಿನ ಮನೆಯಲ್ಲಿಯೇ ಬೆಕ್ಕು ಸಾಕುತ್ತೇನೆ. ಹವಾಮಾನ ಬದಲಾವಣೆ ಆದರೂ ಈ ಬೆಕ್ಕಿಗೆ ಏನು ತೊಂದರೆ ಆಗುವುದಿಲ್ಲ ಎಂದು ವಿದ್ಯಾರ್ಥಿನಿ ಶರಣ್ಯ ಹೇಳಿದ್ದಾರೆ.

ಇದನ್ನೂ ಓದಿ:
ಉಕ್ರೇನ್​ನಲ್ಲಿ ಪ್ರಸ್ತುತ ಸ್ಥಿತಿ ಹೇಗಿದೆ? ಅಲ್ಲಿಂದ ಪಾರಾಗಿದ್ದು ಹೇಗೆ? ಕರ್ನಾಟಕ ವಿದ್ಯಾರ್ಥಿಗಳು ಹಂಚಿಕೊಂಡ ಮಾಹಿತಿ ಇಲ್ಲಿದೆ

Stock Market: ರಷ್ಯಾ- ಉಕ್ರೇನ್​ ಬಿಕ್ಕಟ್ಟಿನ ಮಧ್ಯೆ ತತ್ತರಿಸಿದ ಷೇರುಪೇಟೆ; ಸೆನ್ಸೆಕ್ಸ್ 1000ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ