AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ vs ನಿರ್ಮಾಪಕ ಕುಮಾರ್: ನಿನ್ನೆ ನಡೆದ ಸಭೆಯಲ್ಲಿ ಏನೇನಾಯ್ತು? ಪ್ರತ್ಯಕ್ಷದರ್ಶಿ ಕೊಟ್ಟರು ಮಾಹಿತಿ

ಸುದೀಪ್ vs ನಿರ್ಮಾಪಕ ಕುಮಾರ್: ನಿನ್ನೆ ನಡೆದ ಸಭೆಯಲ್ಲಿ ಏನೇನಾಯ್ತು? ಪ್ರತ್ಯಕ್ಷದರ್ಶಿ ಕೊಟ್ಟರು ಮಾಹಿತಿ

ಮಂಜುನಾಥ ಸಿ.
|

Updated on: Jul 22, 2023 | 9:32 PM

Share

ಸುದೀಪ್ ಹಾಗೂ ನಿರ್ಮಾಪಕ ಕುಮಾರ್ ನಡುವಿನ ವಿವಾದ ಕುರಿತು ನಿನ್ನೆ (ಜುಲೈ 21) ರಂದು ರವಿಚಂದ್ರನ್ ಮನೆಯಲ್ಲಿ ನಡೆದ ಸಭೆಯಲ್ಲಿ ಏನಾಯ್ತು? ಪ್ರತ್ಯಕ್ಷದರ್ಶಿ ಮಾತನಾಡಿದ್ದಾರೆ ಕೇಳಿ...

ಸುದೀಪ್ (Sudeep) ಹಾಗೂ ನಿರ್ಮಾಪಕ ಎಂಎನ್ ಕುಮಾರ್ (MN Kumar) ನಡುವಿನ ವಿವಾದದ ಕುರಿತಾಗಿ ನಿನ್ನೆ (ಜುಲೈ 22) ರಂದು ರವಿಚಂದ್ರನ್ ನಿವಾಸದಲ್ಲಿ ಸುಮಾರು ಏಳು ತಾಸುಗಳ ಸಭೆ ನಡೆಯಿತು. ರವಿಚಂದ್ರನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಟ ಸುದೀಪ್, ನಿರ್ಮಾಪಕ ಎಂಎನ್ ಕುಮಾರ್, ಜಾಕ್ ಮಂಜು, ರಾಕ್​ಲೈನ್ ವೆಂಕಟೇಶ್, ಬಾಮಾ ಹರೀಶ್ ಅವರುಗಳು ಭಾಗಿಯಾಗಿದ್ದರು. ಸಭೆಯಲ್ಲಿ ಏನೇನಾಯಿತು? ಸಭೆಯ ತೀರ್ಮಾನ ಏನಾಯ್ತು? ಪ್ರತ್ಯಕ್ಷದರ್ಶಿ ಬಾಮಾ ಹರೀಶ್ ಮಾತನಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ