ವಿನೋದ್ ರಾಜ್ ಅನ್ನು ನೋಡಿ ಎಲ್ಲರೂ ಕಲಿಯಬೇಕು: ಸುಂದರ್ ರಾಜ್ ಹೀಗೆಂದಿದ್ಯಾಕೆ?

Sundar Raj: ಹಿಂದಿಯ ದೀವಾರ್ ಸಿನಿಮಾದ ಡೈಲಾಗ್ ಹೇಳಿದ ನಟ ಸುಂದರ್ ರಾಜ್, ಬಾಳಿದರೆ ವಿನೋದ್ ರಾಜ್ ರೀತಿ ಬಾಳಬೇಕು, ಅವರಿಂದ ಎಲ್ಲರೂ ಕಲಿಯಬೇಕಿದೆ ಎಂದರು.

ವಿನೋದ್ ರಾಜ್ ಅನ್ನು ನೋಡಿ ಎಲ್ಲರೂ ಕಲಿಯಬೇಕು: ಸುಂದರ್ ರಾಜ್ ಹೀಗೆಂದಿದ್ಯಾಕೆ?
|

Updated on:May 31, 2023 | 11:35 PM

ಹಿರಿಯ ನಟಿ ಲೀಲಾವತಿ (Leelavathi) ಅವರ ಮನೆಗೆ ಇಂದು ಕನ್ನಡ ಚಿತ್ರರಂಗದ (Sandalwood) ಕಲಾವಿದರ ದಂಡು ಆಗಮಿಸಿತ್ತು. ಹಿರಿಯ ನಟಿಯನ್ನು ಕಂಡು ಮಾತನಾಡಿಸಿದರು ಮಾತ್ರವಲ್ಲದೆ, ಲೀಲಾವತಿಯವರ ಮುಂದೆ ಹಾಡಿ, ಕುಣಿದು ಅವರ ಮನ ಸಂತೋಶಗೊಳಿಸಿದರು. ಈ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ನಟ ಸುಂದರ್ ರಾಜ್, ವಿನೋದ್ ರಾಜ್ ಅವರನ್ನು ನೋಡಿ ಎಲ್ಲರೂ ಕಲಿಯಬೇಕು ಎಂದರು. ಮಾತ್ರವಲ್ಲದೆ ದೀವಾರ್ ಸಿನಿಮಾದ ಡೈಲಾಗ್ ಸಹ ಹೇಳಿ ಇದು ವಿನೋದ್ ರಾಜ್​ಗೆ ಸರಿಯಾಗಿ ಒಪ್ಪುತ್ತದೆ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:34 pm, Wed, 31 May 23

Follow us