ಡಿಚ್ಚಿಗೆ ಡಿಚ್ಚಿ ಹೊಡೆದ ಮದವೇರಿದ ಮೈಲಾರಿಗಳು; ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ ಜನರು..
ಡಿಚ್ಚಿಗೆ ಡಿಚ್ಚಿ ಹೊಡೆದ ಮದವೇರಿದ ಮೈಲಾರಿಗಳು.. ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ ಜನರು..

ಡಿಚ್ಚಿಗೆ ಡಿಚ್ಚಿ ಹೊಡೆದ ಮದವೇರಿದ ಮೈಲಾರಿಗಳು; ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ ಜನರು..

ಸಾಧು ಶ್ರೀನಾಥ್​ Edited By:

Updated on: Mar 11, 2021 | 9:45 AM

Tagaru Fight In Badami ಬಾಗಲಕೋಟೆ: ಬದಾಮಿಯಲ್ಲಿ ಡಿಚ್ಚಿಗೆ ಡಿಚ್ಚಿ ಹೊಡೆದ ಮದವೇರಿದ ಮೈಲಾರಿಗಳು.. ಶಿಳ್ಳೆ, ಕೇಕೆ ಹಾಕಿ ಸಂಭ್ರಮಿಸಿದ ಜನರು.. ಬಾಗಲಕೋಟೆಯಲ್ಲಿ ಕಣ್ಮನಸೆಳೆದ ಟಗರು ಕಾಳಗ ಅದು ಸಿದ್ದರಾಮಯ್ಯ ಪ್ರತಿನಿಧಿಸಿರುವ ಕ್ಷೇತ್ರ. ಅಲ್ಲಿ ಕೆಂಚ, ಬೀರ, ಕಾಳರ ಕಾಳಗ ಖತರ್ನಾಕ್ ಆಗಿತ್ತು.

Published on: Mar 09, 2021 12:42 PM
Follow Us
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು