AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗದಲ್ಲಿರುವ ಯಮಗಾತ್ರದ ಗಾಳಿಯಂತ್ರಗಳಿಂದ ನರಕವಾದ ಸ್ಥಳೀಯರ ಬದುಕು

ಆಯೇಷಾ ಬಾನು
ಆಯೇಷಾ ಬಾನು|

Updated on:Dec 06, 2020 | 1:41 PM

Share

ಕೋಟೆ ನಾಡು ಚಿತ್ರದುರ್ಗ ಎಂಟ್ರಿಯಾದರೆ ಸಾಕು, ಯಮಗಾತ್ರದ ಗಾಳಿಯಂತ್ರಗಳು ಕಣ್ಣಿಗೆ ಬೀಳುತ್ತವೆ. ಆದ್ರೆ, ಈ ಬೃಹತ್ ಗಾಳಿಯಂತ್ರಗಳಿಂದಾಗಿ ದುರ್ಗಕ್ಕೆ ಮಾತ್ರ ನಯಾಪೈಸೆಯ ಲಾಭ ಆಗಿಲ್ಲ. ಬದಲಾಗಿ ಪ್ರಕೃತಿ ವಿನಾಶ, ಜನರ ನೆಮ್ಮದಿ ಭಂಗ ಆಗುತ್ತಿದೆ.

Published on: Dec 06, 2020 01:41 PM

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.