SSLC ಓದಿದ ಹುಡ್ಗನಿಗೆ ಮನಸೋತ ಇಂಜಿನಿಯರ್ ಮುಗಿಸಿದ ಹುಡ್ಗಿ:ಪ್ರೇಮ ವಿವಾಹವಾದ ಜೋಡಿಗೆ ಬೆದರಿಕೆ
ಪ್ರೀತಿ ಮಾಯೆ ಹುಷಾರು ಅಂತ ದೊಡ್ಡವರು ಸುಮ್ನೆ ಹೇಳಿಲ್ಲ. ಒಂದು ಪ್ರೀತಿ ಬೇಕು ಎಂದ್ರೆ ಇನ್ನೊಂದು ಪ್ರೀತಿ (Love) ಕಳೆದುಕೊಳ್ಳಲು ರೆಡಿಯಿರಬೇಕು. ಅದೇ ಪರಿಸ್ಥಿತಿ ಬಂದಿದೆ ಚಿತ್ರದುರ್ಗದ (Chitradurga) ಈ ಜೋಡಿದೆ. ಹೌದು...ಬಿಇ ಓದಿರುವ ಯುವತಿ ಹಾಗೂ ಎಸ್ ಎಸ್ಎಲ್ ಓದಿರುವ ಯುವಕ ಪ್ರೀತಿಸಿ ವಿವಾಹವಾಗಿದ್ದಾರೆMarriage). ಆದರೆ, ಈ ಜೋಡಿಗೆ ಕುಟುಂಬಸ್ಥರ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ರಕ್ಷಣೆ ನೀಡಿ ಬೇಕೆಂದು ಯುವ ಜೋಡಿ ಚಿತ್ರದುರ್ಗ ಎಸ್ಪಿ ಕಚೇರಿಯ ಮೆಟ್ಟಿಲೇರಿದೆ.
ಚಿತ್ರದುರ್ಗ, (ಅಕ್ಟೋಬರ್ 16): ಪ್ರೀತಿ ಮಾಯೆ ಹುಷಾರು ಅಂತ ದೊಡ್ಡವರು ಸುಮ್ನೆ ಹೇಳಿಲ್ಲ. ಒಂದು ಪ್ರೀತಿ ಬೇಕು ಎಂದ್ರೆ ಇನ್ನೊಂದು ಪ್ರೀತಿ (Love) ಕಳೆದುಕೊಳ್ಳಲು ರೆಡಿಯಿರಬೇಕು. ಅದೇ ಪರಿಸ್ಥಿತಿ ಬಂದಿದೆ ಚಿತ್ರದುರ್ಗದ (Chitradurga) ಈ ಜೋಡಿದೆ. ಹೌದು…ಬಿಇ ಓದಿರುವ ಯುವತಿ ಹಾಗೂ ಎಸ್ ಎಸ್ಎಲ್ ಓದಿರುವ ಯುವಕ ಪ್ರೀತಿಸಿ ವಿವಾಹವಾಗಿದ್ದಾರೆMarriage). ಆದರೆ, ಈ ಜೋಡಿಗೆ ಕುಟುಂಬಸ್ಥರ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ರಕ್ಷಣೆ ನೀಡಿ ಬೇಕೆಂದು ಯುವ ಜೋಡಿ ಚಿತ್ರದುರ್ಗ ಎಸ್ಪಿ ಕಚೇರಿಯ ಮೆಟ್ಟಿಲೇರಿದೆ.
Follow Us
Latest Videos
ಇಂದು ಮಾಸ ಶಿವರಾತ್ರಿ: ಮೇಷಾದಿ 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಭಾರತ-ಚೀನಾ ಗಡಿ ಬಳಿ ಪ್ರವಾಹ; ಉತ್ತರಾಖಂಡದಲ್ಲಿ ಕೊಚ್ಚಿಹೋದ ಬಿಆರ್ಒ ಸೇತುವೆ
ಬಾಂಗ್ಲಾ ವಲಸಿಗರೆಂಬ ಶಂಕೆ; ಬಸ್ ಅಡ್ಡಗಟ್ಟಿದ ಹಿಂದೂ ಕಾರ್ಯಕರ್ತರು
‘ಟಾಕ್ಸಿಕ್’ ನಿರ್ದೇಶಕಿ ಗೀತು ಮೋಹನ್ದಾಸ್ ಹಿನ್ನೆಲೆ ಏನು? ಇಲ್ಲಿದೆ ವಿವರ
