SSLC ಓದಿದ ಹುಡ್ಗನಿಗೆ ಮನಸೋತ ಇಂಜಿನಿಯರ್ ಮುಗಿಸಿದ ಹುಡ್ಗಿ:ಪ್ರೇಮ ವಿವಾಹವಾದ ಜೋಡಿಗೆ ಬೆದರಿಕೆ
ಪ್ರೀತಿ ಮಾಯೆ ಹುಷಾರು ಅಂತ ದೊಡ್ಡವರು ಸುಮ್ನೆ ಹೇಳಿಲ್ಲ. ಒಂದು ಪ್ರೀತಿ ಬೇಕು ಎಂದ್ರೆ ಇನ್ನೊಂದು ಪ್ರೀತಿ (Love) ಕಳೆದುಕೊಳ್ಳಲು ರೆಡಿಯಿರಬೇಕು. ಅದೇ ಪರಿಸ್ಥಿತಿ ಬಂದಿದೆ ಚಿತ್ರದುರ್ಗದ (Chitradurga) ಈ ಜೋಡಿದೆ. ಹೌದು...ಬಿಇ ಓದಿರುವ ಯುವತಿ ಹಾಗೂ ಎಸ್ ಎಸ್ಎಲ್ ಓದಿರುವ ಯುವಕ ಪ್ರೀತಿಸಿ ವಿವಾಹವಾಗಿದ್ದಾರೆMarriage). ಆದರೆ, ಈ ಜೋಡಿಗೆ ಕುಟುಂಬಸ್ಥರ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ರಕ್ಷಣೆ ನೀಡಿ ಬೇಕೆಂದು ಯುವ ಜೋಡಿ ಚಿತ್ರದುರ್ಗ ಎಸ್ಪಿ ಕಚೇರಿಯ ಮೆಟ್ಟಿಲೇರಿದೆ.
ಚಿತ್ರದುರ್ಗ, (ಅಕ್ಟೋಬರ್ 16): ಪ್ರೀತಿ ಮಾಯೆ ಹುಷಾರು ಅಂತ ದೊಡ್ಡವರು ಸುಮ್ನೆ ಹೇಳಿಲ್ಲ. ಒಂದು ಪ್ರೀತಿ ಬೇಕು ಎಂದ್ರೆ ಇನ್ನೊಂದು ಪ್ರೀತಿ (Love) ಕಳೆದುಕೊಳ್ಳಲು ರೆಡಿಯಿರಬೇಕು. ಅದೇ ಪರಿಸ್ಥಿತಿ ಬಂದಿದೆ ಚಿತ್ರದುರ್ಗದ (Chitradurga) ಈ ಜೋಡಿದೆ. ಹೌದು…ಬಿಇ ಓದಿರುವ ಯುವತಿ ಹಾಗೂ ಎಸ್ ಎಸ್ಎಲ್ ಓದಿರುವ ಯುವಕ ಪ್ರೀತಿಸಿ ವಿವಾಹವಾಗಿದ್ದಾರೆMarriage). ಆದರೆ, ಈ ಜೋಡಿಗೆ ಕುಟುಂಬಸ್ಥರ ಭಯ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ತಮಗೆ ಸೂಕ್ತ ರಕ್ಷಣೆ ನೀಡಿ ಬೇಕೆಂದು ಯುವ ಜೋಡಿ ಚಿತ್ರದುರ್ಗ ಎಸ್ಪಿ ಕಚೇರಿಯ ಮೆಟ್ಟಿಲೇರಿದೆ.
Follow Us
Latest Videos
ದೇಶಕ್ಕಾಗಿ ಪ್ರಾಣತೆತ್ತ ಮಗನ ನೆನೆದು ರಾಷ್ಟ್ರಪತಿ ಮುಂದೆ ಕಣ್ಣೀರಿಟ್ಟ ತಾಯಿ
ಮೃತರ ಸಂಖ್ಯೆ 35ಕ್ಕೆ ಏರಿಕೆ: ಫಿಲಿಫೈನ್ ಭೂಕಂಪದ ಕರಾಳತೆ ಹೇಗಿತ್ತು ನೋಡಿ
ಜಗದೀಶ್ ಶೆಟ್ಟರ್ ನಿವಾಸಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಡಿಕೆ ಶಿವಕುಮಾರ್
ಹೊಸ ಸಿಎಂ, ಹೊಸ ಸಂಪ್ರದಾಯ: ಈ ಭೇಟಿ ಬಗ್ಗೆ ಡಿಕೆ ಶಿವಕುಮಾರ್ ಹೇಳಿದ್ದೇನು?
