Tv9 Kannada Digital live: ಮಳೆಯಿಂದ ಜನರ ಗೋಳು ಕೇಳುವವರು ಯಾರು? ಸರ್ಕಾರದ ಕ್ರಮಗಳು ಏನು?
ಮಳೆಯಿಂದ ಜನರ ಗೋಳು ಕೇಳುವವರು ಯಾರು? ಜನಪ್ರತಿನಿಧಿಗಳು ಯಾವೆಲ್ಲ ರೀತಿಯಲ್ಲಿ ಜನರಿಗೆ ಸ್ಪಂಧಿಸುತ್ತಿದ್ದಾರೆ. ಸರ್ಕಾರದ ಕ್ರಮಗಳು ಏನು ಎಂಬುದರ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಲೈವ್ ನಲ್ಲಿ ಚರ್ಚೆ ನೆಡಸಲಾಗುತ್ತಿದೆ. ಈ ಚರ್ಚೆಯಲ್ಲಿ ನೀವು ಭಾಗವಹಿಸಿ.
ಮಳೆ ಮಳೆ ಎಲ್ಲ ಕಡೆ ಮಳೆ, ಈ ಮಳೆಯಿಂದ ಒಂದಲ್ಲ ಒಂದು ಅವಾಂತರಗಳು ಶುರುವಾಗಿದೆ. ಹಲವು ಕಡೆ ಮಳೆಯಿಂದ ಸಾವು-ನೋವುಗಳು ಸಂಭವಿಸಿದೆ. ಈಗಾಗಲ್ಲೇ ಕರ್ನಾಟಕದ ಅನೇಕ ಕಡೆ ರೆಡ್ ಅಲರ್ಟ್, ಇನ್ನೂ ಕೆಲವು ಕಡೆ ಆರೆಂಜ್ ಅಲರ್ಟ್ ಗಳನ್ನು ಘೋಷಣೆ ಮಾಡಿದ್ದಾರೆ. ಕರ್ನಾಟಕದ ದಕ್ಷಿಣ ಭಾಗದಲ್ಲಿ ಮಳೆಯಿಂದ ಸುಮಾರು ತೊಂದರೆಗಳು ಉಂಟಾಗಿದೆ. ಕೆಲವು ಜಿಲ್ಲೆಗಳ ಶಾಲಾ – ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ. ಆದರೆ ಈ ಹಿಂದೆ ನಡೆದ ಮಳೆ ಹಾನಿಗೆ ಸರ್ಕಾರ ಕೈಗೊಂಡ ಕ್ರಮಗಳು ಏನು ಮತ್ತು ಮಳೆ ಹಾನಿಯಿಂದ ಮನೆ-ಮಠ ಕಳೆದುಕೊಂಡ ಜನರಿಗೆ ಪರಿಹಾರ ಸಕಾಲದಲ್ಲಿ ದೊರಕಿದ್ದೀಯಾ ಇದರ ಜೊತೆಗೆ ಈಗಿನ ಮಳೆಯಿಂದ ಜನರ ಗೋಳು ಕೇಳುವವರು ಯಾರು? ಜನಪ್ರತಿನಿಧಿಗಳು ಯಾವೆಲ್ಲ ರೀತಿಯಲ್ಲಿ ಜನರಿಗೆ ಸ್ಪಂಧಿಸುತ್ತಿದ್ದಾರೆ. ಸರ್ಕಾರದ ಕ್ರಮಗಳು ಏನು ಎಂಬುದರ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಲೈವ್ ನಲ್ಲಿ ಚರ್ಚೆ ನೆಡಸಲಾಗುತ್ತಿದೆ. ಈ ಚರ್ಚೆಯಲ್ಲಿ ನೀವು ಭಾಗವಹಿಸಿ.

‘ಸಂಜು ವೆಡ್ಸ್ ಗೀತಾ 2’ ಸಿನಿಮಾದಲ್ಲಿ ಅಪ್ಪು ಅಭಿಮಾನಿಗಳಿಗೆ ಸರ್ಪ್ರೈಸ್

ನನ್ನ ಮೇಲೆ ಮೂರು ಜನ ಬಿದ್ದಿದ್ದರು, ಮೂರ್ಛೆ ಹೋಗಿದ್ದೆ: ಬದುಕುಳಿದ ವ್ಯಕ್ತಿ

ಜನಸಾಮಾನ್ಯರ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡೇ ನಿರ್ಧಾರಗಳು: ಶಿವಕುಮಾರ್

ಕಾಲ್ತುಳಿತ ದುರ್ಘಟನೆಗೆ ನಾನು ಹೇಗೆ ಜವಾಬ್ದಾರನಾಗುತ್ತೇನೆ? ಶಿವಕುಮಾರ್
