Vedha Movie: ‘ವೇದ’ ವಿಜಯ ಯಾತ್ರೆಯಲ್ಲಿ ಮಾತಾಡಲೂ ಬಿಡದೇ ಜೈಕಾರ ಹಾಕಿದ ಫ್ಯಾನ್ಸ್​; ಶಿವರಾಜ್​ಕುಮಾರ್​ ಗರಂ

| Updated By: ಮದನ್​ ಕುಮಾರ್​

Updated on: Dec 26, 2022 | 5:11 PM

Shivarajkumar: ಶಿವರಾಜ್​ಕುಮಾರ್ ಅವರು ಮೈಸೂರಿಗೆ ತೆರಳಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಫ್ಯಾನ್ಸ್ ಕಿಕ್ಕಿರಿದು ಸೇರಿದ್ದಾರೆ.

‘ಸೆಂಚುರಿ ಸ್ಟಾರ್​’​ ಶಿವರಾಜ್​ಕುಮಾರ್​ (Shivarajkumar) ಅವರ 125ನೇ ಸಿನಿಮಾ ‘ವೇದ’ (Vedha Movie) ಡಿ.23ರಂದು ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಯಶಸ್ಸಿನ ಸಂಭ್ರಮದಲ್ಲಿರುವ ಚಿತ್ರತಂಡ ಹಲವು ಊರುಗಳಿಗೆ ಭೇಟಿ ನೀಡುತ್ತಿದೆ. ಶಿವರಾಜ್​ಕುಮಾರ್​, ಗಾನವಿ ಲಕ್ಷ್ಮಣ್, ಅದಿತಿ ಸಾಗರ್​ ಸೇರಿದಂತೆ ಚಿತ್ರತಂಡದ ಹಲವರು ಮೈಸೂರಿಗೆ (Mysore) ತೆರಳಿ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಈ ವೇಳೆ ಫ್ಯಾನ್ಸ್ ಕಿಕ್ಕಿರಿದು ಸೇರಿದ್ದಾರೆ. ಶಿವಣ್ಣನಿಗೆ ಮಾತನಾಡಲೂ ಬಿಡದೇ ಜೈಕಾರ ಹಾಕಿದ್ದಾರೆ. ಅದಕ್ಕಾಗಿ ಶಿವಣ್ಣ ಗರಂ ಆಗಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on