Karnataka Assembly Polls: ದೇವನಹಳ್ಳಿಯ ಮತಗಟ್ಟೆ ಬಳಿ ಕಾರ್ಯಕರ್ತನೊಬ್ಬ ಮತದಾರರಿಗೆ ನಿರ್ಭೀತಿಯಿಂದ ಹಣ ಹಂಚಿದ ವಿಡಿಯೋ ವೈರಲ್

ಹಣ ಹಂಚುತ್ತಿರುವ ಭೂಪ ಅವರೊಂದಿಗೆ ಮಾತಾಡಿ ಮೊದಲು ಪುರುಷನಿಗೆ ಹಣ ನೀಡಲು ಪ್ರಯತ್ನಿಸುತ್ತಾನೆ. ಅವನು ತೆಗೆದುಕೊಳ್ಳಲು ನಿರಾಕರಿಸಿದಾಗ ಮಹಿಳೆಗೆ ನೀಡುತ್ತಾನೆ.

Karnataka Assembly Polls: ದೇವನಹಳ್ಳಿಯ ಮತಗಟ್ಟೆ ಬಳಿ ಕಾರ್ಯಕರ್ತನೊಬ್ಬ ಮತದಾರರಿಗೆ ನಿರ್ಭೀತಿಯಿಂದ ಹಣ ಹಂಚಿದ ವಿಡಿಯೋ ವೈರಲ್
| Updated By: Digi Tech Desk

Updated on:May 11, 2023 | 5:11 PM

ದೇವನಹಳ್ಳಿ: ಈ ವ್ಯಕ್ತಿಯನ್ನು ನೋಡಿ, ನಮ್ಮ ಮೂಲಗಳ ಪ್ರಕಾರ ಅವನು ಜೆಡಿಎಸ್ (JDS) ಪಕ್ಷದವನು. ಮಹಾನುಭಾವನಿಗೆ ಪೊಲೀಸರ, ಎದುರಾಳಿ ಪಕ್ಷಗಳ ಹೆದರಿಕೆಯೇ ಇಲ್ಲ. ಮತ ಚಲಾಯಿಸಲು ಬರುವ ಜನರಿಗೆ ನಿರ್ಭಯ, ನಿರ್ಭೆಡೆಯಿಂದ ಹಣ ಹಂಚುತ್ತಿದ್ದಾನೆ. ಈ ವಿಡಿಯೋ ಸಾಮಾಜಿನ ಜಾಲತಾಣಗಳಲ್ಲಿ ವೈರಲ್ (viral) ಅಗಿದೆ. ಅವನು ನಿಂತ ಸ್ಥಳಕ್ಕೆ ಒಂದು ಉತ್ತರ ಭಾರತದ (north India) ಅಥವಾ ನೇಪಾಳದಿಂದ ವಲಸೆ ಬದಿರಬಹುದಾದ ಜೋಡಿ ಬರುತ್ತದೆ. ಅವರು ದಂಪತಿಯೋ ಅಥವಾ ಸಹೋದರ-ಸಹೋದರಿಯೋ ಅಂತ ಗೊತ್ತಿಲ್ಲ. ಹಣ ಹಂಚುತ್ತಿರುವ ಭೂಪ ಅವರೊಂದಿಗೆ ಮಾತಾಡಿ ಮೊದಲು ಪುರುಷನಿಗೆ ಹಣ ನೀಡಲು ಪ್ರಯತ್ನಿಸುತ್ತಾನೆ. ಅವನು ತೆಗೆದುಕೊಳ್ಳಲು ನಿರಾಕರಿಸಿದಾಗ ಮಹಿಳೆಗೆ ನೀಡುತ್ತಾನೆ. ಆಕೆ ನಗುತ್ತಾ ಹಣ ಸ್ವೀಕರಿಸುತ್ತಾಳೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 3:53 pm, Wed, 10 May 23

Follow us
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಕಾರು, ಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ