AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಮಾಯಕ ಯುವಕನ ಮೇಲೆ ಪೊಲೀಸರ ದರ್ಪ ಗಾಬರಿ ಹುಟ್ಟಿಸುತ್ತದೆ! ವಿಡಿಯೋ ನೋಡಿ

ಅಮಾಯಕ ಯುವಕನ ಮೇಲೆ ಪೊಲೀಸರ ದರ್ಪ ಗಾಬರಿ ಹುಟ್ಟಿಸುತ್ತದೆ! ವಿಡಿಯೋ ನೋಡಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Sep 03, 2024 | 12:59 PM

ಕೆಲ ತಿಂಗಳುಗಳ ಹಿಂದೆ ಪ್ರಾಯಶಃ ಇದೇ ಯುವಕನ ಮೇಲೆ ಪೊಲೀಸರು ದರ್ಪ ಮೆರೆದಿದ್ದರು ಅನಿಸುತ್ತೆ. ಗೃಹ ಸಚಿವರ ನಿವಾಸಕ್ಕೆ ಅರ್ಜಿ ಸಲ್ಲಿಸಲೆಂದು ಬಂದಿದ್ದೇ ಯುವಕನ ಅಪರಾಧವೇ? ಗೂಂಡಾ ಮತ್ತು ರೌಡಿಗಳ ಜೊತೆ ಸ್ನೇಹಿತರಂತೆ ವರ್ತಿಸುವ ಪೊಲೀಸರು ಅಮಾಯಕನ ಮೇಲೆ ಶಕ್ತೊ ಪ್ರದರ್ಶನ ನಡೆಸುವುದನ್ನು ಕನ್ನಡಿಗರು ಖಂಡಿಸುತ್ತಾರೆ.

ಬೆಂಗಳೂರು: ಕರ್ನಾಟಕದಲ್ಲಿ ಪೊಲೀಸ್ ರಾಜ್ ನಡೆಯುತ್ತಿದೆಯೇ? ಈ ವಿಡಿಯೋ ನೋಡಿದರೆ ಅಂಥ ಗುಮಾನಿ ಹುಟ್ಟುತ್ತದೆ. ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಅರ್ಜಿ ನೀಡಲು ಬಂದ ಯುವಕನೊಬ್ಬನ ಮೇಲೆ ಪೊಲೀಸರು ದೌರ್ಜನ್ನು ಪ್ರದರ್ಶಿಸಿ ಅವನನ್ನು ವ್ಯಾನಲ್ಲಿ ಎತ್ಹಾಕಿಕೊಂಡು ಹೋಗುತ್ತಿರುವ ದೃಶ್ಯ ಗಾಬರಿ ಮತ್ತು ಆತಂಕ ಮೂಡಿಸುತ್ತದೆ. ಗೂಂಡಾಗಳ ಜೊತೆ ನಡೆದುಕೊಳ್ಳುವ ಹಾಗಿದೆ ಪೊಲೀಸರ ವರ್ತನೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ: Bengaluru News: ಆಟೋ ಡ್ರೈವರ್ ಮೇಲೆ ಸಂಚಾರಿ ಪೊಲೀಸ್ ಸಿಬ್ಬಂದಿ ದರ್ಪ; ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದೇ ಒಂದು, ಅಲ್ಲಾಗಿದ್ದೇ ಮತ್ತೊಂದು!