Daily Devotional: ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಮಕ್ಕಳು ಸೀನಿದಾಗ ಹಿರಿಯರು ತಲೆ ಮೇಲೆ ಕೈ ಇಟ್ಟು ಚಿರಂಜೀವ, ಚಿರಂಜೀವ ಅಂತಾರೆ. ಹೀಗೆ ಯಾಕೆ ಅನ್ನಬೇಕು? ಇದರ ಹಿಂದಿನ ಕಾರಣವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮನುಷ್ಯ ಆಶಾ ಜೀವಿಯಾಗಿದ್ದಾನೆ. ಮನುಷ್ಯನ ಆಸೆಗೆ ಮಿತಿ ಇಲ್ಲ. ನಾವು ಮತ್ತು ನಮ್ಮ ಮಕ್ಕಳು ಚೆನ್ನಾಗಿ ಇರಬೇಕೆಂದು ಆಸೆ ಪಡುತ್ತೇವೆ. ಮಕ್ಕಳು ಸೀನಿದಾಗ ಏನು ಮಾಡಬೇಕು? ಸೀನಿದರೆ ಏನು ಅರ್ಥ? ಹೇಗೆ ಪುಷ್ಠಿಕರಿಸಬೇಕು? ಮಕ್ಕಳು ಸೀನಿದಾಗ ಹಿರಿಯರು ತಲೆ ಮೇಲೆ ಕೈ ಇಟ್ಟು ಚಿರಂಜೀವ, ಚಿರಂಜೀವ ಅಂತಾರೆ. ಹೀಗೆ ಯಾಕೆ ಅನ್ನಬೇಕು? ಇದರ ಹಿಂದಿನ ಕಾರಣವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಪೋಕ್ಸೋ ಕೇಸ್ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್ ರಿಯಾಕ್ಷನ್
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ


