Daily Devotional: ಮಕ್ಕಳು ಸೀನಿದಾಗ ಚಿರಂಜೀವಿ ಚಿರಂಜೀವಿ ಅಂತ ಯಾಕೆ ಅನ್ನಬೇಕು?
ಮಕ್ಕಳು ಸೀನಿದಾಗ ಹಿರಿಯರು ತಲೆ ಮೇಲೆ ಕೈ ಇಟ್ಟು ಚಿರಂಜೀವ, ಚಿರಂಜೀವ ಅಂತಾರೆ. ಹೀಗೆ ಯಾಕೆ ಅನ್ನಬೇಕು? ಇದರ ಹಿಂದಿನ ಕಾರಣವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ಮನುಷ್ಯ ಆಶಾ ಜೀವಿಯಾಗಿದ್ದಾನೆ. ಮನುಷ್ಯನ ಆಸೆಗೆ ಮಿತಿ ಇಲ್ಲ. ನಾವು ಮತ್ತು ನಮ್ಮ ಮಕ್ಕಳು ಚೆನ್ನಾಗಿ ಇರಬೇಕೆಂದು ಆಸೆ ಪಡುತ್ತೇವೆ. ಮಕ್ಕಳು ಸೀನಿದಾಗ ಏನು ಮಾಡಬೇಕು? ಸೀನಿದರೆ ಏನು ಅರ್ಥ? ಹೇಗೆ ಪುಷ್ಠಿಕರಿಸಬೇಕು? ಮಕ್ಕಳು ಸೀನಿದಾಗ ಹಿರಿಯರು ತಲೆ ಮೇಲೆ ಕೈ ಇಟ್ಟು ಚಿರಂಜೀವ, ಚಿರಂಜೀವ ಅಂತಾರೆ. ಹೀಗೆ ಯಾಕೆ ಅನ್ನಬೇಕು? ಇದರ ಹಿಂದಿನ ಕಾರಣವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಕರ್ನಾಟಕದ ಐವರು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ
ರಾಷ್ಟ್ರಪತಿ ಭವನದಲ್ಲಿ ರೋಹಿತ್ ಶರ್ಮಾಗೆ ಪದ್ಮಶ್ರೀ ಪ್ರಶಸ್ತಿ ಪ್ರದಾನ
‘ಪದ್ಮಭೂಷಣ’ ಸ್ವೀಕರಿಸಿ ಪ್ರಧಾನಿ ಮೋದಿ ಭೇಟಿ ಮಾಡಿದ ಮಲಯಾಳಂ ನಟ ಮಮ್ಮುಟ್ಟಿ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
