ಪೆಟ್ರೋಲ್ -ಡೀಸೆಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿ
ಕಾಂಗ್ರೆಸ್ ಸರ್ಕಾರ (Congress Government)ವು ಪೆಟ್ರೋಲ್-ಡೀಸೆಲ್ ಬೆಲೆ (Petrol Diesel Price Increase) ಏರಿಸುವ ಮೂಲಕ ರಾಜ್ಯದ ಜನರಿಗೆ ಬರೆ ಎಳೆದಿದೆ. ದಿಡೀರ್ ದರ ಏರಿಕೆಯಿಂದ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಇತ್ತ ದರ ಏರಿಕೆ ವಿರುದ್ಧ ನಾರಿಯರು ಕಿಡಿಕಾರಿದ್ದು, ಪೆಟ್ರೋಲ್-ಡಿಸೇಲ್ ದರ ಹೆಚ್ಚಿಸಿದ್ರೆ ತರಕಾರಿ, ಹಣ್ಣಿಗೂ ಬಿಸಿ ತಟ್ಟುತ್ತದೆ. ಈ ರೀತಿ ಜಾಸ್ತಿ ಮಾಡ್ತಿದ್ರೆ ಜನರಿಗೆ ಕಷ್ಟ ಆಗುತ್ತೆ, ಫ್ರೀ ಬಸ್ ಕೊಡ್ತೀವೆ ಅಂತಾರೆ, ಡಿಸೇಲ್ನಲ್ಲಿ ಕಿತ್ಕೋತ್ತಿದ್ದಾರೆ ಎಂದು ಮಹಿಳಾಮಣಿಯರು ಗರಂ ಆಗಿದ್ದಾರೆ.
ಬೆಂಗಳೂರು, ಜೂ.16: ಕಾಂಗ್ರೆಸ್ ಸರ್ಕಾರ (Congress Government)ವು ಪೆಟ್ರೋಲ್-ಡೀಸೆಲ್ ಬೆಲೆ (Petrol Diesel Price Increase) ಏರಿಸುವ ಮೂಲಕ ರಾಜ್ಯದ ಜನರಿಗೆ ಬರೆ ಎಳೆದಿದೆ. ದಿಡೀರ್ ದರ ಏರಿಕೆಯಿಂದ ವಾಹನ ಸವಾರರಿಗೆ ಬಿಗ್ ಶಾಕ್ ಕೊಟ್ಟಂತಾಗಿದೆ. ಹೌದು, ಪೆಟ್ರೋಲ್ ಮೇಲೆ 3 ರೂಪಾಯಿ ಹಾಗೂ ಡಿಸೇಲ್ ಬೆಲೆಯಲ್ಲಿ ಮೂರುವರೆ ರೂಪಾಯಿ ಏರಿಕೆ ಮಾಡಿದೆ. ಈ ಹಿನ್ನಲೆ ಸರ್ಕಾರದ ನಡೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಪೆಟ್ರೋಲ್ -ಡಿಸೇಲ್ ದರ ಏರಿಕೆ ವಿರುದ್ಧ ನಾರಿಯರು ಕಿಡಿಕಾರಿದ್ದಾರೆ. ಪೆಟ್ರೋಲ್-ಡಿಸೇಲ್ ದರ ಹೆಚ್ಚಿಸಿದ್ರೆ ತರಕಾರಿ, ಹಣ್ಣಿಗೂ ಬಿಸಿ ತಟ್ಟುತ್ತದೆ. ಈ ರೀತಿ ಜಾಸ್ತಿ ಮಾಡ್ತಿದ್ರೆ ಜನರಿಗೆ ಕಷ್ಟ ಆಗುತ್ತೆ, ಫ್ರೀ ಬಸ್ ಕೊಡ್ತೀವೆ ಅಂತಾರೆ, ಡಿಸೇಲ್ನಲ್ಲಿ ಕಿತ್ಕೋತ್ತಿದ್ದಾರೆ. ಸರ್ಕಾರ ನಮಗೆ ಫ್ರೀ ಕೊಡೋದೇ ಬೇಡ, ರೇಟ್ ಕಡಿಮೆ ಮಾಡಲಿ. ಫ್ರೀ ಬಸ್ ಬೇಡ, ಪೆಟ್ರೋಲ್-ಡಿಸೇಲ್ ರೇಟ್ ಇಳಿಸಿ ಎಂದು ಸರ್ಕಾರದ ದರ ಏರಿಕೆ ನೀತಿಗೆ ಮಹಿಳಾಮಣಿಯರು ಗರಂ ಆಗಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಪೆಟ್ರೋಲ್ ಬಂಕ್ನಲ್ಲಿ ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್ಗೇ ಬೆಂ
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್ನೋಟ್ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
