AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

3 ವರ್ಷಗಳಿಂದ ನಿರುದ್ಯೋಗಿ, ತಿಂಗಳ ಖರ್ಚಿಗೆ 3 ಗರ್ಲ್​ಫ್ರೆಂಡ್ಸ್​, ಕೊನೆಗೂ ಆತನನ್ನು ಜೈಲಿಗಟ್ಟಿದ್ಹೇಗೆ?

ಪ್ರೀತಿ(Love) ಹೆಸರಿನಲ್ಲಿ ವಂಚಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಆತ ನಿರುದ್ಯೋಗಿ ಕಳೆದ ಎರಡು ವರ್ಷಗಳಿಂದ ದುಡಿಮೆ ಇಲ್ಲ, ಆದರೆ ಮೂವರು ಗರ್ಲ್​ ಫ್ರೆಂಡ್ಸ್ ಇದ್ದಾರೆ, ಅವರಿಗೆ ಪ್ರೀತಿ ಹೆಸರಿನಲ್ಲಿ ಮೋಸಮಾಡುತ್ತಾ ಇದುವರೆಗೆ 12 ಲಕ್ಷ ರೂ. ದೋಚಿದ್ದಾನೆ

3 ವರ್ಷಗಳಿಂದ ನಿರುದ್ಯೋಗಿ, ತಿಂಗಳ ಖರ್ಚಿಗೆ 3 ಗರ್ಲ್​ಫ್ರೆಂಡ್ಸ್​, ಕೊನೆಗೂ ಆತನನ್ನು ಜೈಲಿಗಟ್ಟಿದ್ಹೇಗೆ?
ಯುವತಿಯರುImage Credit source: NDTV
ನಯನಾ ರಾಜೀವ್
|

Updated on: May 31, 2023 | 8:39 AM

Share

ಪ್ರೀತಿ(Love) ಹೆಸರಿನಲ್ಲಿ ವಂಚಿಸಿದ್ದಕ್ಕೆ ಮೂವರು ಮಹಿಳೆಯರು ಸೇರಿ ವ್ಯಕ್ತಿಯೊಬ್ಬನನ್ನು ಜೈಲಿಗಟ್ಟಿರುವ ಘಟನೆ ಚೀನಾದಲ್ಲಿ ನಡೆದಿದೆ. ಆತ ನಿರುದ್ಯೋಗಿ ಕಳೆದ ಎರಡು ವರ್ಷಗಳಿಂದ ದುಡಿಮೆ ಇಲ್ಲ, ಆದರೆ ಮೂವರು ಗರ್ಲ್​ ಫ್ರೆಂಡ್ಸ್ ಇದ್ದಾರೆ, ಅವರಿಗೆ ಪ್ರೀತಿ ಹೆಸರಿನಲ್ಲಿ ಮೋಸಮಾಡುತ್ತಾ ಇದುವರೆಗೆ 12 ಲಕ್ಷ ರೂ. ದೋಚಿದ್ದಾನೆ.  ಮೂವರು ಯುವತಿಯರಿಗೂ ಒಬ್ಬರಿಗೊಬ್ಬರು ಪರಿಚಯವಿಲ್ಲ, ಒಂದು ದಿನ ಆತ ಕುಡಿದು ನಶೆಯಲ್ಲಿ ಮಲಗಿರುವ ವೇಳೆ ಚೆನ್​ಹ್ಯಾಂಗ್​ಗೆ ಅನುಮಾನ ಬಂದು ಶಿವೈ ಮೊಬೈಲ್ ಪರಿಶೀಲಿಸಿದ್ದಳು, ನನ್ನ ಕರೆಗಳನ್ನು ಏಕೆ ಸ್ವೀಕರಿಸುತ್ತಿಲ್ಲ ಎನ್ನುವ ಮಹಿಳೆಯ ಸಂದೇಶವನ್ನು ನೋಡಿದ್ದಾಳೆ, ಬಳಿಕ ಚೆನ್ ಕ್ಸಿಯಾವೋ ಫ್ಯಾನ್ ಎಂಬ ಮಹಿಳೆಯನ್ನು ಸಂಪರ್ಕಿಸಿದಳು. ಶಿವೈ ಚೆನ್ ಹಾಗೂ ಕ್ಸಿಯಾವೊ ಇಬ್ಬರನ್ನೂ ಮದುವೆಯಾಗಲು ಬಯಸಿದ್ದ.

ಫೆಬ್ರವರಿ 10 ರಂದು ಝಾವೋ ಲಿನ್ ಎಂಬ ಮೂರನೇ ಮಹಿಳೆಯಿಂದ ಚೆನ್​ಗೆ ಕರೆ ಬಂತು, ಆಗ ಆಕೆ ತಾನು ಶಿವೈ ಗೆಳತಿ ಎಂದು ಹೇಳಿಕೊಂಡಳು. ತಮ್ಮಿಂದ ಪಡೆದಿರುವ ಹಣವನ್ನು ಮರಳಿ ನೀಡುವಂತೆ ಮೂವರು ಮಹಿಳೆಯರು ಒತ್ತಡ ಹೇರಿದ್ದರು, ಏನಾದರೂ ಹಣ ವಾಪಸ್ ಬರಲಿಲ್ಲ, ಹೀಗಾಗಿ ಪೊಲೀಸರ ಬಳಿ ಮೂವರು ಮಹಿಳೆಯರು ಪ್ರಕರಣ ದಾಖಲಿಸಿದ್ದಾರೆ.

ಮತ್ತಷ್ಟು ಓದಿ: Cyber Crime: ಹಣ ಡಬಲ್ ಆಮಿಷವೊಡ್ಡಿ ಪ್ರತಿಷ್ಠಿತ ಮನೆತನ ‌ಮಹಿಳೆಗೆ ಲಕ್ಷ ಲಕ್ಷ ಹಣ ವಂಚನೆ

2022 ರ ಅಕ್ರೋಬರ್​ನಲ್ಲಿ ಚೆನ್​, ಜೂನ್​ನಲ್ಲಿ ಕ್ಸಿಯಾವೋ ಹಾಗೂ 2021ರಿಂದ ಝಾವೋ ಜತೆಯಲ್ಲಿ ಆತ ಡೇಟಿಂಗ್ ಮಾಡುತ್ತಿದ್ದ. 202ರಲ್ಲೇ ಆತ ಕೆಲಸ ಬಿಟ್ಟಿದ್ದ, ಮಹಿಳೆಯರು ನೀಡಿರುವ ಹಣವನ್ನು ಸಾಲ ತೀರಿಸಲು ಬಳಸುತ್ತಿದ್ದ. ಬಳಿಕ ಆತನನ್ನು ಜೈಲಿಗೆ ಕಳುಹಿಸಿದ್ದಾರೆ, ಉತ್ತಮ ಸ್ನೇಹಿತರಾದ ಮೂವರು ಮಹಿಳೆಯರು ಒಟ್ಟಿಗೆ ವಿದೇಶ ಪ್ರವಾಸವನ್ನು ಕೂಡ ಮಾಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ತೆಲುಗಿನ ರೀತಿ ಕನ್ನಡ ಚಿತ್ರರಂಗದಲ್ಲಿ ಯಾಕೆ ಇಲ್ಲ; ಬೇಸರ ತೋಡಿಕೊಂಡ ದಿಗಂತ್
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ