ವಿಮಾನ ಅಪಹರಣ: ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಬೆದರಿಕೆ ಹಾಕಿದ್ದ ಯುವ ಪೈಲಟ್​ ಅಂತೂ ವಿಮಾನವನ್ನು ಕೆಳಗಿಳಿಸಿದ!

Mississippi Airplane hijack: ವಿಮಾನವನ್ನು ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ಪೈಲಟ್‌ನಿಂದ ಬೆದರಿಕೆಯ ಕರೆ ಬಂದಿದೆ. ಇದರಿಂದ ಆತಂಕಗೊಂಡಿರುವ ಪೊಲೀಸರು ಮುನ್ನೆಚ್ಚರಿಕೆಯಿಂದ ವಾಲ್‌ಮಾರ್ಟ್‌ ಕಟ್ಟಡದಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ತೆರವುಗೊಳಿಸಿದ್ದಾರೆ.

ವಿಮಾನ ಅಪಹರಣ: ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಬೆದರಿಕೆ ಹಾಕಿದ್ದ ಯುವ ಪೈಲಟ್​ ಅಂತೂ ವಿಮಾನವನ್ನು ಕೆಳಗಿಳಿಸಿದ!
ವಿಮಾನ ಅಪಹರಣ! ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವ ಬೆದರಿಕೆ, ಲಾಡೆನ್ ಮಾದರಿ ಮತ್ತೊಂದು ದಾಳಿ?
Follow us
| Updated By: ಸಾಧು ಶ್ರೀನಾಥ್​

Updated on:Sep 03, 2022 | 9:36 PM

ಅಮೆರಿಕ: ಮಿಸಿಸಿಪ್ಪಿ ಏರ್‌ಪೋರ್ಟ್‌ನಿಂದ ಸ್ಥಳೀಯ ಕಾಲಮಾನ ಶನಿವಾರ ಬೆಳಗಿನ ಜಾವ 5 ಗಂಟೆಯಲ್ಲಿ E911 ವಿಮಾನ ಅಪಹರಣವಾಗಿದ್ದು, ಭಾರೀ ಆತಂಕ ಸೃಷ್ಟಿಯಾಗಿದೆ. ಅಮೆರಿಕದ ಮಿಸಿಸಿಪ್ಪಿಯಿಂದ ಟೇಕಾಫ್‌ ಆಗಿದ್ದ ವಿಮಾನವನ್ನು ಅಪಹರಿಸಲಾಗಿದೆ. ವಿಮಾನವನ್ನು ಸ್ಥಳೀಯ ವಾಲ್‌ಮಾರ್ಟ್‌ ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ಪೈಲಟ್‌ನಿಂದ ಬೆದರಿಕೆಯ ಕರೆ ಬಂದಿದೆ.

ತಾಜಾ ಮಾಹಿತಿ ಪ್ರಕಾರ ಅಪಹೃತ ವಿಮಾನವನ್ನು ಪೈಲಟ್ ಸುರಕ್ಷಿತವಾಗಿ ಕೆಳಗಿಳಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಇದರಿಂದ ಆತಂಕಗೊಂಡಿರುವ ಪೊಲೀಸರು ಮುನ್ನೆಚ್ಚರಿಕೆಯಿಂದ ವಾಲ್‌ಮಾರ್ಟ್‌ ಕಟ್ಟಡದಲ್ಲಿದ್ದ (Walmart in Tupelo, Mississippi) ಎಲ್ಲಾ ಸಿಬ್ಬಂದಿಯನ್ನು ತೆರವುಗೊಳಿಸಿದ್ದಾರೆ (Mississippi Airplane hijack). ವಿಮಾನವನ್ನು ಕದ್ದ ಪೈಲಟ್, 29 ವರ್ಷದ ಕೋರಿ ಪ್ಯಾಟರ್​​ಸನ್ (Cory Patterson) ಎಂದು ಗುರುತಿಸಲಾಗಿದ್ದು, ಈತ ಟುಪೆಲೋ ಪ್ರಾದೇಶಿಕ ವಿಮಾನ ನಿಲ್ದಾಣದ (Tupelo Regional Airport) ಉದ್ಯೋಗಿ ಎಂದು ಪೊಲೀಸರು ಹೇಳಿದ್ದಾರೆ.

ತಾಜಾ ಬೆಳವಣಿಗೆಗಳ ಪ್ರಕಾರ ಬೆಳಗ್ಗೆ 10 ಗಂಟೆಯಾಗಿದ್ದರೂ ಅಪಹರಣಕಾರ ಪೈಲಟ್, ಆಶ್ಲ್ಯಾಂಡ್ ಫಾಕ್ನರ್ (Ashland Faulkner) ಮತ್ತು ರಿಪ್ಲೆ, ಮಿಸ್ಸಿಸ್ಸಿಪ್ಪಿ (Ripley, Mississippi) ನಡುವೆ ವಿಮಾನವನ್ನು ಗಿರಕಿ ಹೊಡೆಸುತ್ತಿದ್ದಾನೆ. ವಿಮಾನ ಅಪಘಾತಕ್ಕೀಡಾಗುವ ಅಪಾಯವಿದ್ದು, ಈ ಪ್ರದೇಶಗಳಲ್ಲಿ ಎಚ್ಚರದಿಂದ ಇರುವಂತೆ ಪೊಲೀಸರು ಕೋರಿದ್ದಾರೆ.

Airplane hijacked from mississippi

ಮಿಸಿಸಿಪ್ಪಿ ಏರ್‌ಪೋರ್ಟ್‌ನಿಂದ ವಿಮಾನ ಅಪಹರಣ

Published On - 8:11 pm, Sat, 3 September 22

 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
 ‘ಸತ್ಯ ಹೊರಕ್ಕೆ ಬರುತ್ತದೆ’; ಬಿಗ್​ ಬಾಸ್​ನಲ್ಲಿ ಹೊರ ಬರುತ್ತಾ ನಿಜ ವಿಚಾರ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಇಲ್ಲಿ ಪರ್ಸಂಟೇಜ್ ಲೆಕ್ಕ ಹಾಕ್ಬಾರ್ದು; ಶಿವಣ್ಣ ಹೀಗೆ ಹೇಳಿದ್ದೇಕೆ?
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
ಸೆಪ್ಟೆಂಬರ್​​ 30 ರಿಂದ ಅಕ್ಟೋಬರ್​ 6ರವರೆಗಿನ ವಾರ ಭವಿಷ್ಯ ತಿಳಿಯಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
Nithya Bhavishya: ಈ ರಾಶಿಯವರು ಕೆಲವು ಸಾಲಬಾಧೆಯಿಂದ ಮುಕ್ತಿಪಡೆಯುವಿರಿ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ನೀವು ಏನಾದರೂ ಅಂದುಕೊಳ್ರಿ ನಾನಿರೋದು ಹೀಗೆ: ಶಿವಣ್ಣ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ತುಂಬಿ ಹರಿಯುವ ಹೊಳೆಯಲ್ಲೇ ಗರ್ಭಿಣಿ ಹೆಂಡತಿಯನ್ನು ಹೊತ್ತು ನಡೆದ ಗಂಡ
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ನಾಳೆ ಹಮ್ಮಿಕೊಂಡಿದ್ದ ಚಾಮುಂಡಿ ಚಲೋ ರದ್ದು: ಪ್ರತಾಪ್ ಸಿಂಹ ಹೇಳಿದ್ದಿಷ್ಟು
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಮಧ್ಯಪ್ರದೇಶದ ಶಾಜಾಪುರದಲ್ಲಿ ಭೀಕರ ಅಪಘಾತ; ಶಾಲಾ ಬಸ್ ಪಲ್ಟಿ, ಮಕ್ಕಳಿಗೆ ಗಾಯ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಗ್ಯಾರಂಟಿ ಯೋಜನೆಗಳು, ಬಡವರ ಸುರಕ್ಷತೆ, ಕಲ್ಯಾಣ ಕೃತಿ ಬಿಡುಗಡೆ ಮಾಡಿದ ಸಿಎಂ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ
ಕೋಲಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾರಾಮಾರಿ