AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯರ ಮೇಲೆ ಕೊರೊನಾ ಲಸಿಕೆ ಪ್ರಯೋಗ! ಚೀನಾದಿಂದ ಮಹತ್ತರ ಹೆಜ್ಜೆ

ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್​ನ ತವರು ದೇಶವಾದ ಚೀನಾ ಕೂಡ ಒಂದು. ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ. ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್​ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. […]

ಮನುಷ್ಯರ ಮೇಲೆ ಕೊರೊನಾ ಲಸಿಕೆ ಪ್ರಯೋಗ! ಚೀನಾದಿಂದ ಮಹತ್ತರ ಹೆಜ್ಜೆ
KUSHAL V
| Updated By: |

Updated on:Jul 08, 2020 | 6:47 PM

Share

ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್​ನ ತವರು ದೇಶವಾದ ಚೀನಾ ಕೂಡ ಒಂದು.

ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ.

ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್​ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. ಬರೋಬ್ಬರಿ, 9 ಸಾವಿರ ಜನರ ಮೇಲೆ ಸಿನೋವಾಕ್ ಅದರ ಪ್ರಯೋಗ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇಂಟರೆಸ್ಟಿಂಗ್​ ವಿಷಯ ಅಂದರೆ, ಸಿನೋವಾಕ್ ಬಯೋಟೆಕ್ ಕಂಪನಿಯ ವ್ಯಾಕ್ಸಿನ್​ ಅಲ್ಲದೆ, ಆಕ್ಸ್‌ಫರ್ಡ್ (Oxford) ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿ ಅಸ್ಟ್ರಾ ಜೆನೆಕಾ (Astra Zeneca) ಕಂಪನಿ ತಯಾರಿಸುತ್ತಿರುವ ಲಸಿಕೆಯ ಪ್ರಯೋಗವೂ 3ನೇ ಹಂತ ತಲುಪಿದೆ. ವಿಶ್ವದಲ್ಲಿ ಈ ಎರಡು ಲಸಿಕೆ ಮಾತ್ರ ಮೂರನೇ ಹಂತಕ್ಕೆ ಕಾಲಿಟ್ಟಿರೋದು.

ಇನ್ನುಳಿದ ಪ್ರಯೋಗಗಳೆಲ್ಲಾ ಮೊದಲು ಅಥವಾ ಎರಡನೇ ಹಂತದಲ್ಲಿವೆ. ಅದರಲ್ಲಿ ಸ್ವದೇಶಿ ನಿರ್ಮಿತ ಭಾರತ ಬಯೋಟೆಕ್ ಮತ್ತು ಐಸಿಎಂಆರ್​ನ ಕೋವ್ಯಾಕ್ಸಿನ್ ಸದ್ಯಕ್ಕೆ ಮೊದಲನೇ ಹಂತದಲ್ಲಿ ಇದೆ.

Published On - 2:14 pm, Wed, 8 July 20

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ