AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನುಷ್ಯರ ಮೇಲೆ ಕೊರೊನಾ ಲಸಿಕೆ ಪ್ರಯೋಗ! ಚೀನಾದಿಂದ ಮಹತ್ತರ ಹೆಜ್ಜೆ

ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್​ನ ತವರು ದೇಶವಾದ ಚೀನಾ ಕೂಡ ಒಂದು. ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ. ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್​ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. […]

ಮನುಷ್ಯರ ಮೇಲೆ ಕೊರೊನಾ ಲಸಿಕೆ ಪ್ರಯೋಗ! ಚೀನಾದಿಂದ ಮಹತ್ತರ ಹೆಜ್ಜೆ
KUSHAL V
| Edited By: |

Updated on:Jul 08, 2020 | 6:47 PM

Share

ಕೊರೊನಾ ಹೆಮ್ಮಾರಿಯನ್ನ ಹತ್ತಿಕ್ಕಲು ಹಲವು ದೇಶಗಳು ಪ್ರಯತ್ನಿಸುತ್ತಿವೆ. ಎಲ್ಲರಿಗಿಂತ ಮೊದಲು ನಾವೇ ಮದ್ದು ಕಂಡುಹಿಡಿಯಬೇಕು ಎಂಬ ವಾಂಛೆ ಎಲ್ಲರಿಗೂ ಇದೆ. ಇವುಗಳಲ್ಲಿ ವೈರಸ್​ನ ತವರು ದೇಶವಾದ ಚೀನಾ ಕೂಡ ಒಂದು.

ಹೌದು, ಚೀನಾದ ಸಿನೋವಾಕ್ ಬಯೋಟೆಕ್ (Sinovac Biotech) ಕಂಪನಿಯು ಕೊರೊನಾ ಲಸಿಕೆಯೊಂದನ್ನು ಕಂಡುಹಿಡಿದಿದೆ. ಕಳೆದ ವಾರ ಅನುಮೋದನೆ ಪಡೆದ ಬಳಿಕ ಮೂರನೇ ಹಂತವಾಗಿ ಮಾನವನ ಮೇಲೆ ಅದರ ಪ್ರಯೋಗ ಆರಂಭವಾಗಿದೆ.

ಆದರೆ, ವಿಪರ್ಯಾಸವೆಂದರೆ, ಈ ಚೀನಾ ಕಂಪನಿ ಬ್ರೆಜಿಲ್​ನಲ್ಲಿರುವ ಸೋಂಕಿತರ ಮೇಲೆ ಲಸಿಕೆಯ ಪ್ರಯೋಗಕ್ಕೆ ಮುಂದಾಗಿದೆ. ಬರೋಬ್ಬರಿ, 9 ಸಾವಿರ ಜನರ ಮೇಲೆ ಸಿನೋವಾಕ್ ಅದರ ಪ್ರಯೋಗ ನಡೆಸುತ್ತಿದೆ ಎಂದು ತಿಳಿದುಬಂದಿದೆ.

ಇಂಟರೆಸ್ಟಿಂಗ್​ ವಿಷಯ ಅಂದರೆ, ಸಿನೋವಾಕ್ ಬಯೋಟೆಕ್ ಕಂಪನಿಯ ವ್ಯಾಕ್ಸಿನ್​ ಅಲ್ಲದೆ, ಆಕ್ಸ್‌ಫರ್ಡ್ (Oxford) ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿ ಅಸ್ಟ್ರಾ ಜೆನೆಕಾ (Astra Zeneca) ಕಂಪನಿ ತಯಾರಿಸುತ್ತಿರುವ ಲಸಿಕೆಯ ಪ್ರಯೋಗವೂ 3ನೇ ಹಂತ ತಲುಪಿದೆ. ವಿಶ್ವದಲ್ಲಿ ಈ ಎರಡು ಲಸಿಕೆ ಮಾತ್ರ ಮೂರನೇ ಹಂತಕ್ಕೆ ಕಾಲಿಟ್ಟಿರೋದು.

ಇನ್ನುಳಿದ ಪ್ರಯೋಗಗಳೆಲ್ಲಾ ಮೊದಲು ಅಥವಾ ಎರಡನೇ ಹಂತದಲ್ಲಿವೆ. ಅದರಲ್ಲಿ ಸ್ವದೇಶಿ ನಿರ್ಮಿತ ಭಾರತ ಬಯೋಟೆಕ್ ಮತ್ತು ಐಸಿಎಂಆರ್​ನ ಕೋವ್ಯಾಕ್ಸಿನ್ ಸದ್ಯಕ್ಕೆ ಮೊದಲನೇ ಹಂತದಲ್ಲಿ ಇದೆ.

Published On - 2:14 pm, Wed, 8 July 20

Follow Us
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ರೇಷ್ಮೆ ಸೀರೆ ಉಟ್ಟು ಬಂದ ನೋರಾ ಫತೇಹಿ, ಹೇಳಿದ್ದೇನು? ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ನೋರಾ ಫತೇಹಿ ಬಗ್ಗೆ ನಟಿ ರಕ್ಷಿತಾ ಮಾತು: ವಿಡಿಯೋ ನೋಡಿ
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಮುನಿಸು ಮರೆತು ಲೋಕ ಅದಾಲತ್​​ನಲ್ಲಿ ಮತ್ತೆ ಒಂದಾದ ಮೂರು ಜೋಡಿಗಳು
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ಬಿರು ಬೇಸಿಗೆಯಲ್ಲೂ ಆಲಿಕಲ್ಲು ಮಳೆ: ಧಾರವಾಡ ಮಂದಿಗೆ ತಂಪೆರೆದ ವರುಣ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ನೆಲಮಂಗಲದಲ್ಲಿ 6 ನವಿಲು ಸಾವು: ವಿಷ ಪ್ರಾಶನಮಾಡಿ ಕೊಂದಿರುವ ಶಂಕೆ
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ತಮ್ಮ ಕ್ಷೇತ್ರದ ಜಾತ್ರೆಗೆ ಸಿಎಂ ಒಂದು ಲೋಡ್ ಸಿಲಿಂಡರ್ ಕೊಡಿಸಿದ್ರಾ ?
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಹೊಸ ಜೆರ್ಸಿ ಪ್ರೋಮೋದಲ್ಲಿ ಆರ್​ಸಿಬಿಯನ್ನು ಗೇಲಿ ಮಾಡಿದ ಕೆಕೆಆರ್
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಅಪಾರ್ಟ್​ಮೆಂಟ್ ಲಿಫ್ಟ್​ ಗೇಟಿನೊಳಗೆ ಸಿಲುಕಿತು ಮಗುವಿನ ಕೈ
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಿಹಾರದ ಸಿಎಂ​ ಬರುವ ಮುನ್ನ ಮೈದಾನಕ್ಕೆ ನುಗ್ಗಿದ ಗೂಳಿ; ಓಡಿದ ಪೊಲೀಸರು
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ
ಬಜೆಟ್​ ಬಗ್ಗೆ ಅಸಮಾಧಾನಗೊಂಡಿದ್ಯಾಕೆ? ಸ್ಫೋಟಕ ಕಾರಣ ಬಿಚ್ಚಿಟ್ಟ ಕೈ ಶಾಸಕ