AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಫ್ರಾನ್ಸ್ ಭಾಗದಲ್ಲಿ ಸೃಷ್ಟಿಯಾದ ವಿಧ್ವಂಸಕ ಸುಂಟರಗಾಳಿಗೆ ಮೇಲ್ಛಾವಣಿಗಳು ಹಾರಿ ಮನೆಗಳು ಕುಸಿದವು

ಸ್ಥಳೀಯ ಆಡಳಿತ ಪಸ್-ಡಿ-ಕಲಾಯಿಸ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ ಸು ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಸುಂಟರಗಾಳಿಯಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ ಮನೆ ಮತ್ತು ಇತರ ಅಗತ್ಯ ಸೌಕರ್ಯಗಳ ಮೇಲೆ ಸುಂಟರಗಾಳಿ ಭಾರಿ ಪ್ರಭಾವ ಬೀರಿದೆ.

ಉತ್ತರ ಫ್ರಾನ್ಸ್ ಭಾಗದಲ್ಲಿ ಸೃಷ್ಟಿಯಾದ ವಿಧ್ವಂಸಕ ಸುಂಟರಗಾಳಿಗೆ ಮೇಲ್ಛಾವಣಿಗಳು ಹಾರಿ ಮನೆಗಳು ಕುಸಿದವು
ಫ್ರಾನ್ಸ್​​ನಲ್ಲಿ ಸುಂಟರಗಾಳಿ ಸೃಷ್ಟಿಸಿದ ಅವಾಂತರ
Follow us
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on:Oct 24, 2022 | 12:20 PM

ರವಿವಾರದಂದು ಜೋರಾಗಿ ಬೀಸಿದ ಸುಂಟರಗಾಳಿ (tornado) ಫ್ರಾನ್ಸ್ ದೇಶದ ಉತ್ತರ ಭಾಗದಲ್ಲಿರುವ ಕಲಾಯಿಸ್ ಬಂದರಿಗೆ ಹತ್ತಿರದ ಬಿಹುಕೋರ್ಟ್ (Bihucourt)- ಹೆಸರಿನ ಒಂದು ಗ್ರಾಮವನ್ನು ವಿಧ್ವಂಸಗೊಳಿಸಿದೆ. ಸದರಿ ಪ್ರದೇಶದಲ್ಲಿ ಅಕಾಲಿಕವಾಗಿ (unseasonal) ತಾಪಮಾನ ಹೆಚ್ಚಿದ ಬಳಿಕ ಸುಂಟರಗಾಳಿ ವಿನಾಶಕಾರಿಯಾಗಿ ಪರಣಮಿಸಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನಲ್ಲಿ ಸೆರೆಹಿಡಿದಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದರಲ್ಲಿ ನೀವು ನೋಡುವ ಹಾಗೆ ಬಿಹುಕೋರ್ಟ್ ಗ್ರಾಮದ ಮೇಲ್ಭಾಗದಲ್ಲಿ ಕಾರ್ಮೋಡಗಳು ಸುಂಟರಗಾಳಿಯ ರಭಸಕ್ಕೆ ಸುತ್ತುತ್ತಿವೆ.

ಸ್ಥಳೀಯ ಆಡಳಿತ ಪಸ್-ಡಿ-ಕಲಾಯಿಸ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ ಸುದ್ದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಸುಂಟರಗಾಳಿಯಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ ಮನೆ ಮತ್ತು ಇತರ ಅಗತ್ಯ ಸೌಕರ್ಯಗಳ ಮೇಲೆ ಸುಂಟರಗಾಳಿ ಭಾರಿ ಪ್ರಭಾವ ಬೀರಿದೆ.

ಹಲವಾರು ಮನೆಗಳು ಹಾನಿಗೊಳಗಾಗಿವೆ, ಸುಂಟರಗಾಳಿ ಸೃಷ್ಟಿಸಿರುವ ಅವಾಂತರವನ್ನು, ನೆಟ್ಟಿಗರು ಕಳೆದ ಹಲವಾರು ವರ್ಷಗಳಲ್ಲಿ ಫ್ರಾನ್ಸ್ ದೇಶವನ್ನು ಅಪ್ಪಳಿಸಿರುವ ವಿಧ್ವಂಸಕ ಸುಂಟರಗಾಳಿ ಇದು ಎಂದು ಹೇಳಿದ್ದಾರೆ.

Published On - 12:19 pm, Mon, 24 October 22

ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ನಟ ಶ್ರೀಮುರಳಿ ಕಂಠದಲ್ಲಿ ‘ನೀಡು ಶಿವ ನೀಡದಿರು ಶಿವ..’ ಹಾಡು ಕೇಳಿ..
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಸಮನ್ವಯತೆಯಿಂದ ಕೆಲಸ ಮಾಡಬೇಕು: ಸಿಎಂ
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ನನ್ನ ಆಯುಷ್ಯವನ್ನೂ ದೇವರು ನಮ್ಮ ಸೈನಿಕರಿಗೆ ನೀಡಲಿ: ಪಲ್ಲವಿ ರಾವ್
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಬಾಗಲಕೋಟೆ: NWKRTC ಬಸ್​ ಚಾಲಕ, ಕಂಡಕ್ಟರ್​ ಮೇಲೆ ಕಟ್ಟಿಗೆಯಿಂದ ಹಲ್ಲೆ​
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ಸುದೀಪ್ ಮತ್ತು ಶಿವಣ್ಣನ ಜೊತೆಗಿನ ಗೆಳೆತನದ ಬಗ್ಗೆ ನಾನಿ ಮಾತು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ