AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಫ್ರಾನ್ಸ್ ಭಾಗದಲ್ಲಿ ಸೃಷ್ಟಿಯಾದ ವಿಧ್ವಂಸಕ ಸುಂಟರಗಾಳಿಗೆ ಮೇಲ್ಛಾವಣಿಗಳು ಹಾರಿ ಮನೆಗಳು ಕುಸಿದವು

ಸ್ಥಳೀಯ ಆಡಳಿತ ಪಸ್-ಡಿ-ಕಲಾಯಿಸ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ ಸು ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಸುಂಟರಗಾಳಿಯಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ ಮನೆ ಮತ್ತು ಇತರ ಅಗತ್ಯ ಸೌಕರ್ಯಗಳ ಮೇಲೆ ಸುಂಟರಗಾಳಿ ಭಾರಿ ಪ್ರಭಾವ ಬೀರಿದೆ.

ಉತ್ತರ ಫ್ರಾನ್ಸ್ ಭಾಗದಲ್ಲಿ ಸೃಷ್ಟಿಯಾದ ವಿಧ್ವಂಸಕ ಸುಂಟರಗಾಳಿಗೆ ಮೇಲ್ಛಾವಣಿಗಳು ಹಾರಿ ಮನೆಗಳು ಕುಸಿದವು
ಫ್ರಾನ್ಸ್​​ನಲ್ಲಿ ಸುಂಟರಗಾಳಿ ಸೃಷ್ಟಿಸಿದ ಅವಾಂತರ
TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on:Oct 24, 2022 | 12:20 PM

Share

ರವಿವಾರದಂದು ಜೋರಾಗಿ ಬೀಸಿದ ಸುಂಟರಗಾಳಿ (tornado) ಫ್ರಾನ್ಸ್ ದೇಶದ ಉತ್ತರ ಭಾಗದಲ್ಲಿರುವ ಕಲಾಯಿಸ್ ಬಂದರಿಗೆ ಹತ್ತಿರದ ಬಿಹುಕೋರ್ಟ್ (Bihucourt)- ಹೆಸರಿನ ಒಂದು ಗ್ರಾಮವನ್ನು ವಿಧ್ವಂಸಗೊಳಿಸಿದೆ. ಸದರಿ ಪ್ರದೇಶದಲ್ಲಿ ಅಕಾಲಿಕವಾಗಿ (unseasonal) ತಾಪಮಾನ ಹೆಚ್ಚಿದ ಬಳಿಕ ಸುಂಟರಗಾಳಿ ವಿನಾಶಕಾರಿಯಾಗಿ ಪರಣಮಿಸಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನಲ್ಲಿ ಸೆರೆಹಿಡಿದಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದರಲ್ಲಿ ನೀವು ನೋಡುವ ಹಾಗೆ ಬಿಹುಕೋರ್ಟ್ ಗ್ರಾಮದ ಮೇಲ್ಭಾಗದಲ್ಲಿ ಕಾರ್ಮೋಡಗಳು ಸುಂಟರಗಾಳಿಯ ರಭಸಕ್ಕೆ ಸುತ್ತುತ್ತಿವೆ.

ಸ್ಥಳೀಯ ಆಡಳಿತ ಪಸ್-ಡಿ-ಕಲಾಯಿಸ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ ಸುದ್ದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಸುಂಟರಗಾಳಿಯಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ ಮನೆ ಮತ್ತು ಇತರ ಅಗತ್ಯ ಸೌಕರ್ಯಗಳ ಮೇಲೆ ಸುಂಟರಗಾಳಿ ಭಾರಿ ಪ್ರಭಾವ ಬೀರಿದೆ.

ಹಲವಾರು ಮನೆಗಳು ಹಾನಿಗೊಳಗಾಗಿವೆ, ಸುಂಟರಗಾಳಿ ಸೃಷ್ಟಿಸಿರುವ ಅವಾಂತರವನ್ನು, ನೆಟ್ಟಿಗರು ಕಳೆದ ಹಲವಾರು ವರ್ಷಗಳಲ್ಲಿ ಫ್ರಾನ್ಸ್ ದೇಶವನ್ನು ಅಪ್ಪಳಿಸಿರುವ ವಿಧ್ವಂಸಕ ಸುಂಟರಗಾಳಿ ಇದು ಎಂದು ಹೇಳಿದ್ದಾರೆ.

Published On - 12:19 pm, Mon, 24 October 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?