AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉತ್ತರ ಫ್ರಾನ್ಸ್ ಭಾಗದಲ್ಲಿ ಸೃಷ್ಟಿಯಾದ ವಿಧ್ವಂಸಕ ಸುಂಟರಗಾಳಿಗೆ ಮೇಲ್ಛಾವಣಿಗಳು ಹಾರಿ ಮನೆಗಳು ಕುಸಿದವು

ಸ್ಥಳೀಯ ಆಡಳಿತ ಪಸ್-ಡಿ-ಕಲಾಯಿಸ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ ಸು ಸುದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಸುಂಟರಗಾಳಿಯಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ ಮನೆ ಮತ್ತು ಇತರ ಅಗತ್ಯ ಸೌಕರ್ಯಗಳ ಮೇಲೆ ಸುಂಟರಗಾಳಿ ಭಾರಿ ಪ್ರಭಾವ ಬೀರಿದೆ.

ಉತ್ತರ ಫ್ರಾನ್ಸ್ ಭಾಗದಲ್ಲಿ ಸೃಷ್ಟಿಯಾದ ವಿಧ್ವಂಸಕ ಸುಂಟರಗಾಳಿಗೆ ಮೇಲ್ಛಾವಣಿಗಳು ಹಾರಿ ಮನೆಗಳು ಕುಸಿದವು
ಫ್ರಾನ್ಸ್​​ನಲ್ಲಿ ಸುಂಟರಗಾಳಿ ಸೃಷ್ಟಿಸಿದ ಅವಾಂತರ
TV9 Web
| Edited By: |

Updated on:Oct 24, 2022 | 12:20 PM

Share

ರವಿವಾರದಂದು ಜೋರಾಗಿ ಬೀಸಿದ ಸುಂಟರಗಾಳಿ (tornado) ಫ್ರಾನ್ಸ್ ದೇಶದ ಉತ್ತರ ಭಾಗದಲ್ಲಿರುವ ಕಲಾಯಿಸ್ ಬಂದರಿಗೆ ಹತ್ತಿರದ ಬಿಹುಕೋರ್ಟ್ (Bihucourt)- ಹೆಸರಿನ ಒಂದು ಗ್ರಾಮವನ್ನು ವಿಧ್ವಂಸಗೊಳಿಸಿದೆ. ಸದರಿ ಪ್ರದೇಶದಲ್ಲಿ ಅಕಾಲಿಕವಾಗಿ (unseasonal) ತಾಪಮಾನ ಹೆಚ್ಚಿದ ಬಳಿಕ ಸುಂಟರಗಾಳಿ ವಿನಾಶಕಾರಿಯಾಗಿ ಪರಣಮಿಸಿದೆ. ಸ್ಥಳೀಯರೊಬ್ಬರು ತಮ್ಮ ಮೊಬೈಲ್ ಫೋನಲ್ಲಿ ಸೆರೆಹಿಡಿದಿರುವ ದೃಶ್ಯವನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದರಲ್ಲಿ ನೀವು ನೋಡುವ ಹಾಗೆ ಬಿಹುಕೋರ್ಟ್ ಗ್ರಾಮದ ಮೇಲ್ಭಾಗದಲ್ಲಿ ಕಾರ್ಮೋಡಗಳು ಸುಂಟರಗಾಳಿಯ ರಭಸಕ್ಕೆ ಸುತ್ತುತ್ತಿವೆ.

ಸ್ಥಳೀಯ ಆಡಳಿತ ಪಸ್-ಡಿ-ಕಲಾಯಿಸ್ ನೀಡಿರುವ ಮಾಹಿತಿ ಆಧರಿಸಿ ರಾಯಿಟರ್ ಸುದ್ದ್ದಿಸಂಸ್ಥೆ ವರದಿ ಮಾಡಿರುವ ಪ್ರಕಾರ ಸುಂಟರಗಾಳಿಯಿಂದಾಗಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಆದರೆ ಮನೆ ಮತ್ತು ಇತರ ಅಗತ್ಯ ಸೌಕರ್ಯಗಳ ಮೇಲೆ ಸುಂಟರಗಾಳಿ ಭಾರಿ ಪ್ರಭಾವ ಬೀರಿದೆ.

ಹಲವಾರು ಮನೆಗಳು ಹಾನಿಗೊಳಗಾಗಿವೆ, ಸುಂಟರಗಾಳಿ ಸೃಷ್ಟಿಸಿರುವ ಅವಾಂತರವನ್ನು, ನೆಟ್ಟಿಗರು ಕಳೆದ ಹಲವಾರು ವರ್ಷಗಳಲ್ಲಿ ಫ್ರಾನ್ಸ್ ದೇಶವನ್ನು ಅಪ್ಪಳಿಸಿರುವ ವಿಧ್ವಂಸಕ ಸುಂಟರಗಾಳಿ ಇದು ಎಂದು ಹೇಳಿದ್ದಾರೆ.

Published On - 12:19 pm, Mon, 24 October 22

Follow Us
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
ಮಗುವಿನ ಸಮೇತ ಎಸ್ಕಲೇಟರ್​ನಿಂದ ಬೀಳೋಕಾದ ಮಹಿಳೆ
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
CET ಪರೀಕ್ಷೆಯಲ್ಲಿ ಜನಿವಾರ ತೆಗೆಸಿದ ಆರೋಪ ಸುಧಾಕರ್ ಏನಂದ್ರು?
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ಪೊಲೀಸರೆದುರೇ ಯುವಕನಿಗೆ ಯದ್ವಾತದ್ವ ಹೊಡೆದ ಹುಡುಗಿಯರು! ವಿಡಿಯೋ ವೈರಲ್
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ರೋಗಿಗಳಿಗಾಗಿ ಬೆಡ್ ಮೀಸಲು; ಎಸಿ, ಫ್ಯಾನ್ ಅಳವಡಿಕೆ!
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು
ಕೊಪ್ಪಳ ಜನರ ನೀರಿನ ದಾಹ ತಣಿಸುವ ಹಿರೇಹಳ್ಳ ಜಲಾಶಯ ಬತ್ತಿ ಹೋಯ್ತು