AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಳಾದ  ರಸ್ತೆಗಳಿರುವುದು ಬರೀ ಭಾರತದಲ್ಲಷ್ಟೇ ಅಲ್ಲ..; ವಿಶ್ವದ ವಿವಿಧ ರಾಷ್ಟ್ರಗಳ ಈ ಗುಂಡಿಬಿದ್ದ ರಸ್ತೆಗಳನ್ನು ನೋಡಿದ್ರೆ ಅಯ್ಯೋ ಅನ್ನಿಸದೆ ಇರದು..

ಅನೇಕ ರಾಷ್ಟ್ರಗಳ ಸೋಷಿಯಲ್​ ಮೀಡಿಯಾ ಬಳಕೆದಾರರು ತಮ್ಮ ದೇಶದ ಗುಂಡಿಬಿದ್ದ, ಹಾಳಾದ ರಸ್ತೆಗಳ ಫೋಟೋವನ್ನು ಕಾಮೆಂಟ್​ ರೂಪದಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದಕ್ಕಿಂತ ಒಂದು ಜಾಸ್ತಿ ಹಾಳಾದ ರಸ್ತೆಗಳ ಫೋಟೋವನ್ನು ನೀವೇ ನೋಡಿ..

ಹಾಳಾದ  ರಸ್ತೆಗಳಿರುವುದು ಬರೀ ಭಾರತದಲ್ಲಷ್ಟೇ ಅಲ್ಲ..; ವಿಶ್ವದ ವಿವಿಧ ರಾಷ್ಟ್ರಗಳ ಈ ಗುಂಡಿಬಿದ್ದ ರಸ್ತೆಗಳನ್ನು ನೋಡಿದ್ರೆ ಅಯ್ಯೋ ಅನ್ನಿಸದೆ ಇರದು..
ಬ್ರಿಟನ್​ನ ಹಾಳಾದ ರಸ್ತೆ
TV9 Web
| Edited By: |

Updated on: Jul 18, 2021 | 6:24 PM

Share

ಸಾಮಾನ್ಯವಾಗಿ ನಾವು ಭಾರತೀಯರು ನಮ್ಮ ದೇಶದ ರಸ್ತೆಗಳ ಬಗ್ಗೆ ತುಂಬ ಅವಹೇಳನ ಮಾಡುತ್ತಿರುತ್ತೇವೆ. ಗುಂಡಿ ಬಿದ್ದ ಟಾರ್​ ರಸ್ತೆಗಳು, ಕಳಪೆ ಸಿಮೆಂಟ್​ ರಸ್ತೆಗಳು, ಕೆಸರು ಗದ್ದೆಯಂತಾದ ಮಣ್ಣಿನ ರಸ್ತೆಗಳ ಫೋಟೋವನ್ನು ಹಾಕಿ, ಜನಪ್ರತಿನಿಧಿಗಳಿಗೆ ಬೈಯುವುದು ಸಾಮಾನ್ಯ. ಆದರೆ ಇದು ಬರೀ ನಮ್ಮ ದೇಶದ ಕತೆಯಲ್ಲ. ಸೋಷಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿರುವ ಈ ಟ್ವಿಟರ್​ ಪೋಸ್ಟ್​​ಗಳನ್ನು ನೋಡಿದರೆ, ನಮ್ಮ ದೇಶವೇ ಉತ್ತಮ ಅನ್ನಿಸದಿದ್ದರೆ ಕೇಳಿ. ಅಷ್ಟಕ್ಕೂ ಏಕಾಏಕಿ ವಿವಿಧ ದೇಶಗಳ ಹಾಳುಬಿದ್ದ ರಸ್ತೆಗಳ ಫೋಟೋ ವೈರಲ್​ ಆಗಿದ್ದು ಹೇಗೆ? ಇಲ್ಲಿದೆ ನೋಡಿ ಮಾಹಿತಿ..

ಸಾಮಾಜಿಕ ಜಾಲತಾಣ ಬಳಕೆದಾರರೊಬ್ಬರು ಬ್ರಿಟನ್​​ನ ಟಾರ್ ರಸ್ತೆಯ ಫೋಟೋವೊಂದನ್ನು ಟ್ವಿಟರ್​ನಲ್ಲಿ ಶೇರ್ ಮಾಡಿಕೊಂಡಿದ್ದರು. ಆ ಟಾರ್​ ರೋಡ್​ ತುಂಬ ಗುಂಡಿಗಳಿಂದ ಕೂಡಿತ್ತು. No Context Brits ಎಂಬ ಟ್ವಿಟರ್​ ಬಳಕೆದಾರರು ಶೇರ್ ಮಾಡಿಕೊಂಡಿದ್ದ ಗುಂಡಿಗಳುಳ್ಳ ರಸ್ತೆಯ ಫೋಟೋಕ್ಕೆ, ಬ್ರಿಟನ್​ನಲ್ಲಿ ಮಾತ್ರ ಇಂಥ ರಸ್ತೆಗಳು ಇರಲು ಸಾಧ್ಯ ಎಂದು ಕ್ಯಾಪ್ಷನ್​ ಬರೆದಿದ್ದರು. ಆದರೆ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಪಂಚ ದರ್ಶನ ಮಾಡಿಸಿಬಿಟ್ಟಿದೆ. ಅನೇಕ ರಾಷ್ಟ್ರಗಳ ಸೋಷಿಯಲ್​ ಮೀಡಿಯಾ ಬಳಕೆದಾರರು ತಮ್ಮ ದೇಶದ ಗುಂಡಿಬಿದ್ದ, ಹಾಳಾದ ರಸ್ತೆಗಳ ಫೋಟೋವನ್ನು ಕಾಮೆಂಟ್​ ರೂಪದಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದಕ್ಕಿಂತ ಒಂದು ಜಾಸ್ತಿ ಹಾಳಾದ ರಸ್ತೆಗಳ ಫೋಟೋವನ್ನು ನೀವೇ ನೋಡಿ..

Follow Us
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ವಂಚನೆ ಆರೋಪ, ಸ್ಪಷ್ಟನೆ ನೀಡಿದ ನಿರ್ದೇಶಕ ಓಂ ಪ್ರಕಾಶ್ ರಾವ್
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
ತಹಶೀಲ್ದಾರ್ ಕಚೇರಿಯ ಶೌಚಾಲಯ ಸ್ವಚ್ಛಗೊಳಿಸಿದ ಸಚಿವ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
'ಜೈಲಿನಲ್ಲಿ ಹಣ ಕೊಟ್ಟರೆ ಅದು ಸಿಗುತ್ತೆ': ಆತ ಬಿಚ್ಚಿಟ್ಟ ಸ್ಫೋಟಕ ಸತ್ಯ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಅವೈಜ್ಞಾನಿಕ ಪಾರ್ಕಿಂಗ್‌ಗೆ 3 ದಿನಗಳಲ್ಲಿ ಮೂರು ಬಲಿ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಸಕ್ಕರೆ ಬೆಲೆ ಏರಿಕೆ ಕಡಿವಾಣಕ್ಕೆ ಸರ್ಕಾರ ಪ್ಲಾನ್; ಸೆ. 1ರಿಂದ ಹೊಸ ನಿಯಮ
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?