AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಬ್ಬಾವು, ನಾಗರಹಾವಿಗೆ ಬೌದ್ಧ ಸನ್ಯಾಸಿ ಆಶ್ರಯ

ಇಲ್ಲೋರ್ವರು ಹೆಬ್ಬಾವಿನ ಜೊತೆ ಸ್ನೇಹ ಬೆಳಿಸಿಕೊಂಡು ಅವುಗಳಿಗೂ ಮನೆಯಲ್ಲಿ ಆಶ್ರಯ ನೀಡುತ್ತಿದ್ದಾರೆ. ಇವರ ಹೆಸರು ವಿಲಥಾ. ಮಯನ್ಮಾರ್​ನ ಯಾಂಗೊನ್​ ಹೊರವಲಯದಲ್ಲಿ ಸೀಕ್ತಾ ತುಖಾ ಟೆಟೊ ಎಂಬ ಮಠವನ್ನು ಹೊಂದಿದ್ದಾರೆ.

ಹೆಬ್ಬಾವು, ನಾಗರಹಾವಿಗೆ ಬೌದ್ಧ ಸನ್ಯಾಸಿ ಆಶ್ರಯ
ಹೆಬ್ಬಾವು ರಕ್ಷಿಸುತ್ತಿರುವ ಬೌದ್ಧ ಸನ್ಯಾಸಿ
shruti hegde
| Edited By: |

Updated on:Dec 04, 2020 | 7:14 PM

Share

ಅಬ್ಬಬ್ಬಾ, ಹಾವು ಎಂದರೆ ಯಾರಿಗೆ ಭಯ ಇಲ್ಲ ಹೇಳಿ? ಹಾವು ಕಂಡರೆ ಜನರು ಮಾರುದ್ದ ಓಡುತ್ತಾರೆ. ಆದರೆ ಇಲ್ಲೋರ್ವರು ಹೆಬ್ಬಾವಿನ ಜೊತೆ ಸ್ನೇಹ ಬೆಳಿಸಿಕೊಂಡು ಅವುಗಳಿಗೂ ಮನೆಯಲ್ಲಿ ಆಶ್ರಯ ನೀಡುತ್ತಿದ್ದಾರೆ. ಕುತೂಹಲ ಮೂಡಿಸುತ್ತಿದೆ ಅಲ್ವೇ.. ನೋಡೋಣ ಬನ್ನಿ ಇವರ ಫುಲ್ ಹಿಸ್ಟರಿ..

ಯಾರು ಇವರು? ಇವರು 69 ವರ್ಷದ ಬೌದ್ಧ ಸನ್ಯಾಸಿ. ಇವರ ಹೆಸರು ವಿಲಥಾ. ಮಯನ್ಮಾರ್​ನ ಯಾಂಗೊನ್​ ಹೊರವಲಯದಲ್ಲಿ ಸೀಕ್ತಾ ತುಖಾ ಟೆಟೊ ಹೆಸರಿನ ಮಠವನ್ನು ಹೊಂದಿದ್ದಾರೆ.

ಹಾವುಗಳಿಗೆ ಆಶ್ರಯವೆಲ್ಲಿ? ಸೀಕ್ತಾ ತುಖಾ ಟೆಟೊ ಮಠದಲ್ಲಿ ಹೆಬ್ಬಾವು ಮತ್ತು ನಾಗರಹಾವುಗಳಿಗೆ ಆಶ್ರಯ ನೀಡುತ್ತಿದ್ದಾರೆ. ಅವುಗಳಿಗೆ ಆಹಾರ ಜೊತೆ ಆರೈಕೆ ಮಾಡುತ್ತಾರೆ. ಮಠವೀಗ ಯಾಂಗೊನ್ ಹೊರವಲಯದಲ್ಲಿರುವ ಅಭಯಾರಣ್ಯವಾಗಿ ಮಾರ್ಪಟ್ಟಿದೆ. ಐದು ವರ್ಷಗಳಿಂದ ಹಾವುಗಳಿಗೆ ಆಶ್ರಯ ನೀಡುವ ಕಾಯಕ ಆರಂಭವಾಗಿದೆ. ನಿವಾಸಿಗಳು ಮತ್ತು ಅಗ್ನಿಶಾಮಕ ಇಲಾಖೆ ಸೇರಿದಂತೆ ಸರ್ಕಾರಿ ಸಂಸ್ಥೆಗಳ ಸದಸ್ಯರು ತಾವು ಸೆರೆಹಿಡಿದ ಹಾವುಗಳನ್ನು ಸನ್ಯಾಸಿಗೆ ತಂದು ಕೊಡುತ್ತಿದ್ದಾರೆ.

ಮಯನ್ಮಾರ್​ ಜನರು ಹಾವುಗಳನ್ನು ಕೊಲ್ಲುವುದು ಅಥವಾ ಮಾರಾಟ ಮಾಡುವುದರಲ್ಲಿ ತೊಡಗುತ್ತಾರೆ. ಅದರ ಬದಲು ಜನರು ನನಗೆ ಹಾವುಗಳನ್ನು ನೀಡುವುದರಿಂದ ಅವುಗಳನ್ನು ರಕ್ಷಿಸುತ್ತೇನೆ. ನನ್ನ ಮಕ್ಕಳು ಕಾವಿ ವಸ್ತ್ರದಲ್ಲಿ ಹಾವುಗಳ ಮೈ ಸವರಿ ಆರೈಕೆ ಮಾಡುತ್ತಾರೆ. ಪರಿಸರವನ್ನು ರಕ್ಷಿಸುವ ಉದ್ದೇಶ ನನ್ನದು ಎನ್ನುತ್ತಾರೆ ವಿಲಥಾ.

Published On - 7:03 pm, Fri, 4 December 20

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು