AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಡಲ ಮಧ್ಯೆ ತೇಲುತ್ತಿದ್ದ ಐಷಾರಾಮಿ ಹೌಸ್ ಬೋಟ್.. ಪೂರ್ತಿ ಧಗಧಗ

ಸಿಡ್ನಿಯ ಪಾಮ್ ಬೀಚ್​ನಲ್ಲಿ ಅತ್ಯಂತ ವಿಶೇಷವಾದ ಹಾಗೂ ಹಾಲಿಡೇ ಟ್ರಿಪ್ಸ್​ ವೇಳೆ ಸುಂದರ ತಾಣದಲ್ಲಿ ಬಳಸಲಾಗುತ್ತಿದ್ದ ಹೌಸ್ ಬೋಟ್ ಏಕಾ ಏಕಿ ಅಗ್ನಿಗೆ ಆಹುತಿಯಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.. ಆದರೆ ಹಡಗಿನ ಸುತ್ತ ಕಪ್ಪು ಹೊಗೆ ಆವರಿಸಿದೆ. ಇದು ಐಷಾರಾಮಿ ‘ಲಿಲಿಪ್ಯಾಡ್’ ಹಾಲಿಡೇ ಹೌಸ್ ಬೋಟ್ ಅಂದ್ರೆ ತೇಲುವ ವಿಲ್ಲಾ ಆಗಿದೆ. ಇದರಲ್ಲಿ ಇಬ್ಬರಿಗೆ ರಾತ್ರಿಯ ವಸತಿ ಅನುಕೂಲದ ವ್ಯವಸ್ಥೆ ಇದೆ ಮತ್ತು 16 ಜನರಿಗೆ ಖಾಸಗಿ ಈವೆಂಟ್ ಮಾಡಿಕೊಳ್ಳಲು ಸ್ಥಳವನ್ನು […]

ಕಡಲ ಮಧ್ಯೆ ತೇಲುತ್ತಿದ್ದ ಐಷಾರಾಮಿ ಹೌಸ್ ಬೋಟ್.. ಪೂರ್ತಿ ಧಗಧಗ
ಆಯೇಷಾ ಬಾನು
|

Updated on:Sep 21, 2020 | 2:09 PM

Share

ಸಿಡ್ನಿಯ ಪಾಮ್ ಬೀಚ್​ನಲ್ಲಿ ಅತ್ಯಂತ ವಿಶೇಷವಾದ ಹಾಗೂ ಹಾಲಿಡೇ ಟ್ರಿಪ್ಸ್​ ವೇಳೆ ಸುಂದರ ತಾಣದಲ್ಲಿ ಬಳಸಲಾಗುತ್ತಿದ್ದ ಹೌಸ್ ಬೋಟ್ ಏಕಾ ಏಕಿ ಅಗ್ನಿಗೆ ಆಹುತಿಯಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.. ಆದರೆ ಹಡಗಿನ ಸುತ್ತ ಕಪ್ಪು ಹೊಗೆ ಆವರಿಸಿದೆ.

ಇದು ಐಷಾರಾಮಿ ‘ಲಿಲಿಪ್ಯಾಡ್’ ಹಾಲಿಡೇ ಹೌಸ್ ಬೋಟ್ ಅಂದ್ರೆ ತೇಲುವ ವಿಲ್ಲಾ ಆಗಿದೆ. ಇದರಲ್ಲಿ ಇಬ್ಬರಿಗೆ ರಾತ್ರಿಯ ವಸತಿ ಅನುಕೂಲದ ವ್ಯವಸ್ಥೆ ಇದೆ ಮತ್ತು 16 ಜನರಿಗೆ ಖಾಸಗಿ ಈವೆಂಟ್ ಮಾಡಿಕೊಳ್ಳಲು ಸ್ಥಳವನ್ನು ಒದಗಿಸುವಷ್ಟು ದೊಡ್ಡದಿದೆ. ಇಂತಹ ಐಷಾರಾಮಿ ಹೌಸ್ ಬೋಟ್ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದ ಪ್ರಯತ್ನಗಳ ಹೊರತಾಗಿಯೂ, ಹಡಗನ್ನು ಉಳಿಸಲಾಗಲಿಲ್ಲ. ಹೌಸ್ ಬೋಟ್ ಪೂರ್ತಿ ಹಾಳಾಗಿದೆ.

ಹೌಸ್ ಬೋಟ್​ನಲ್ಲಿ ಯಾರೂ ಇರಲಿಲ್ಲವಾ? ಅದೃಷ್ಟವಶಾತ್ ಆ ಸಮಯದಲ್ಲಿ ಯಾರೂ ಹೌಸ್ ಬೋಟ್​ನಲ್ಲಿ ಇರಲಿಲ್ಲ. ಆದ್ದರಿಂದ ಪ್ರಾಣ ಹಾನಿ ತಪ್ಪಿದೆ. ಆದರೆ ಬೆಳಬಾಳುವ ಹೌಸ್ ಬೋಟ್ ನಾಶವಾಗಿದೆ. ಬೆಂಕಿ ಕಾಣಿಸಿಕೊಳ್ಳಲು ಕಾರಣ ತಿಳಿದು ಬಂದಿಲ್ಲ, ತನಿಖೆ ಮುಂದುವರೆದಿದೆ.

Published On - 1:22 pm, Mon, 21 September 20

ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ಹೈವೇಯಲ್ಲೇ ಅಡುಗೆ ಮಾಡಿ ಧಿಮಾಕು ತೋರಿದ ಮಹಿಳೆ!
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ