AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Toiletಗೆ ಹೋಗೋದು, ಸೆಕ್ಸ್​ ಮಾಡೋದು.. ಎಲ್ಲಾ Live ಆಗಿ ತೋರಿಸಿಬಿಟ್ಟಿದ್ದಾನೆ!

ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಇತರರಿಗೆ ತೋರಿಸುವ ಹಂಬಲ/ತುಡಿತ ಬಹಳಷ್ಟು ಮಂದಿಗೆ ಇರುತ್ತೆ, ನಿಜಾ! ಅದಕ್ಕೆ ಅನುಗುಣವಾಗಿ Tik Tok, ಯೂಟ್ಯೂಬ್​ಗಳಲ್ಲದೆ ಆ ಚಾಲೆಂಜ್​ -ಈ ಚಾಲೆಂಜ್​ ಅಂತಾ ಹತ್ತು ಹಲವಾರು ಮಾಧ್ಯಮಗಳನ್ನು ಬಳಸಿ ತಮ್ಮ ಟ್ಯಾಲೆಂಟ್​ ಪ್ರದರ್ಶನಕ್ಕೆ ಮುಂದಾಗ್ತಾರೆ. ಆದರೆ, ಇಲ್ಲೊಬ್ಬ ಆಸಾಮಿ ತನ್ನ ಇಡೀ ದೈನಂದಿನ life ಅನ್ನೇ ಲೈವ್​ ಸ್ಟ್ರೀಮಿಂಗ್​ ಮುಖಾಂತರ ನೆಟ್ಟಿಗರ ವೀಕ್ಷಣೆಗೆ ಬಿಟ್ಟಿದ್ದಾನೆ! ಎಲ್ಲಾ.. ಖುಲ್ಲಂ ಖುಲ್ಲಾ!!! ಹೌದು, ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ಬಿಟ್ಟ ಮೈಕಲ್​ ಜೆರಿ ಅನ್ನೋ ಆಸಾಮಿ ಕಳೆದ […]

Toiletಗೆ ಹೋಗೋದು, ಸೆಕ್ಸ್​ ಮಾಡೋದು.. ಎಲ್ಲಾ Live ಆಗಿ ತೋರಿಸಿಬಿಟ್ಟಿದ್ದಾನೆ!
KUSHAL V
| Edited By: ಸಾಧು ಶ್ರೀನಾಥ್​|

Updated on: Aug 26, 2020 | 1:49 PM

Share

ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಇತರರಿಗೆ ತೋರಿಸುವ ಹಂಬಲ/ತುಡಿತ ಬಹಳಷ್ಟು ಮಂದಿಗೆ ಇರುತ್ತೆ, ನಿಜಾ! ಅದಕ್ಕೆ ಅನುಗುಣವಾಗಿ Tik Tok, ಯೂಟ್ಯೂಬ್​ಗಳಲ್ಲದೆ ಆ ಚಾಲೆಂಜ್​ -ಈ ಚಾಲೆಂಜ್​ ಅಂತಾ ಹತ್ತು ಹಲವಾರು ಮಾಧ್ಯಮಗಳನ್ನು ಬಳಸಿ ತಮ್ಮ ಟ್ಯಾಲೆಂಟ್​ ಪ್ರದರ್ಶನಕ್ಕೆ ಮುಂದಾಗ್ತಾರೆ. ಆದರೆ, ಇಲ್ಲೊಬ್ಬ ಆಸಾಮಿ ತನ್ನ ಇಡೀ ದೈನಂದಿನ life ಅನ್ನೇ ಲೈವ್​ ಸ್ಟ್ರೀಮಿಂಗ್​ ಮುಖಾಂತರ ನೆಟ್ಟಿಗರ ವೀಕ್ಷಣೆಗೆ ಬಿಟ್ಟಿದ್ದಾನೆ!

ಎಲ್ಲಾ.. ಖುಲ್ಲಂ ಖುಲ್ಲಾ!!! ಹೌದು, ಕಾಲೇಜು ವ್ಯಾಸಂಗವನ್ನು ಅರ್ಧದಲ್ಲೇ ಬಿಟ್ಟ ಮೈಕಲ್​ ಜೆರಿ ಅನ್ನೋ ಆಸಾಮಿ ಕಳೆದ ವರ್ಷ ತನ್ನ ಇಡೀ ದಿನಚರ್ಯೆಯನ್ನು ಇಂಟರ್​ನೆಟ್​ನಲ್ಲಿ ಸ್ಟ್ರೀಮಿಂಗ್​ ಮುಖಾಂತರ ಲೈವ್​ ಆಗಿ ಸಾರ್ವಜನಿಕ ವೀಕ್ಷಣೆಗೆ ಬಿಟ್ಟಿದ್ದಾನೆ. ಅಂದ ಹಾಗೆ, ಈತನ ಇಡೀ ದಿನಚರ್ಯೆ ಅಂದರೆ ಅದರಲ್ಲಿ ಮೈಕಲ್​ ಶೌಚಾಲಯದಲ್ಲಿ ಇರೋದು ಮತ್ತು ಗೆಳತಿಯೊಬ್ಬಳೊಂದಿದೆ ಸೆಕ್ಸ್​ ಮಾಡುವುದನ್ನು ಸಹ ತೋರಿಸಿಬಿಟ್ಟಿದ್ದಾನೆ. ಫುಲ್​ ಓಪನ್​ ಆಗಿ.. ಯಾವುದೇ ಫಿಲ್ಟರ್​ ಇಲ್ಲದೇ!

ಇದಲ್ಲದೆ, ಕಂಠಪೂರ್ತಿ ಕುಡಿದು ಫುಲ್​ ಟೈಟ್​ ಆಗಿ ತನ್ನ ಸ್ನೇಹಿತರ ಜೊತೆ ಕಿತ್ತಾಡುವುದು ಹಾಗೂ ಅಪರಿಚಿತರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸೋದನ್ನು ಸಹ ತೋರಿಸಿದ್ದಾನೆ ಈ ಮೈಕಲ್​!

Follow Us
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಮೈಸೂರು ರಸ್ತೆ To ಮಾಗಡಿ ರಸ್ತೆ ಕೇವಲ 15 ನಿಮಿಷ: ಹೇಗಿದೆ ನೋಡಿ ಕೃಷ್ಣ ಪಥ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
ಒಂದೇ ದಿನ 15 ಲಕ್ಷ ಸಸಿನೆಟ್ಟು ಗಿನ್ನಿಸ್​​ ದಾಖಲೆ ಬರೆಯಲು ಮುಂದಾದ ಬಿಡಿಎ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
‘ಮೀಸಲಾತಿ ನಂಬಿದ್ರೆ ಶಾಸಕನೇ ಆಗ್ತಿರಲಿಲ್ಲ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
5 ಜನ ಜಲಸಮಾಧಿ:ಕಾವೇರಿ ನದಿ ದಡದಲ್ಲಿ ಬ್ಯಾರಿಕೇಡ್ ಅಳವಡಿಕೆಗೆ ಸೂಚನೆ
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ವಿಜಯೇಂದ್ರರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಲು ಅಡ್ಡಮತದಾನ ಮಾಡಿದ್ರಾ?
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಪ್ರವಾಸಿಗರ ದಂಡು, ಭಕ್ತ ಸಾಗರ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಮಳೆಯಿಲ್ಲದೇ ಬರಿದಾಯ್ತು ಭೀಮಾ ನದಿ: ಜಾನುವಾರುಗಳಿಗೂ ಕುಡಿಯಲು ನೀರಿಲ್ಲ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಚಲಿಸುತ್ತಿದ್ದ ಬೈಕ್​​ ಮೇಲೆ ಮರದ ಕೊಂಬೆ ಬಿದ್ದು ಸವಾರ ಗಂಭೀರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಉದ್ಯೋಗಾಕಾಂಕ್ಷಿಗಳಿಗೆ ಗುಡ್​​ನ್ಯೂಸ್​​ ಕೊಟ್ಟ ರಾಜ್ಯ ಸರ್ಕಾರ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ
ಧಾರವಾಡದ ರಾಮನಾಳದಲ್ಲಿ ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಮೊಹರಂ ಆಚರಣೆ