AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online ನಲ್ಲಿ ಬಟ್ಟೆ ಖರೀದಿಸಿದ ವ್ಯಕ್ತಿಗೆ ಕಾದಿತ್ತು ಬೀಗ್​ ಶಾಕ್​, ಏನದು?

ಅಮೇರಿಕಾದ ನ್ಯೂಯಾರ್ಕ್​ನಲ್ಲಿ ವ್ಯಕ್ತಿಯೊಬ್ಬರು ನೈಕ್ ಕಂಪನಿಯಿಂದ ಕೆಲವೊಂದು ವಸ್ತುಗಳನ್ನು ಆನ್​​ಲೈನ್​ ಮುಖಾಂತರ ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ವಸ್ತುಗಳ ಪಾರ್ಸಲ್​ ಬಾಕ್ಸನ್ನು ತೆರೆದು ನೋಡಿದ್ದಾಗ ವ್ಯಕ್ತಿಗೆ ಶಾಕ್​ ಕಾದಿತ್ತು. ಪಾರ್ಸಲ್​ ಬಾಕ್ಸ್​ನಲ್ಲಿದ್ದ ಬಟ್ಟೆಗಳ ಜೊತೆ ಹುಳುಗಳು ಸಹ ಕಂಡು ಬಂದಿವೆ. ಇದರಿಂದ ಆಶ್ಚರ್ಯಗೊಂಡ ವ್ಯಕ್ತಿ, ಹುಳುಗಳು ತೆವಳುತ್ತಿರುವ ಚಿತ್ರಗಳನ್ನು ಮತ್ತು ಹುಳುಗಳ ವೀಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನು ನೈಕ್‌ನಿಂದ ಕೆಲವು ಬಟ್ಟೆಗಳನ್ನು ಖರೀದಿಸಿದ್ದೆ. ತಮಾಷೆಯೆಂದರೆ ಬಟ್ಟೆಗಳ ಜೊತೆಗೆ ಡಜನ್​ಗಟ್ಟಲೆ ಜೀವಂತ ಹುಳುಗಳೂ […]

Online ನಲ್ಲಿ ಬಟ್ಟೆ ಖರೀದಿಸಿದ ವ್ಯಕ್ತಿಗೆ ಕಾದಿತ್ತು ಬೀಗ್​ ಶಾಕ್​, ಏನದು?
ಸಾಧು ಶ್ರೀನಾಥ್​
|

Updated on: Aug 25, 2020 | 12:39 PM

Share

ಅಮೇರಿಕಾದ ನ್ಯೂಯಾರ್ಕ್​ನಲ್ಲಿ ವ್ಯಕ್ತಿಯೊಬ್ಬರು ನೈಕ್ ಕಂಪನಿಯಿಂದ ಕೆಲವೊಂದು ವಸ್ತುಗಳನ್ನು ಆನ್​​ಲೈನ್​ ಮುಖಾಂತರ ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ವಸ್ತುಗಳ ಪಾರ್ಸಲ್​ ಬಾಕ್ಸನ್ನು ತೆರೆದು ನೋಡಿದ್ದಾಗ ವ್ಯಕ್ತಿಗೆ ಶಾಕ್​ ಕಾದಿತ್ತು.

ಪಾರ್ಸಲ್​ ಬಾಕ್ಸ್​ನಲ್ಲಿದ್ದ ಬಟ್ಟೆಗಳ ಜೊತೆ ಹುಳುಗಳು ಸಹ ಕಂಡು ಬಂದಿವೆ. ಇದರಿಂದ ಆಶ್ಚರ್ಯಗೊಂಡ ವ್ಯಕ್ತಿ, ಹುಳುಗಳು ತೆವಳುತ್ತಿರುವ ಚಿತ್ರಗಳನ್ನು ಮತ್ತು ಹುಳುಗಳ ವೀಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾನು ನೈಕ್‌ನಿಂದ ಕೆಲವು ಬಟ್ಟೆಗಳನ್ನು ಖರೀದಿಸಿದ್ದೆ. ತಮಾಷೆಯೆಂದರೆ ಬಟ್ಟೆಗಳ ಜೊತೆಗೆ ಡಜನ್​ಗಟ್ಟಲೆ ಜೀವಂತ ಹುಳುಗಳೂ ಪತ್ತೆಯಾಗಿವೆ ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಘಟನೆಯ ನಂತರ ಅವರು ನೈಕ್ ಕಂಪನಿಗೆ ನೈಜತೆಯನ್ನು ವಿವರಿಸಿದ್ದಾರೆ. ತಮ್ಮ ತಪ್ಪಿನ ಅರಿವಾದ ಕೂಡಲೇ ನೈಕ್ ಕಂಪನಿ ಸಂಪೂರ್ಣ ಹಣವನ್ನು ಮರುಪಾವತಿ ಮಾಡಿದಲ್ಲದೆ, ಬದಲಿ ವಸ್ತುಗಳನ್ನು ನೀಡಿದೆ.

https://www.facebook.com/BenjaminSmitheePersonal/posts/10104424746304984

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ