AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Online ನಲ್ಲಿ ಬಟ್ಟೆ ಖರೀದಿಸಿದ ವ್ಯಕ್ತಿಗೆ ಕಾದಿತ್ತು ಬೀಗ್​ ಶಾಕ್​, ಏನದು?

ಅಮೇರಿಕಾದ ನ್ಯೂಯಾರ್ಕ್​ನಲ್ಲಿ ವ್ಯಕ್ತಿಯೊಬ್ಬರು ನೈಕ್ ಕಂಪನಿಯಿಂದ ಕೆಲವೊಂದು ವಸ್ತುಗಳನ್ನು ಆನ್​​ಲೈನ್​ ಮುಖಾಂತರ ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ವಸ್ತುಗಳ ಪಾರ್ಸಲ್​ ಬಾಕ್ಸನ್ನು ತೆರೆದು ನೋಡಿದ್ದಾಗ ವ್ಯಕ್ತಿಗೆ ಶಾಕ್​ ಕಾದಿತ್ತು. ಪಾರ್ಸಲ್​ ಬಾಕ್ಸ್​ನಲ್ಲಿದ್ದ ಬಟ್ಟೆಗಳ ಜೊತೆ ಹುಳುಗಳು ಸಹ ಕಂಡು ಬಂದಿವೆ. ಇದರಿಂದ ಆಶ್ಚರ್ಯಗೊಂಡ ವ್ಯಕ್ತಿ, ಹುಳುಗಳು ತೆವಳುತ್ತಿರುವ ಚಿತ್ರಗಳನ್ನು ಮತ್ತು ಹುಳುಗಳ ವೀಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನಾನು ನೈಕ್‌ನಿಂದ ಕೆಲವು ಬಟ್ಟೆಗಳನ್ನು ಖರೀದಿಸಿದ್ದೆ. ತಮಾಷೆಯೆಂದರೆ ಬಟ್ಟೆಗಳ ಜೊತೆಗೆ ಡಜನ್​ಗಟ್ಟಲೆ ಜೀವಂತ ಹುಳುಗಳೂ […]

Online ನಲ್ಲಿ ಬಟ್ಟೆ ಖರೀದಿಸಿದ ವ್ಯಕ್ತಿಗೆ ಕಾದಿತ್ತು ಬೀಗ್​ ಶಾಕ್​, ಏನದು?
ಸಾಧು ಶ್ರೀನಾಥ್​
|

Updated on: Aug 25, 2020 | 12:39 PM

Share

ಅಮೇರಿಕಾದ ನ್ಯೂಯಾರ್ಕ್​ನಲ್ಲಿ ವ್ಯಕ್ತಿಯೊಬ್ಬರು ನೈಕ್ ಕಂಪನಿಯಿಂದ ಕೆಲವೊಂದು ವಸ್ತುಗಳನ್ನು ಆನ್​​ಲೈನ್​ ಮುಖಾಂತರ ಖರೀದಿ ಮಾಡಿದ್ದರು. ಆದರೆ ಖರೀದಿ ಮಾಡಿದ ವಸ್ತುಗಳ ಪಾರ್ಸಲ್​ ಬಾಕ್ಸನ್ನು ತೆರೆದು ನೋಡಿದ್ದಾಗ ವ್ಯಕ್ತಿಗೆ ಶಾಕ್​ ಕಾದಿತ್ತು.

ಪಾರ್ಸಲ್​ ಬಾಕ್ಸ್​ನಲ್ಲಿದ್ದ ಬಟ್ಟೆಗಳ ಜೊತೆ ಹುಳುಗಳು ಸಹ ಕಂಡು ಬಂದಿವೆ. ಇದರಿಂದ ಆಶ್ಚರ್ಯಗೊಂಡ ವ್ಯಕ್ತಿ, ಹುಳುಗಳು ತೆವಳುತ್ತಿರುವ ಚಿತ್ರಗಳನ್ನು ಮತ್ತು ಹುಳುಗಳ ವೀಡಿಯೊ ಮಾಡಿ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಾನು ನೈಕ್‌ನಿಂದ ಕೆಲವು ಬಟ್ಟೆಗಳನ್ನು ಖರೀದಿಸಿದ್ದೆ. ತಮಾಷೆಯೆಂದರೆ ಬಟ್ಟೆಗಳ ಜೊತೆಗೆ ಡಜನ್​ಗಟ್ಟಲೆ ಜೀವಂತ ಹುಳುಗಳೂ ಪತ್ತೆಯಾಗಿವೆ ಎಂದು ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಘಟನೆಯ ನಂತರ ಅವರು ನೈಕ್ ಕಂಪನಿಗೆ ನೈಜತೆಯನ್ನು ವಿವರಿಸಿದ್ದಾರೆ. ತಮ್ಮ ತಪ್ಪಿನ ಅರಿವಾದ ಕೂಡಲೇ ನೈಕ್ ಕಂಪನಿ ಸಂಪೂರ್ಣ ಹಣವನ್ನು ಮರುಪಾವತಿ ಮಾಡಿದಲ್ಲದೆ, ಬದಲಿ ವಸ್ತುಗಳನ್ನು ನೀಡಿದೆ.

https://www.facebook.com/BenjaminSmitheePersonal/posts/10104424746304984

ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಇದ್ದಕ್ಕಿದ್ದಂತೆ ಜನರು, ಹಸುಗಳ ಮೇಲೆ ಕಾಡು ಕರಡಿ ದಾಳಿ; ವಿಡಿಯೋ ವೈರಲ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ಮೈಸೂರು ರಿಂಗ್ ರಸ್ತೆಯ ಪರಿಸ್ಥಿತಿ ಹೇಗಿದೆ? ವಿಡಿಯೋ ಮೂಲಕ ತಿಳಿಸಿದ ಅನಿರುದ್
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ನರಕ ಸದೃಶ್ಯವಾಗಿತ್ತು ಖಳನಟ ವಜ್ರಮುನಿ ಕೊನೆಯ ದಿನಗಳು
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಉತ್ತರಾಖಂಡದ ಜೋಶಿಮಠದಲ್ಲಿರುವ ಸೇನಾ ಶಿಬಿರದಲ್ಲಿ ಬೆಂಕಿ ಅವಘಡ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಪತಿ ಮತ್ತು ಮಾವನಿಂದ ಚಿತ್ರಹಿಂಸೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಬಳ್ಳಾರಿ ಗಲಭೆ: ಶಾಸಕ ಜನಾರ್ದನರೆಡ್ಡಿ ನಿವಾಸದಲ್ಲಿ ಮತ್ತೊಂದು ಬುಲೆಟ್ ಪತ್ತೆ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ಗಿಲ್ಲಿ-ಅಶ್ವಿನಿ ನಡುವೆ ಮತ್ತೆ ಜಗಳ, ಯೋಗ್ಯತೆ ಬಗ್ಗೆ ಮಾತು: ವಿಡಿಯೋ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ರಿವರ್ಸ್ ವೇಳೆ ನಿಯಂತ್ರಣ ತಪ್ಪಿದ ಕಾರು: ವಿಡಿಯೋ ನೋಡಿದ್ರೆ ಹೌಹಾರ್ತೀರಿ
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಬಳ್ಳಾರಿ ಘರ್ಷಣೆಯಲ್ಲಿ ಕೈ ಕಾರ್ಯಕರ್ತ ಬಲಿ: ಗಲಾಟೆ ಶುರುವಾಗಿದ್ದು ಹೇಗೆ?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?
ಸರ್ಕಾರಿ ಶಾಲಾ ಮಕ್ಕಳಿಗೆ ಶಿಕ್ಷಕರಿಂದ ಔತಣಕೂಟ: ವಿಶೇಷವೇನು?