AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೋರ್ಚುಗಲ್​ನ ಈ ಪಟ್ಟಣದ ರಸ್ತೆಗಳಲ್ಲಿ ನದಿಯಂತೆ ಹರಿದ ರೆಡ್​ವೈನ್

ಪೋರ್ಚುಗಲ್​ನ ಸಣ್ಣ ಪಟ್ಟಣವಾದ ಸಾವೊ ಲೊರೆಂಕೊ ಡಿ ಬೈರೊದ ರಸ್ತೆಗಳಲ್ಲಿ ರೆಡ್​ ವೈನ್​ನ ಹೊಳೆಯೇ ಹರಿದಿದೆ. ಸ್ಥಳೀಯರು ಮೊದಲು ಪ್ರವಾಹ ಬಂತೆಂದು ಭಯ ಪಟ್ಟಿದ್ದರು, ಆ ರೀತಿ ಇಡೀ ರಸ್ತೆಗಳೆಲ್ಲಾ ನದಿಯಂತೆ ರೆಡ್​ವೈನ್ ತುಂಬಿಕೊಂಡಿತ್ತು. ಆದರೆ ಅಲ್ಲಿ ಆಗಿದ್ದೇ ವೇರೆ. 600,000 ಗ್ಯಾಲನ್​ಗಳಷ್ಟು ಅಂದರೆ 2.2 ಮಿಲಿಯ್ ಲೀಟರ್​ನಷ್ಟು ರೆಡ್ ವೈನ್​ಗಳನ್ನು ಸಾಗಿಸುತ್ತಿದ್ದ ಬ್ಯಾರೆಲ್​ಗಳು ಕುಸಿದುಬಿದ್ದಿತ್ತು.

ಪೋರ್ಚುಗಲ್​ನ ಈ ಪಟ್ಟಣದ ರಸ್ತೆಗಳಲ್ಲಿ ನದಿಯಂತೆ ಹರಿದ ರೆಡ್​ವೈನ್
ರೆಡ್​ ವೈನ್
ನಯನಾ ರಾಜೀವ್
|

Updated on:Sep 12, 2023 | 8:48 AM

Share

ಪೋರ್ಚುಗಲ್​ನ ಸಣ್ಣ ಪಟ್ಟಣವಾದ ಸಾವೊ ಲೊರೆಂಕೊ ಡಿ ಬೈರೊದ ರಸ್ತೆಗಳಲ್ಲಿ ರೆಡ್​ ವೈನ್​ನ ಹೊಳೆಯೇ ಹರಿದಿದೆ. ಸ್ಥಳೀಯರು ಮೊದಲು ಪ್ರವಾಹ ಬಂತೆಂದು ಭಯ ಪಟ್ಟಿದ್ದರು, ಆ ರೀತಿ ಇಡೀ ರಸ್ತೆಗಳೆಲ್ಲಾ ನದಿಯಂತೆ ರೆಡ್​ವೈನ್ ತುಂಬಿಕೊಂಡಿತ್ತು. ಆದರೆ ಅಲ್ಲಿ ಆಗಿದ್ದೇ ವೇರೆ. 600,000 ಗ್ಯಾಲನ್​ಗಳಷ್ಟು ಅಂದರೆ 2.2 ಮಿಲಿಯ್ ಲೀಟರ್​ನಷ್ಟು ರೆಡ್ ವೈನ್​ಗಳನ್ನು ಸಾಗಿಸುತ್ತಿದ್ದ ಬ್ಯಾರೆಲ್​ಗಳು ಕುಸಿದುಬಿದ್ದಿತ್ತು.

ಕೆಲವೇ ಕೆಲವು ನಿಮಿಷಗಳಲ್ಲಿ ಈ ಸುದ್ದಿ ವೈರಲ್ ಆಗಿತ್ತು. ಕೇವಲ 2 ಸಾವಿರ ಜನರನ್ನು ಹೊಂದಿರುವ ಬೈರೋ ಪಟ್ಟಣದಲ್ಲಿ ಜನರಿಗಿಂತಲೂ ವೈನ್ ಪ್ರಮಾಣ ಹೆಚ್ಚಿತ್ತು.

ಮತ್ತಷ್ಟು ಓದಿ:Bihar: ನಕಲಿ ಮದ್ಯ ಸೇವನೆ, ಬಿಹಾರದಲ್ಲಿ 22 ಮಂದಿ ಸಾವು

ಸ್ವಲ್ಪ ಎತ್ತರ ಪ್ರದೇಶದಿಂದ ಕೆಳಗಿನ ಪ್ರದೇಶಕ್ಕೆ ರೆಡ್ ವೈನ್ ನೀರಿನಂತೆ ಹರಿಯುವುದನ್ನು ನೀವು ಕಾಣಬಹುದು. ಮನೆಯೊಂದರ ನೆಲ ಮಾಳಿಗೆಗೂ ವೈನ್ ನುಗ್ಗಿದೆ. ಸೆರ್ಟಿಮಾ ನದಿ ವೈನ್ ನದಿಯಾಗಿ ಪರಿವರ್ತನೆಗೊಳ್ಳುವ ಮೊದಲು ಅಗ್ನಿಶಾಮಕ ಇಲಾಖೆ ಕ್ರಮ ಕೈಗೊಂಡಿತ್ತು. ವೈನ್​ ಅನ್ನು ಬೇರೆ ಪ್ರದೇಶಕ್ಕೆ ಹರಿಯುವಂತೆ ಮಾಡಿತ್ತು.

ಈ ಘಟನೆಗಾಗಿ ಲೆವಿರಾ ಡಿಸ್ಟಿಲರಿ ಜನರ ಕ್ಷಮೆಯಾಚಿಸಿದೆ. ನಾವು ಈ ಪ್ರದೇಶವನ್ನು ಸ್ವಚ್ಛಗೊಳಿಸುವ , ಹಾನಿಯನ್ನು ಸರಿಪಡಿಸುವ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಲೆವಿರಾ ತಿಳಿಸಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 8:48 am, Tue, 12 September 23

Follow Us
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಆರ್​ಎಸ್​ಎಸ್​ನವರು ಪುಕ್ಕಲರು, ಧೈರ್ಯವೇ ಇಲ್ಲ ಎಂದ ಹರಿಪ್ರಸಾದ್!
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ಇನ್ಮುಂದೆ ನನ್ನನ್ನು ಕೊನೆಯ ಭಾಷಣಕಾರನನ್ನಾಗಿ ಮಾಡಬೇಡಿ ಎಂದ ಸಿದ್ದರಾಮಯ್ಯ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ನೀಟ್ ಪರೀಕ್ಷೆಗೆ ಬಂದ ವಿದ್ಯಾರ್ಥಿಗಳ ಚೈನ್, ಮೂಗುತಿಗೆ ಕತ್ತರಿ
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಅಖಂಡ ಶ್ರೀನಿವಾಸಮೂರ್ತಿ ಘರ್ ವಾಪ್ಸಿ: ಯಾವ ಕ್ಷೇತ್ರದ ಟಿಕೆಟ್ ಆಕಾಂಕ್ಷಿ?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಹರಿಪ್ರಸಾದ್​​​ಗೆ ಖರ್ಗೆ ಕೊಟ್ಟ ಸಲಹೆಗಳೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಗಿಲ್ಲಿ ನಟನ ಮೊದಲ ಸಿನಿಮಾಕ್ಕೆ ಕಾವೂನೇ ನಾಯಕಿ: ಗಿಲ್ಲಿ ಹೇಳಿದ್ದೇನು?
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಬಿಕೆ ಹರಿಪ್ರಸಾದ್​​​ಗೆ ಪಟ್ಟಾಭಿಷೇಕ
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಈ ಜನ್ಮದಲ್ಲಿ ಚುನಾವಣೆಗೆ ನಿಲ್ಲಬಾರದು ಹಾಗೇ ಮಾಡ್ತೀವಿ:ಅಶೋಕ್
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಹುಲಿಗೆಮ್ಮ ದೇವಾಲಯದ ಹುಂಡಿ ಎಣಿಕೆ: 1 ಕೋಟಿಗೂ ಅಧಿಕ ದೇಣಿಗೆ ಸಂಗ್ರಹ!
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಯೋಗ ದಿನಾಚರಣೆ; ದರ್ಶನ್, ಪವಿತ್ರಾ ಗೌಡ ಭಾಗಿ