AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಕ್ರೇನ್​​ನ ಅಜೋವ್​​ ರೆಜಿಮೆಂಟ್​​ನ್ನು ಉಗ್ರ ಗುಂಪು ಎಂದು ಘೋಷಿಸಿದ ರಷ್ಯಾದ ಸುಪ್ರೀಂಕೋರ್ಟ್

ಉಕ್ರೇನ್​​ನ್ನು ಫ್ಯಾಸಿಸ್ಟರು ನಿಯಂತ್ರಿಸುತ್ತಾರೆ ಎಂಬ ತನ್ನ ಸಮರ್ಥನೆಯನ್ನು ಬೆಂಬಲಿಸಲು ರಷ್ಯಾ ನಿಯಮಿತವಾಗಿ ಅಜೋವ್ ಅನ್ನು ಉಲ್ಲೇಖಿಸಿದೆ.

ಉಕ್ರೇನ್​​ನ ಅಜೋವ್​​ ರೆಜಿಮೆಂಟ್​​ನ್ನು ಉಗ್ರ ಗುಂಪು ಎಂದು ಘೋಷಿಸಿದ ರಷ್ಯಾದ ಸುಪ್ರೀಂಕೋರ್ಟ್
ಅಜೋವ್ ರೆಜಿಮೆಂಟ್Image Credit source: AFP
TV9 Web
| Edited By: ರಶ್ಮಿ ಕಲ್ಲಕಟ್ಟ|

Updated on:Aug 02, 2022 | 5:02 PM

Share

ಮಾಸ್ಕೊ: ಉಕ್ರೇನ್​​ನ (Ukraine) ಅಜೋವ್ ರೆಜಿಮೆಂಟ್​​ನ್ನು (Azov Regiment) ರಷ್ಯಾದ (Russia) ಸುಪ್ರೀಂಕೋರ್ಟ್ ಉಗ್ರರ ಗುಂಪು ಎಂದು ಘೋಷಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. ಬಲಪಂಥೀಯ ಮತ್ತು ಅಲ್ಟ್ರಾ ನ್ಯಾಷನಲಿಸ್ಟ್ ಮೂಲದ್ದಾಗಿರುವ ಅಜೋವ್ ರೆಜಿಮೆಂಟ್, ಪೂರ್ವ ಉಕ್ರೇನ್‌ನಲ್ಲಿ ರಷ್ಯಾದ ವಿರುದ್ಧ ಹೋರಾಡುತ್ತಿರುವ ಅತ್ಯಂತ ಪ್ರಮುಖವಾದ ಉಕ್ರೇನಿಯನ್ ಮಿಲಿಟರಿ ರಚನೆಗಳಲ್ಲಿ ಒಂದಾಗಿದೆ. ಉಕ್ರೇನ್​​ನ್ನು ಫ್ಯಾಸಿಸ್ಟರು ನಿಯಂತ್ರಿಸುತ್ತಾರೆ ಎಂಬ ತನ್ನ ಸಮರ್ಥನೆಯನ್ನು ಬೆಂಬಲಿಸಲು ರಷ್ಯಾ ನಿಯಮಿತವಾಗಿ ಅಜೋವ್ ಅನ್ನು ಉಲ್ಲೇಖಿಸಿದೆ. ರಷ್ಯಾದ ರಾಜ್ಯ ಅಜೆಂಡಾವು ಅಜೋವ್ ಹೋರಾಟಗಾರರನ್ನು ಎರಡನೇ ಮಹಾಯುದ್ಧದ ನಾಝಿಗಳಿಗೆ ಹೋಲಿಸಿದೆ.

ಪೂರ್ವ ಉಕ್ರೇನ್​​ನ ಮಾರಿಯುಪೋಲ್​​ನಲ್ಲಿ ಈ ಹಿಂದೆ ನಿಯೋಜನೆಯಾಗಿದ್ದ ಅಜೋವ್ ರೆಜಿಮೆಂಟ್ ನ ಸಿಬ್ಬಂದಿಗಳನ್ನು ಮೇ ತಿಂಗಳಲ್ಲಿ ರಷ್ಯಾ ಪಡೆ ವಶಕ್ಕೆ ತೆಗೆದುಕೊಂಡಿತ್ತು. ಮಾರಿಯುಪೋಲ್ ಅನ್ನು ತನ್ನ ಭೂಪ್ರದೇಶದ ಭಾಗವೆಂದು ಹೇಳಿಕೊಳ್ಳುವ ರಷ್ಯಾದ ಬೆಂಬಲಿತ ಘಟಕವಾದ ಡೊನೆಟ್ಸ್ಕ್ ಪೀಪಲ್ಸ್ ರಿಪಬ್ಲಿಕ್‌ನ ಅಧಿಕಾರಿಗಳು ಮೇ ತಿಂಗಳಲ್ಲಿ ವಶಪಡಿಸಿಕೊಂಡ ಅಜೋವ್ ರೆಜಿಮೆಂಟ್ ಹೋರಾಟಗಾರರು ಸ್ವಯಂ ಘೋಷಿತ ಗಣರಾಜ್ಯದ ಕಾನೂನುಗಳ ಅಡಿಯಲ್ಲಿ ಮರಣದಂಡನೆಯನ್ನು ಎದುರಿಸಬಹುದು ಎಂದು ಹೇಳಿದ್ದಾರೆ.

Published On - 4:44 pm, Tue, 2 August 22

Follow Us
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ಖಾಸಗಿ ಏಜೆನ್ಸಿ ಧೋರಣೆ ಖಂಡಿಸಿ ಹಾಸನದಲ್ಲಿ ಗುತ್ತಿಗೆ ಕಾರ್ಮಿಕರ ಪ್ರತಿಭಟನೆ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ತಾಂತ್ರಿಕ ದೋಷದಿಂದ ನೇರಳೆ ಮಾರ್ಗ ಮೆಟ್ರೋ ಸಂಚಾರ ಬಂದ್- ಪ್ರಯಾಣಿಕರ ಪರದಾಟ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ಧುರಂಧರ್ ನಟ ಆರ್. ಮಾಧವನ್: ವಿಡಿಯೋ ನೋಡಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ಮೃತರ ಕುಟುಂಬಕ್ಕೆ ನ್ಯಾಯ ಕೊಡಿಸಲು ಬದ್ಧ ಎಂದ ಶಾಸಕ ಪುಟ್ಟರಂಗಶೆಟ್ಟಿ
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
ನವಿಲುಗರಿ ಧರಿಸಿ ನಿವೇದಿತಾ ಗೌಡ, ಕಿಶನ್ ರೀಲ್ಸ್: ವಿವಾದಕ್ಕೆ ಕಾರಣ ಏನು?
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
‘ಆ ದಿನಗಳು’ ಸಿನಿಮಾ ನೆನೆದ ನಿರ್ದೇಶಕ ಕೆಎಂ ಚೈತನ್ಯ: ವಿಡಿಯೋ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ವಿನೋದ್ ಪ್ರಭಾಕರ್​​ಗೆ ಆಗಿದ್ದೇನು: ಮಾಹಿತಿ ನೀಡಿದ ಸಹ ನಟ ವಿಜಯ್ ಗೌಡ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಮುಸ್ಲಿಂ ಸಮುದಾಯದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು