AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​ನಲ್ಲಿ ಪತ್ತೆಯಾಯ್ತು 1300 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯ!

ನೆರೆಯ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ 1300 ವರ್ಷಗಳಷ್ಟು ಹಳೆಯದು ಎನ್ನಲಾದ ಹಿಂದೂ ದೇವಾಲಯದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದ ವೇಳೆ ಬಾರಿಕೋಟ್ ಗುಂಡೈ ಎಂಬಲ್ಲಿ ಈ ದೇಗುಲ ಪತ್ತೆಯಾಗಿದೆ. ಉತ್ಖನನ ತಜ್ಞರು ಅದನ್ನು ವಿಷ್ಣುವಿನ ದೇವಾಲಯ ಎಂದು ಗುರುತಿಸಿದ್ದಾರೆ. ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ.. ದೇವಾಲಯದ ಸಮೀಪ ದಂಡುನೆಲೆ ಮತ್ತು ಕಾವಲುಗೋಪುರಗಳನ್ನು ಗುರುತಿಸಿರುವ ತಜ್ಞರು, ದೇವಸ್ಥಾನವು ಹಿಂದೂ ಶಾಹಿ ಅಥವಾ ಕಾಬುಲ್ ಶಾಹಿ ಅವಧಿಯಲ್ಲಿ (850-1026 CE) ನಿರ್ಮಿಸಿದ್ದಾಗಿದೆ […]

ಪಾಕ್​ನಲ್ಲಿ ಪತ್ತೆಯಾಯ್ತು 1300 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯ!
ಪೃಥ್ವಿಶಂಕರ
| Updated By: ಸಾಧು ಶ್ರೀನಾಥ್​|

Updated on: Nov 21, 2020 | 3:17 PM

Share

ನೆರೆಯ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ 1300 ವರ್ಷಗಳಷ್ಟು ಹಳೆಯದು ಎನ್ನಲಾದ ಹಿಂದೂ ದೇವಾಲಯದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದ ವೇಳೆ ಬಾರಿಕೋಟ್ ಗುಂಡೈ ಎಂಬಲ್ಲಿ ಈ ದೇಗುಲ ಪತ್ತೆಯಾಗಿದೆ. ಉತ್ಖನನ ತಜ್ಞರು ಅದನ್ನು ವಿಷ್ಣುವಿನ ದೇವಾಲಯ ಎಂದು ಗುರುತಿಸಿದ್ದಾರೆ.

ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ.. ದೇವಾಲಯದ ಸಮೀಪ ದಂಡುನೆಲೆ ಮತ್ತು ಕಾವಲುಗೋಪುರಗಳನ್ನು ಗುರುತಿಸಿರುವ ತಜ್ಞರು, ದೇವಸ್ಥಾನವು ಹಿಂದೂ ಶಾಹಿ ಅಥವಾ ಕಾಬುಲ್ ಶಾಹಿ ಅವಧಿಯಲ್ಲಿ (850-1026 CE) ನಿರ್ಮಿಸಿದ್ದಾಗಿದೆ ಎಂದಿದ್ದಾರೆ. ಸಮೀಪದಲ್ಲಿ ನೀರಿನ ಆಸರೆ ಇದ್ದ ಬಗ್ಗೆ ಹೇಳಿರುವ ಉತ್ಖನನಕಾರರು, ಪೂಜೆಗೂ ಮುನ್ನ ಸ್ನಾನಕ್ಕೆ ಅದು  ಬಳಕೆಯಾಗುತ್ತಿದ್ದಿರಬಹುದು ಎಂದು ಅಂದಾಜಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಟಲಿಯ ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಲೂಕಾ, ಸ್ವಾಟ್  ಪ್ರಾಂತ್ಯದಲ್ಲಿ ಕಂಡುಬಂದ ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ ಇದಾಗಿದೆ ಎಂದು ಹೇಳಿದ್ದಾರೆ. ಸ್ವಾಟ್ ಪ್ರಾಂತ್ಯವು ಪಾಕಿಸ್ತಾನದ ಸುಂದರ ಭಾಗಗಳಲ್ಲಿ ಒಂದಾಗಿದ್ದು, ಹಲವಾರು ಪ್ರವಾಸಿ ತಾಣಗಳನ್ನು ಒಳಗೊಂಡಿದೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ