AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕ್​ನಲ್ಲಿ ಪತ್ತೆಯಾಯ್ತು 1300 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯ!

ನೆರೆಯ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ 1300 ವರ್ಷಗಳಷ್ಟು ಹಳೆಯದು ಎನ್ನಲಾದ ಹಿಂದೂ ದೇವಾಲಯದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದ ವೇಳೆ ಬಾರಿಕೋಟ್ ಗುಂಡೈ ಎಂಬಲ್ಲಿ ಈ ದೇಗುಲ ಪತ್ತೆಯಾಗಿದೆ. ಉತ್ಖನನ ತಜ್ಞರು ಅದನ್ನು ವಿಷ್ಣುವಿನ ದೇವಾಲಯ ಎಂದು ಗುರುತಿಸಿದ್ದಾರೆ. ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ.. ದೇವಾಲಯದ ಸಮೀಪ ದಂಡುನೆಲೆ ಮತ್ತು ಕಾವಲುಗೋಪುರಗಳನ್ನು ಗುರುತಿಸಿರುವ ತಜ್ಞರು, ದೇವಸ್ಥಾನವು ಹಿಂದೂ ಶಾಹಿ ಅಥವಾ ಕಾಬುಲ್ ಶಾಹಿ ಅವಧಿಯಲ್ಲಿ (850-1026 CE) ನಿರ್ಮಿಸಿದ್ದಾಗಿದೆ […]

ಪಾಕ್​ನಲ್ಲಿ ಪತ್ತೆಯಾಯ್ತು 1300 ವರ್ಷಗಳಷ್ಟು ಹಳೆಯ ಹಿಂದೂ ದೇವಾಲಯ!
ಪೃಥ್ವಿಶಂಕರ
| Edited By: |

Updated on: Nov 21, 2020 | 3:17 PM

Share

ನೆರೆಯ ಪಾಕಿಸ್ತಾನದ ಸ್ವಾಟ್ ಪ್ರಾಂತ್ಯದಲ್ಲಿ 1300 ವರ್ಷಗಳಷ್ಟು ಹಳೆಯದು ಎನ್ನಲಾದ ಹಿಂದೂ ದೇವಾಲಯದ ಅವಶೇಷ ಪತ್ತೆಯಾಗಿದೆ. ಪಾಕಿಸ್ತಾನ ಮತ್ತು ಇಟಲಿಯ ಪುರಾತತ್ವ ತಜ್ಞರು ಉತ್ಖನನ ನಡೆಸುತ್ತಿದ್ದ ವೇಳೆ ಬಾರಿಕೋಟ್ ಗುಂಡೈ ಎಂಬಲ್ಲಿ ಈ ದೇಗುಲ ಪತ್ತೆಯಾಗಿದೆ. ಉತ್ಖನನ ತಜ್ಞರು ಅದನ್ನು ವಿಷ್ಣುವಿನ ದೇವಾಲಯ ಎಂದು ಗುರುತಿಸಿದ್ದಾರೆ.

ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ.. ದೇವಾಲಯದ ಸಮೀಪ ದಂಡುನೆಲೆ ಮತ್ತು ಕಾವಲುಗೋಪುರಗಳನ್ನು ಗುರುತಿಸಿರುವ ತಜ್ಞರು, ದೇವಸ್ಥಾನವು ಹಿಂದೂ ಶಾಹಿ ಅಥವಾ ಕಾಬುಲ್ ಶಾಹಿ ಅವಧಿಯಲ್ಲಿ (850-1026 CE) ನಿರ್ಮಿಸಿದ್ದಾಗಿದೆ ಎಂದಿದ್ದಾರೆ. ಸಮೀಪದಲ್ಲಿ ನೀರಿನ ಆಸರೆ ಇದ್ದ ಬಗ್ಗೆ ಹೇಳಿರುವ ಉತ್ಖನನಕಾರರು, ಪೂಜೆಗೂ ಮುನ್ನ ಸ್ನಾನಕ್ಕೆ ಅದು  ಬಳಕೆಯಾಗುತ್ತಿದ್ದಿರಬಹುದು ಎಂದು ಅಂದಾಜಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಟಲಿಯ ಪುರಾತತ್ವ ವಿಭಾಗದ ಮುಖ್ಯಸ್ಥ ಡಾ. ಲೂಕಾ, ಸ್ವಾಟ್  ಪ್ರಾಂತ್ಯದಲ್ಲಿ ಕಂಡುಬಂದ ಗಾಂಧಾರ ನಾಗರಿಕತೆಯ ಕಾಲದ ಮೊದಲ ದೇವಾಲಯ ಇದಾಗಿದೆ ಎಂದು ಹೇಳಿದ್ದಾರೆ. ಸ್ವಾಟ್ ಪ್ರಾಂತ್ಯವು ಪಾಕಿಸ್ತಾನದ ಸುಂದರ ಭಾಗಗಳಲ್ಲಿ ಒಂದಾಗಿದ್ದು, ಹಲವಾರು ಪ್ರವಾಸಿ ತಾಣಗಳನ್ನು ಒಳಗೊಂಡಿದೆ.

ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಸೊಸೆಗೆ ನೌಕರಿ ಕೊಟ್ಟಿಲ್ಲವೆಂದು ಅಂಗನವಾಡಿಗೆ ಬೀಗ ಜಡಿದ ಮಾಲೀಕ!
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು