AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ವಿಶ್ವಕ್ಕೆ ‘ಪಿಂಕ್​ ಡೈಮಂಡ್’ ಪೂರೈಸಿದ ವಜ್ರದ ಗಣಿಯಲ್ಲಿ ಚಟುವಟಿಕೆ ಸ್ಥಗಿತ, ಏಕೆ?

ಪ್ರಪಂಚದ ಅತಿದೊಡ್ಡ ಗುಲಾಬಿ ವಜ್ರದ ಗಣಿಯಲ್ಲಿದ್ದ ನಿಕ್ಷೇಪವು ಖಾಲಿಯಾದ ನಂತರ ಅಲ್ಲಿ ಗಣಿಕಾರಿಕೆಯನ್ನು ನಿಲ್ಲಿಸಲು ಜಾಗತಿಕ ವಜ್ರ ಗಣಿಗಾರಿಕೆ ದೈತ್ಯ ರಿಯೋ ಟಿಂಟೊ ನಿರ್ಧರಿಸಿದೆ. ಪಶ್ಚಿಮ ಆಸ್ಟ್ರೇಲಿಯಾದ ದೂರದ ಕಿಂಬರ್ಲಿ ಪ್ರದೇಶದಲ್ಲಿರುವ ಆರ್ಗೈಲ್ ಗಣಿ ಇಡೀ ಜಗತ್ತಿನ ಶೇಕಡಾ 90 ರಷ್ಟು ಗುಲಾಬಿ ವಜ್ರಗಳ ಬೇಡಿಕೆಯನ್ನು ಪೂರೈಸಿದ ನಂತರ ಗಣಿಯಲ್ಲಿದ್ದ ನಿಕ್ಷೇಪ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಸಂಸ್ಥೆ ವರದಿಮಾಡಿದೆ. ರಿಯೋ ಟಿಂಟೊ ಪ್ರಕಾರ, ಇದು 865 ದಶಲಕ್ಷಕ್ಕೂ ಹೆಚ್ಚು ಕ್ಯಾರೆಟ್​ನಷ್ಟು ಗಡಸು ವಜ್ರಗಳನ್ನು ಉತ್ಪಾದಿಸಿದೆ. ಗಣಿ ಚಟುವಟಿಕೆಯ […]

ಇಡೀ ವಿಶ್ವಕ್ಕೆ ‘ಪಿಂಕ್​ ಡೈಮಂಡ್’ ಪೂರೈಸಿದ ವಜ್ರದ ಗಣಿಯಲ್ಲಿ ಚಟುವಟಿಕೆ ಸ್ಥಗಿತ, ಏಕೆ?
ಪೃಥ್ವಿಶಂಕರ
|

Updated on:Nov 04, 2020 | 6:51 PM

Share

ಪ್ರಪಂಚದ ಅತಿದೊಡ್ಡ ಗುಲಾಬಿ ವಜ್ರದ ಗಣಿಯಲ್ಲಿದ್ದ ನಿಕ್ಷೇಪವು ಖಾಲಿಯಾದ ನಂತರ ಅಲ್ಲಿ ಗಣಿಕಾರಿಕೆಯನ್ನು ನಿಲ್ಲಿಸಲು ಜಾಗತಿಕ ವಜ್ರ ಗಣಿಗಾರಿಕೆ ದೈತ್ಯ ರಿಯೋ ಟಿಂಟೊ ನಿರ್ಧರಿಸಿದೆ.

ಪಶ್ಚಿಮ ಆಸ್ಟ್ರೇಲಿಯಾದ ದೂರದ ಕಿಂಬರ್ಲಿ ಪ್ರದೇಶದಲ್ಲಿರುವ ಆರ್ಗೈಲ್ ಗಣಿ ಇಡೀ ಜಗತ್ತಿನ ಶೇಕಡಾ 90 ರಷ್ಟು ಗುಲಾಬಿ ವಜ್ರಗಳ ಬೇಡಿಕೆಯನ್ನು ಪೂರೈಸಿದ ನಂತರ ಗಣಿಯಲ್ಲಿದ್ದ ನಿಕ್ಷೇಪ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಸಂಸ್ಥೆ ವರದಿಮಾಡಿದೆ. ರಿಯೋ ಟಿಂಟೊ ಪ್ರಕಾರ, ಇದು 865 ದಶಲಕ್ಷಕ್ಕೂ ಹೆಚ್ಚು ಕ್ಯಾರೆಟ್​ನಷ್ಟು ಗಡಸು ವಜ್ರಗಳನ್ನು ಉತ್ಪಾದಿಸಿದೆ.

ಗಣಿ ಚಟುವಟಿಕೆಯ ಮುಕ್ತಾಯವನ್ನು ಸೂಚಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್ಗೈಲ್ ಉದ್ಯೋಗಿಗಳು ಮತ್ತು ಸ್ಥಳೀಯ ಭೂಮಾಲೀಕರು ಭಾಗವಹಿಸಿದರು. 37 ವರ್ಷ ಪುರಾತನವಾದ ಗಣಿಯನ್ನು ಸಂಪೂರ್ಣವಾಗಿ ಬಂದ್​ ಮಾಡಲು ಐದು ವರ್ಷಗಳು ತೆಗೆದುಕೊಳ್ಳುಲಿದೆ ಎಂದು ಕಂಪನಿ ತಿಳಿಸಿದೆ.

Published On - 6:47 pm, Wed, 4 November 20

Follow Us
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ: ಸಿಎಂ ವಿರುದ್ಧ ವಿವಾದಾತ್ಮಕ ಹೇಳಿಕೆ
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
11 ಎಸೆತಗಳಲ್ಲಿ ಸಿಎಸ್​ಕೆಗೆ ಭಯ ಹುಟ್ಟಿಸಿದ ಪ್ರಿಯಾಂಶ್
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಗ್ಯಾಸ್​ ಇಲ್ಲದೇ ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲೂ ನಿಂತ ಆಟೋಗಳು!
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯ ಹಲ್ಲೆ: ಪ್ರಕರಣದಲ್ಲಿ​ ಶಾಸಕ ರೆಡ್ಡಿ ಎಂಟ್ರಿ
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಹಿಂದೆ ಸಂಬಂಧಿಯನ್ನ ಕೊಂದ್ರು, ಈಗ ಅಳಿಯನ ಹತ್ಯೆ:ಮಾಜಿ ಸಚಿವ ಬೆಳಮಗಿ ಕಣ್ಣೀರು
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌