AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇಡೀ ವಿಶ್ವಕ್ಕೆ ‘ಪಿಂಕ್​ ಡೈಮಂಡ್’ ಪೂರೈಸಿದ ವಜ್ರದ ಗಣಿಯಲ್ಲಿ ಚಟುವಟಿಕೆ ಸ್ಥಗಿತ, ಏಕೆ?

ಪ್ರಪಂಚದ ಅತಿದೊಡ್ಡ ಗುಲಾಬಿ ವಜ್ರದ ಗಣಿಯಲ್ಲಿದ್ದ ನಿಕ್ಷೇಪವು ಖಾಲಿಯಾದ ನಂತರ ಅಲ್ಲಿ ಗಣಿಕಾರಿಕೆಯನ್ನು ನಿಲ್ಲಿಸಲು ಜಾಗತಿಕ ವಜ್ರ ಗಣಿಗಾರಿಕೆ ದೈತ್ಯ ರಿಯೋ ಟಿಂಟೊ ನಿರ್ಧರಿಸಿದೆ. ಪಶ್ಚಿಮ ಆಸ್ಟ್ರೇಲಿಯಾದ ದೂರದ ಕಿಂಬರ್ಲಿ ಪ್ರದೇಶದಲ್ಲಿರುವ ಆರ್ಗೈಲ್ ಗಣಿ ಇಡೀ ಜಗತ್ತಿನ ಶೇಕಡಾ 90 ರಷ್ಟು ಗುಲಾಬಿ ವಜ್ರಗಳ ಬೇಡಿಕೆಯನ್ನು ಪೂರೈಸಿದ ನಂತರ ಗಣಿಯಲ್ಲಿದ್ದ ನಿಕ್ಷೇಪ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಸಂಸ್ಥೆ ವರದಿಮಾಡಿದೆ. ರಿಯೋ ಟಿಂಟೊ ಪ್ರಕಾರ, ಇದು 865 ದಶಲಕ್ಷಕ್ಕೂ ಹೆಚ್ಚು ಕ್ಯಾರೆಟ್​ನಷ್ಟು ಗಡಸು ವಜ್ರಗಳನ್ನು ಉತ್ಪಾದಿಸಿದೆ. ಗಣಿ ಚಟುವಟಿಕೆಯ […]

ಇಡೀ ವಿಶ್ವಕ್ಕೆ ‘ಪಿಂಕ್​ ಡೈಮಂಡ್’ ಪೂರೈಸಿದ ವಜ್ರದ ಗಣಿಯಲ್ಲಿ ಚಟುವಟಿಕೆ ಸ್ಥಗಿತ, ಏಕೆ?
ಪೃಥ್ವಿಶಂಕರ
|

Updated on:Nov 04, 2020 | 6:51 PM

Share

ಪ್ರಪಂಚದ ಅತಿದೊಡ್ಡ ಗುಲಾಬಿ ವಜ್ರದ ಗಣಿಯಲ್ಲಿದ್ದ ನಿಕ್ಷೇಪವು ಖಾಲಿಯಾದ ನಂತರ ಅಲ್ಲಿ ಗಣಿಕಾರಿಕೆಯನ್ನು ನಿಲ್ಲಿಸಲು ಜಾಗತಿಕ ವಜ್ರ ಗಣಿಗಾರಿಕೆ ದೈತ್ಯ ರಿಯೋ ಟಿಂಟೊ ನಿರ್ಧರಿಸಿದೆ.

ಪಶ್ಚಿಮ ಆಸ್ಟ್ರೇಲಿಯಾದ ದೂರದ ಕಿಂಬರ್ಲಿ ಪ್ರದೇಶದಲ್ಲಿರುವ ಆರ್ಗೈಲ್ ಗಣಿ ಇಡೀ ಜಗತ್ತಿನ ಶೇಕಡಾ 90 ರಷ್ಟು ಗುಲಾಬಿ ವಜ್ರಗಳ ಬೇಡಿಕೆಯನ್ನು ಪೂರೈಸಿದ ನಂತರ ಗಣಿಯಲ್ಲಿದ್ದ ನಿಕ್ಷೇಪ ಸಂಪೂರ್ಣವಾಗಿ ಖಾಲಿಯಾಗಿದೆ ಎಂದು ಸಂಸ್ಥೆ ವರದಿಮಾಡಿದೆ. ರಿಯೋ ಟಿಂಟೊ ಪ್ರಕಾರ, ಇದು 865 ದಶಲಕ್ಷಕ್ಕೂ ಹೆಚ್ಚು ಕ್ಯಾರೆಟ್​ನಷ್ಟು ಗಡಸು ವಜ್ರಗಳನ್ನು ಉತ್ಪಾದಿಸಿದೆ.

ಗಣಿ ಚಟುವಟಿಕೆಯ ಮುಕ್ತಾಯವನ್ನು ಸೂಚಿಸಲು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಆರ್ಗೈಲ್ ಉದ್ಯೋಗಿಗಳು ಮತ್ತು ಸ್ಥಳೀಯ ಭೂಮಾಲೀಕರು ಭಾಗವಹಿಸಿದರು. 37 ವರ್ಷ ಪುರಾತನವಾದ ಗಣಿಯನ್ನು ಸಂಪೂರ್ಣವಾಗಿ ಬಂದ್​ ಮಾಡಲು ಐದು ವರ್ಷಗಳು ತೆಗೆದುಕೊಳ್ಳುಲಿದೆ ಎಂದು ಕಂಪನಿ ತಿಳಿಸಿದೆ.

Published On - 6:47 pm, Wed, 4 November 20

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!