TV9 Kannada Business arecanut price in shivamogga sagara mangalore siddapura sirsi kumta bantwala honnali tumakur on June 26th know more on betel nut price
Arecanut Price 26 June: ಇಂದಿನ ಅಡಿಕೆ ಧಾರಣೆ, ವಿವಿಧ ಮಾರುಕಟ್ಟೆಗಳಲ್ಲಿನ ಅಡಿಕೆ ದರ ಹೀಗಿದೆ
ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ 26 ಜೂನ್ 2023ರ ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.
ಇಂದಿನ ಅಡಿಕೆ ಧಾರಣೆ
Rakesh Nayak Manchi
Updated on:
Jun 27, 2023 | 6:26 PM
ರಾಜ್ಯದ ಬೇರೆ ಬೇರೆ ಮಾರುಕಟ್ಟೆಗಳಲ್ಲಿನ ಅಡಿಕೆ ಬೆಲೆಗಳಲ್ಲಿ ವ್ಯತ್ಯಾಸವಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ಹಾಗಾದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಜೂನ್ 26 ರಂದು ಅಡಿಕೆ ಧಾರಣೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಬಂಟ್ವಾಳ ಅಡಿಕೆ ಧಾರಣೆ
ಕೋಕಾ ₹12,500 ₹25,000
ಹೊಸ ವೆರೈಟಿ ₹27,500 ₹41,500
ಹಳೆಯ ವೆರೈಟಿ ₹48,000 ₹50,500
ಚನ್ನಗಿರಿ ಅಡಿಕೆ ಧಾರಣೆ
ರಾಶಿ ₹51,899 ₹54,100
ಕಾರ್ಕಳ ಅಡಿಕೆ ಧಾರಣೆ
ಹೊಸ ವೆರೈಟಿ ₹30,000 ₹41,500
ಹಳೆಯ ವೆರೈಟಿ ₹40,000 ₹50,500
ಕುಮಟಾ ಅಡಿಕೆ ಧಾರಣೆ
ಚಿಪ್ಪು ₹29,509 ₹32,899
ಕೋಕಾ ₹21,099 ₹32,800
ಫ್ಯಾಕ್ಟರಿ ₹14,509 ₹22,570
ಹಳೆ ಚಾಲಿ ₹37,599 ₹40,200
ಹೊಸ ಚಾಲಿ ₹36,999 ₹39,499
ಸಾಗರ ಅಡಿಕೆ ಧಾರಣೆ
ಬಿಳೆ ಗೊಟು ₹27,989 ₹32,899
ಚಾಲಿ ₹33,161 ₹38,659
ಕೋಕಾ ₹28,699 ₹35,989
ಕೆಂಪು ಗೋಟು ₹30,299 ₹38,699
ರಾಶಿ ₹36,989 ₹52,359
ಸಿಪ್ಪೆಗೋಟು ₹16,119 ₹22,100
ಶಿವಮೊಗ್ಗ ಅಡಿಕೆ ಧಾರಣೆ
ಬೆಟ್ಟೆ ₹45,899 ₹53,029
ಗೊರಬಲು ₹17,000 ₹39,258
ರಾಶಿ ₹40,009 ₹53,219
ಸರಕು ₹50,009 ₹81,496
ಸಿದ್ದಾಪುರ ಅಡಿಕೆ ಧಾರಣೆ
ಬಿಳಿ ಗೊಟು ₹30,800 ₹34,000
ಚಾಲಿ ₹36,539 ₹39,119
ಕೋಕಾ ₹30,100 ₹33,482
ಹಳೆ ಚಾಲಿ ₹38,399 ₹38,499
ಕೆಂಪು ಗೋಟು ₹31,889 ₹34,689
ರಾಶಿ ₹43,199 ₹49,899
ತಟ್ಟಿ ಬೆಟ್ಟೆ ₹40,099 ₹45,869
ಶಿರಸಿ ಅಡಿಕೆ ಧಾರಣೆ
ಬೆಟ್ಟೆ ₹36,199 ₹48,399
ಬಿಳೆ ಗೊಟು ₹24,289 ₹35,399
ಚಾಲಿ ₹36,505 ₹39,899
ಕೆಂಪು ಗೋಟು ₹30,199 ₹35,829
ರಾಶಿ ₹46,518 ₹49,999
ತರೀಕೆರೆ ಅಡಿಕೆ ಧಾರಣೆ
ಪುಡಿ ₹8,333 ₹15,000
ರಾಶಿ ₹50,000 ₹50,000
ತುಮಕೂರು ಅಡಿಕೆ ಧಾರಣೆ
ರಾಶಿ ₹52,100 ₹53,500
ಯಲ್ಲಾಪುರ ಅಡಿಕೆ ಧಾರಣೆ
ಅಪಿ ₹54,779 ₹54,779
ಬಿಳೆ ಗೊಟು ₹24,699 ₹35,369
ಚಾಲಿ ₹35,212 ₹39,650
ಕೋಕಾ ₹22,899 ₹33,922
ಕೆಂಪು ಗೋಟು ₹30,009 ₹34,990
ರಾಶಿ ₹43,419 ₹52,998
ತಟ್ಟಿ ಬೆಟ್ಟೆ ₹39,709 ₹48,699
ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದವನಾದ ನಾನು, ಪದವಿ ಮುಗಿಸಿದ ನಂತರ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ಪತ್ರಿಕೋದ್ಯಮ ಕ್ಷೇತ್ರದ ಮೇಲೆ ಕಣ್ಣುಬಿತ್ತು. ಅದರಂತೆ ಎಂಎ ಮುಗಿಸಿ ಕಳೆದ ನಾಲ್ಕು ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ದಿನ ಪತ್ರಿಕೆ, ನ್ಯೂಸ್ ಆ್ಯಪ್ನಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಪ್ರಸ್ತುತ ಕಳೆದ ಒಂದೂವರೆ ವರ್ಷಗಳಿಂದ 'ಉತ್ತಮ ಸಮಾಜಕ್ಕಾಗಿ' ಟಿವಿ9 ಡಿಜಿಟಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ.