AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು! ಆದ್ರೆ ಅದು ಕುಕ್ಕರ್​ನಲ್ಲೂ ಉಂಟು!!!

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್​ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್​ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!! ಹೌದು, ಕ್ಯಾಲಿಕಟ್​ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು […]

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು! ಆದ್ರೆ ಅದು ಕುಕ್ಕರ್​ನಲ್ಲೂ ಉಂಟು!!!
Follow us
ಸಾಧು ಶ್ರೀನಾಥ್​
|

Updated on: Sep 05, 2020 | 10:47 AM

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್​ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್​ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!!

ಹೌದು, ಕ್ಯಾಲಿಕಟ್​ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು ಕಳ್ಳ ಸಾಗಾಣೆ ಮಾಡುವುದು ಮಾಮೂಲು. ಆದ್ರೆ ಈ ಬಾರಿ ಹೊಚ್ಚಹೊಸ ಆಡುಗೆ ಕುಕ್ಕರ್ ನಲ್ಲಿಟ್ಟುಕೊಂಡು ಕಳ್ಳಸಾಗಣೆ ಮಾಡಲಾಗಿದೆ. ಆರೋಪಿ ಪ್ರಯಾಣಿಕ ಜೆಡ್ಡಾದಿಂದ ಕ್ಯಾಲಿಕಟ್​ಗೆ ವಿಮಾನದಲ್ಲಿ ಬಂದಿದ್ದ.

ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಲೆಫ್ಟಿನೆಂಟ್ ವಿನಯ್ ಅಸ್ತಿ ವಿಸರ್ಜನೆ ಮಾಡಿ ಬಿಕ್ಕಿ ಬಿಕ್ಕಿ ಅತ್ತ ತಂದೆ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಸಹಾಯ ಮಾಡಿ; ಸರ್ಕಾರಕ್ಕೆ ಪಹಲ್ಗಾಮ್ ದಾಳಿಯಲ್ಲಿ ಮಡಿದ ಸಂತೋಷ್ ಪತ್ನಿ ಮನವಿ
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪಹಲ್ಗಾಮ್​ನಲ್ಲಿ ಕಳೆದ ಕೊನೆಯ ಕ್ಷಣಗಳು
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ಕೆಆರ್​ಎಸ್ ಕ್ರೆಸ್ಟ್​ ಗೇಟ್ ಬದಲಿಸಬೇಕಿದೆಯೇ? ರಿಪೋರ್ಟ್ ಕೇಳಿದ ಶಿವಕುಮಾರ್
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ