AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು! ಆದ್ರೆ ಅದು ಕುಕ್ಕರ್​ನಲ್ಲೂ ಉಂಟು!!!

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್​ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್​ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!! ಹೌದು, ಕ್ಯಾಲಿಕಟ್​ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು […]

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು! ಆದ್ರೆ ಅದು ಕುಕ್ಕರ್​ನಲ್ಲೂ ಉಂಟು!!!
ಸಾಧು ಶ್ರೀನಾಥ್​
|

Updated on: Sep 05, 2020 | 10:47 AM

Share

ದೇವರನಾಡು ಕೇರಳಕ್ಕೂ ಚಿನ್ನಕ್ಕೂ ವಿಶೇಷ ನಂಟು ಇದೆ! ಹಾಗಂತ ಕೇರಳ ಜನ ಸಿಕ್ಕಾಪಟ್ಟೆ ಚಿನ್ನ ಇಷ್ಟಪಡ್ತಾರೆ. ಬಳಕೆ ಮಾಡ್ತಾರೆ ಅಂತಲ್ಲ. ಹೆಚ್ಚಾಗಿ ಕೊಲ್ಲಿ ರಾಷ್ಟ್ರಗಳ ಸಂಪರ್ಕದಲ್ಲಿ ನಡೆಯುವ ಗೋಲ್ಡ್​ ಸ್ಮಗ್ಲಿಂಗ್ ದಂಧೆಯೇ ಇಲ್ಲಿನ ಚಿನ್ನ ವ್ಯಾಪಾರದ ಜೀವಾಳ. ಆದ್ರೆ ಅದೀಗ ಕುಕ್ಕರ್​ನಲ್ಲೂ ಪತ್ತೆಯಾಗಿದೆ ಎಂಬುದೇ ಸದ್ಯದ ಕುತೂಹಲ!!!

ಹೌದು, ಕ್ಯಾಲಿಕಟ್​ ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣಿಕನೊಬ್ಬ ವಿಮಾನ ನಿಲ್ದಾಣ ಗುಪ್ತದಳ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ಅವರಿಂದ 700 ಗ್ರಾಂ ತೂಕದಷ್ಟು ಕರಗಿರುವ ಬಂಗಾರವನ್ನು ವಶಪಡಿಸಿಕೊಂಡಿದ್ದಾರೆ. ಚಿನ್ನವನ್ನು ಎಲ್ಲೆಲ್ಲೋ ಇಟ್ಕೊಂಡು ಕಳ್ಳ ಸಾಗಾಣೆ ಮಾಡುವುದು ಮಾಮೂಲು. ಆದ್ರೆ ಈ ಬಾರಿ ಹೊಚ್ಚಹೊಸ ಆಡುಗೆ ಕುಕ್ಕರ್ ನಲ್ಲಿಟ್ಟುಕೊಂಡು ಕಳ್ಳಸಾಗಣೆ ಮಾಡಲಾಗಿದೆ. ಆರೋಪಿ ಪ್ರಯಾಣಿಕ ಜೆಡ್ಡಾದಿಂದ ಕ್ಯಾಲಿಕಟ್​ಗೆ ವಿಮಾನದಲ್ಲಿ ಬಂದಿದ್ದ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್