AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPS ಅಂತೇಳಿ ಮದುವೆಯಾದ, ಬಳಿಕ ಪೊಲೀಸರ ಅತಿಥಿಯಾದ

ಕೊಡಗು: ಐಪಿಎಸ್ ಅಧಿಕಾರಿ ಎಂದು ನಂಬಿಸಿ ಯುವತಿಯನ್ನು ಮದುವೆಯಾಗಿದ್ದ ನಕಲಿ ಐಪಿಎಸ್‌ ಅಧಿಕಾರಿ ಮತ್ತು ಆತನ ಸ್ನೇಹಿತರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿಯನ್ನು ಕೇರಳ ಮೂಲದ ತ್ರಿಶೂರ್ ಮಿಥುನ್ ವಿವಾಹವಾಗಿದ್ದ. ಅಲ್ಲದೆ, ಪತ್ನಿ ಮನೆಯವ್ರಿಗೆ ತಾನು ಐಪಿಎಸ್ ಅಧಿಕಾರಿ ಅಂತಾ ನಂಬಿಸಲು ಸ್ನೇಹಿತರ ಜೊತೆ ಬಂದು ಪೊಲೀಸ್ ಸಮವಸ್ತ್ರ ಸಹ ಖರೀದಿ ಮಾಡಿದ್ದ. ತವರು ಮನೆಗೆ ವಾಪಸ್ ಬಂದಿದ್ದ ಯುವತಿಗೆ ಪತಿಯ ವಂಚನೆ ಬಯಲಾಗಿದೆ. ವಂಚನೆ ಬಗ್ಗೆ ಗೊತ್ತಾದ ಬಳಿಕ ಯುವತಿ […]

IPS ಅಂತೇಳಿ ಮದುವೆಯಾದ, ಬಳಿಕ ಪೊಲೀಸರ ಅತಿಥಿಯಾದ
ಸಾಧು ಶ್ರೀನಾಥ್​
|

Updated on: Nov 10, 2019 | 5:37 PM

Share

ಕೊಡಗು: ಐಪಿಎಸ್ ಅಧಿಕಾರಿ ಎಂದು ನಂಬಿಸಿ ಯುವತಿಯನ್ನು ಮದುವೆಯಾಗಿದ್ದ ನಕಲಿ ಐಪಿಎಸ್‌ ಅಧಿಕಾರಿ ಮತ್ತು ಆತನ ಸ್ನೇಹಿತರು ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.

ಮಡಿಕೇರಿ ತಾಲೂಕಿನ ನಾಲಡಿ ಗ್ರಾಮದ ಯುವತಿಯನ್ನು ಕೇರಳ ಮೂಲದ ತ್ರಿಶೂರ್ ಮಿಥುನ್ ವಿವಾಹವಾಗಿದ್ದ. ಅಲ್ಲದೆ, ಪತ್ನಿ ಮನೆಯವ್ರಿಗೆ ತಾನು ಐಪಿಎಸ್ ಅಧಿಕಾರಿ ಅಂತಾ ನಂಬಿಸಲು ಸ್ನೇಹಿತರ ಜೊತೆ ಬಂದು ಪೊಲೀಸ್ ಸಮವಸ್ತ್ರ ಸಹ ಖರೀದಿ ಮಾಡಿದ್ದ. ತವರು ಮನೆಗೆ ವಾಪಸ್ ಬಂದಿದ್ದ ಯುವತಿಗೆ ಪತಿಯ ವಂಚನೆ ಬಯಲಾಗಿದೆ. ವಂಚನೆ ಬಗ್ಗೆ ಗೊತ್ತಾದ ಬಳಿಕ ಯುವತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ಪ್ರಕರಣ ದಾಖಲಿಸಿಕೊಂಡ ನಾಪೋಕ್ಲು ಪೊಲೀಸರು ನಕಲಿ IPS ಅಧಿಕಾರಿ ತ್ರಿಶೂರ್ ಮಿಥುನ್ ಹಾಗೂ ಆತನ ಸ್ನೇಹಿತರಾದ ಮನೋಜ್‌, ಅಬುತಾಹಿರ್ ಮತ್ತು ವಿನೋದ್​ನನ್ನು ಬಂಧಿಸಿದ್ದಾರೆ.

ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್