AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

4 ತಿಂಗಳ ಹಿಂದೆಯೇ ಡೆಕತ್ಲಾನ್​ನಲ್ಲಿ ಚಾಕು ಖರೀದಿಸಿದ್ದ ಹಂತಕಿ ಪುತ್ರಿ!

ತಾಯಿ ಹತ್ಯೆಯ ವಿಚಾರವಾಗಿ ಇನ್ನಷ್ಟು ಮಾಹಿತಿ ನೀಡಿರುವ ಅಮೃತಾ, 4 ತಿಂಗಳ ಹಿಂದೆಯೇ ಹತ್ಯೆ ಪ್ಲ್ಯಾನ್ ಮಾಡಿದ್ದಳಂತೆ. ಸ್ಪೋರ್ಟ್ಸ್​ ಸಾಮಗ್ರಿಯ ಡೆಕತ್ಲಾನ್​ ಶಾಪ್​ನಿಂದ ಎರಡು ಚಾಕು ತಂದಿದ್ದಳಂತೆ. ಅಮ್ಮನನ್ನು ಸಾಯಿಸಲೇಬೇಕು ಎಂದು ನಿರ್ಧರಿಸಿ, ಸರಿಯಾದ ಸಮಯಕ್ಕಾಗಿ ಕಾದು ಕುಳಿತಿದ್ದೆ. ಅದರಂತೆ ಫೆಬ್ರವರಿ 2ರ ಬೆಳಗಿನ ಜಾವ 4 ಗಂಟೆಗೆ ಹತ್ಯೆ ಮಾಡಿಬಿಟ್ಟೆ ಎಂದು ಪೊಲೀಸರ ಎದುರು ಅಮೃತಾ ಅಲವತ್ತುಕೊಂಡಿದ್ದಾಳೆ. ಮೊದಲಿಗೆ ತಾಯಿ ನಿರ್ಮಲಾ ಹತ್ಯೆ ಮಾಡಿದೆ. ಚಾಕುವಿನಿಂದ 8ಕ್ಕೂ ಹೆಚ್ಚು ಬಾರಿ ಇರಿದು ಹೆತ್ತಮ್ಮನನ್ನೇ ಸಾಯಿಸಿಬಿಟ್ಟೆ. ಬಳಿಕ […]

4 ತಿಂಗಳ ಹಿಂದೆಯೇ ಡೆಕತ್ಲಾನ್​ನಲ್ಲಿ ಚಾಕು ಖರೀದಿಸಿದ್ದ ಹಂತಕಿ ಪುತ್ರಿ!
ಸಾಧು ಶ್ರೀನಾಥ್​
|

Updated on:Feb 06, 2020 | 6:54 PM

Share

ತಾಯಿ ಹತ್ಯೆಯ ವಿಚಾರವಾಗಿ ಇನ್ನಷ್ಟು ಮಾಹಿತಿ ನೀಡಿರುವ ಅಮೃತಾ, 4 ತಿಂಗಳ ಹಿಂದೆಯೇ ಹತ್ಯೆ ಪ್ಲ್ಯಾನ್ ಮಾಡಿದ್ದಳಂತೆ. ಸ್ಪೋರ್ಟ್ಸ್​ ಸಾಮಗ್ರಿಯ ಡೆಕತ್ಲಾನ್​ ಶಾಪ್​ನಿಂದ ಎರಡು ಚಾಕು ತಂದಿದ್ದಳಂತೆ. ಅಮ್ಮನನ್ನು ಸಾಯಿಸಲೇಬೇಕು ಎಂದು ನಿರ್ಧರಿಸಿ, ಸರಿಯಾದ ಸಮಯಕ್ಕಾಗಿ ಕಾದು ಕುಳಿತಿದ್ದೆ. ಅದರಂತೆ ಫೆಬ್ರವರಿ 2ರ ಬೆಳಗಿನ ಜಾವ 4 ಗಂಟೆಗೆ ಹತ್ಯೆ ಮಾಡಿಬಿಟ್ಟೆ ಎಂದು ಪೊಲೀಸರ ಎದುರು ಅಮೃತಾ ಅಲವತ್ತುಕೊಂಡಿದ್ದಾಳೆ.

ಮೊದಲಿಗೆ ತಾಯಿ ನಿರ್ಮಲಾ ಹತ್ಯೆ ಮಾಡಿದೆ. ಚಾಕುವಿನಿಂದ 8ಕ್ಕೂ ಹೆಚ್ಚು ಬಾರಿ ಇರಿದು ಹೆತ್ತಮ್ಮನನ್ನೇ ಸಾಯಿಸಿಬಿಟ್ಟೆ. ಬಳಿಕ ತಮ್ಮ ಹರೀಶನ ಕತ್ತು, ಬೆನ್ನು ಭಾಗಕ್ಕೆ ಇರಿದುಬಿಟ್ಟೆ. ಎಲ್ಲರೂ ಸತ್ತುಹೋದರು ಅಂದುಕೊಂಡು ಮನೆಯಿಂದ ಹೊರಬಿದ್ದೆ. ಅಲ್ಲಿ ನನಗಾಗಿ ಕಾಯುತ್ತಿದ್ದ ಗೆಳೆಯನ ಜೊತೆ ಬೈಕ್​ ಏರಿ ಪರಾರಿಯಾದೆ ಎಂದು ಅಮೃತಾ ಹೇಳಿದ್ದಾಳೆ.

ಪರಾರಿ ವೇಳೆ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದ ಅಮೃತಾ: ಮನೆಯಿಂದ ಹೊರಡುವಾಗ ಮೊಬೈಲ್ ಸ್ವಿಚ್ಡ್​ ಆಫ್ ಮಾಡಿಕೊಂಡಿದ್ದೆ. ಬಳಿಕ ದಾರಿಯಲ್ಲಿ ಬರುತ್ತಾ.. ರಾಮಮೂರ್ತಿನಗರ ರಸ್ತೆ ಪಕ್ಕ ಮೊಬೈಲ್ ಎಸೆದುಬಿಟ್ಟೆ ಎಂದೂ ಆರೋಪಿ ಅಮೃತಾ ಪೊಲೀಸರ ತನಿಖೆ ವೇಳೆ ಬಾಯಿಬಿಟ್ಟಿದ್ದಾಳೆ.

https://www.facebook.com/Tv9Kannada/videos/2972775902754961/

Published On - 4:39 pm, Thu, 6 February 20

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
ಸ್ವಿಮ್ಮಿಂಗ್ ಪೂಲ್​​ನಲ್ಲಿ ಡೈವ್ ಹೊಡೆದವ ಮೇಲೇಳಲೇ ಇಲ್ಲ: ಮನಕಲಕುವ ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್