AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗರ ಪೊಲೀಸ್ ಆಯುಕ್ತರ ಹೆಸರೇಳಿ ವಂಚನೆ! ನಿವೃತ್ತ ಜಿಎಂ​ಗೆ OLX​ನಲ್ಲಿ ಟೋಪಿ

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್‌ ರಾವ್ ಹೆಸರೇಳಿಕೊಂಡು ಒಎನ್​ಜಿಸಿ ನಿವೃತ್ತ ಜಿಎಂ ಶ್ರೀಧರ್​ಗೆ ಒಎಲ್​ಎಕ್ಸ್​ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್​ಗೆ OLXನಲ್ಲಿ ಟ್ರೆಡ್​ಮಿಲ್​ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್​ ಕೊಟ್ಟಿದ್ದ. ಟ್ರೂ ಕಾಲರ್​ನಲ್ಲಿ ಭಾಸ್ಕರ್‌ರಾವ್ ಐಪಿಎಸ್​ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್​ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ […]

ನಗರ ಪೊಲೀಸ್ ಆಯುಕ್ತರ ಹೆಸರೇಳಿ ವಂಚನೆ! ನಿವೃತ್ತ ಜಿಎಂ​ಗೆ OLX​ನಲ್ಲಿ ಟೋಪಿ
ಸಾಧು ಶ್ರೀನಾಥ್​
|

Updated on: Jan 11, 2020 | 11:57 AM

Share

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್‌ ರಾವ್ ಹೆಸರೇಳಿಕೊಂಡು ಒಎನ್​ಜಿಸಿ ನಿವೃತ್ತ ಜಿಎಂ ಶ್ರೀಧರ್​ಗೆ ಒಎಲ್​ಎಕ್ಸ್​ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್​ಗೆ OLXನಲ್ಲಿ ಟ್ರೆಡ್​ಮಿಲ್​ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್​ ಕೊಟ್ಟಿದ್ದ. ಟ್ರೂ ಕಾಲರ್​ನಲ್ಲಿ ಭಾಸ್ಕರ್‌ರಾವ್ ಐಪಿಎಸ್​ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್​ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ ಕಳಿಸ್ತೀನಿ ಅದ್ರಲ್ಲಿ ಹಣ ಕಳಿಹಿಸ್ತೀನಿ ಅಂತ ವಂಚಕ ಹೇಳಿದ್ದಾನೆ.

ಗೂಗಲ್ ಪೇನಲ್ಲಿ ಒಟ್ಟು 4 ಬಾರಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಶ್ರೀಧರ್ 49 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಹಣ ಪಡೆದ ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿ ಆರೋಪಿ ಗಪ್​ಚುಪ್ ಆಗಿದ್ದಾನೆ. ಮೋಸ ಹೋದ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಫೇಸ್​ಬುಕ್​ ಪೇಜಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಶ್ರೀಧರ್ ದೂರು ನೀಡಿದ್ದಾರೆ.

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ರಸ್ತೆಯಲ್ಲಿರೋದು ಒಂದೇ ಒಂದು ಕಾರು, ಟ್ರಾಫಿಕ್ ಇಲ್ಲ, ಸ್ಟಿಲ್ ವೈಟಿಂಗ್
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
ಅಂತಿಮ ಪರೀಕ್ಷೆ ವೇಳೆ ಬ್ರೌನ್ ವಿವಿಯಲ್ಲಿ ಗುಂಡಿನ ದಾಳಿ, ಇಬ್ಬರು ಸಾವು
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!
2026ಕ್ಕೆ ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ!