AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಗರ ಪೊಲೀಸ್ ಆಯುಕ್ತರ ಹೆಸರೇಳಿ ವಂಚನೆ! ನಿವೃತ್ತ ಜಿಎಂ​ಗೆ OLX​ನಲ್ಲಿ ಟೋಪಿ

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್‌ ರಾವ್ ಹೆಸರೇಳಿಕೊಂಡು ಒಎನ್​ಜಿಸಿ ನಿವೃತ್ತ ಜಿಎಂ ಶ್ರೀಧರ್​ಗೆ ಒಎಲ್​ಎಕ್ಸ್​ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ. ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್​ಗೆ OLXನಲ್ಲಿ ಟ್ರೆಡ್​ಮಿಲ್​ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್​ ಕೊಟ್ಟಿದ್ದ. ಟ್ರೂ ಕಾಲರ್​ನಲ್ಲಿ ಭಾಸ್ಕರ್‌ರಾವ್ ಐಪಿಎಸ್​ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್​ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ […]

ನಗರ ಪೊಲೀಸ್ ಆಯುಕ್ತರ ಹೆಸರೇಳಿ ವಂಚನೆ! ನಿವೃತ್ತ ಜಿಎಂ​ಗೆ OLX​ನಲ್ಲಿ ಟೋಪಿ
ಸಾಧು ಶ್ರೀನಾಥ್​
|

Updated on: Jan 11, 2020 | 11:57 AM

Share

ಬೆಂಗಳೂರು: ನಗರ ಪೊಲೀಸ್ ಆಯುಕ್ತರ ಹೆಸರಲ್ಲೇ ದೋಖಾ ನಡೆದಿರುವುದು ಬೆಳಕಿಗೆ ಬಂದಿದೆ. ಆಯುಕ್ತ ಭಾಸ್ಕರ್‌ ರಾವ್ ಹೆಸರೇಳಿಕೊಂಡು ಒಎನ್​ಜಿಸಿ ನಿವೃತ್ತ ಜಿಎಂ ಶ್ರೀಧರ್​ಗೆ ಒಎಲ್​ಎಕ್ಸ್​ನಲ್ಲಿ ಸಾವಿರಾರು ರೂಪಾಯಿ ವಂಚನೆ ಮಾಡಿದ್ದಾರೆ.

ಬನ್ನೇರುಘಟ್ಟ ರಸ್ತೆಯ ಅರಕೆರೆ ನಿವಾಸಿ ಶ್ರೀಧರ್​ಗೆ OLXನಲ್ಲಿ ಟ್ರೆಡ್​ಮಿಲ್​ ಖರೀದಿಸುವುದಾಗಿ ಹೇಳಿದ್ದ ಟೋಪಿ ಹಾಕಿದ್ದಾರೆ. ಪೊಲೀಸ್ ಅಧಿಕಾರಿ ಅಂತಾ ಶ್ರೀಧರ್ ನಂಬರ್​ ಕೊಟ್ಟಿದ್ದ. ಟ್ರೂ ಕಾಲರ್​ನಲ್ಲಿ ಭಾಸ್ಕರ್‌ರಾವ್ ಐಪಿಎಸ್​ ಎಂದು ನಮೂದು ಮಾಡಿದ್ದ. ಅಲ್ಲದೆ ಡಿಪಿಯಲ್ಲಿ ಆಯುಕ್ತ ಭಾಸ್ಕರ್‌ರಾವ್​ ಫೋಟೋ ಹಾಕಿಕೊಂಡಿದ್ದ. ಗೂಗಲ್ ಪೇ ಲಿಂಕ್ ಕಳಿಸ್ತೀನಿ ಅದ್ರಲ್ಲಿ ಹಣ ಕಳಿಹಿಸ್ತೀನಿ ಅಂತ ವಂಚಕ ಹೇಳಿದ್ದಾನೆ.

ಗೂಗಲ್ ಪೇನಲ್ಲಿ ಒಟ್ಟು 4 ಬಾರಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಶ್ರೀಧರ್ 49 ಸಾವಿರ ರೂಪಾಯಿ ಕಳೆದುಕೊಂಡಿದ್ದಾರೆ. ಹಣ ಪಡೆದ ಬಳಿಕ ಫೋನ್ ಸ್ವಿಚ್ಡ್ ಆಫ್ ಮಾಡಿ ಆರೋಪಿ ಗಪ್​ಚುಪ್ ಆಗಿದ್ದಾನೆ. ಮೋಸ ಹೋದ ಬಳಿಕ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಫೇಸ್​ಬುಕ್​ ಪೇಜಲ್ಲಿ ಹೆಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಗೆ ಶ್ರೀಧರ್ ದೂರು ನೀಡಿದ್ದಾರೆ.

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು