Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Star Voters: ಮೇ 10ರಂದು ಮತ ಚಲಾಯಿಸಲಿರುವ ಕರ್ನಾಟಕದ ಸ್ಟಾರ್​ ನಟ ನಟಿಯರು ಇವರೇ ನೋಡಿ

ಮೇ 10ರಂದು ನಡೆಯುವ ಕರ್ನಾಟಕ ಚುನಾವಣೆಗೆ ಮತದಾರರು ತಮ್ಮ ಅಮೂಲ್ಯವಾದ ಮತ ಚಲಾಯಿಸಲು ಕಾಯುತ್ತಿದ್ದಾರೆ. ಇದರಲ್ಲಿ ಸ್ಟಾರ್ ವೋಟರ್ಸ್ ಕೂಡ ಸೇರಿದ್ದಾರೆ. ಹಾಗಿದ್ದರೆ ಯಾರು ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ಎಂಬುದು ಇಲ್ಲಿದೆ.

Karnataka Star Voters: ಮೇ 10ರಂದು ಮತ ಚಲಾಯಿಸಲಿರುವ ಕರ್ನಾಟಕದ ಸ್ಟಾರ್​ ನಟ ನಟಿಯರು ಇವರೇ ನೋಡಿ
ಕರ್ನಾಟಕದ ಸ್ಟಾರ್ ವೋಟರ್ಸ್
Follow us
Rakesh Nayak Manchi
|

Updated on: May 08, 2023 | 7:47 PM

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ನಾಳೆ (ಮೇ 9) ಒಂದು ದಿನವಷ್ಟೇ ಬಾಕಿ ಇದೆ. ಮೇ 10ರಂದು ರಾಜ್ಯಾದ್ಯಂತ ಒಂದೇ ಹಂತದಲ್ಲಿ ಮತದಾನ (Voting) ನಡೆಯಲಿದ್ದು, ಇದಕ್ಕೆ ಬೇಕಾದ ಎಲ್ಲಾ ತಯಾರಿಗಳನ್ನು ಚುನಾವಣಾ ಆಯೋಗ (Karnataka Election Commission) ನಡೆಸಿದೆ. ಇನ್ನೊಂದೆಡೆ, ಮತದಾರರು ಕೂಡ ತಮ್ಮ ಅಮೂಲ್ಯವಾದ ವೋಟ್ ಚಲಾಯಿಸಲು ಕಾಯುತ್ತಿದ್ದಾರೆ. ಇದರಲ್ಲಿ ಸ್ಟಾರ್ ವೋಟರ್ಸ್ (Karnataka Star Voters)​ ಕೂಡ ಸೇರಿದ್ದಾರೆ. ಹಾಗಿದ್ದರೆ ಯಾರು ಎಲ್ಲೆಲ್ಲಿ ಮತದಾನ ಮಾಡಲಿದ್ದಾರೆ ಎಂಬುದು ಇಲ್ಲಿದೆ.

ಬೆಂಗಳೂರಿನಲ್ಲಿ ಮತ ಚಲಾಯಿಸಲಿರುವ ಸ್ಟಾರ್ ನಟ-ನಟಿಯರು

  • ಗಣೇಶ್: ಆರ್​​ಆರ್​ ನಗರ
  • ಶಿಲ್ಪಾ ಗಣೇಶ್: ಆರ್​​ಆರ್​ ನಗರ
  • ರಚಿತಾ ರಾಮ್: ಆರ್​​ಆರ್​ ನಗರ
  • ಅಮೂಲ್ಯ: ಆರ್​​ಆರ್​ ನಗರ
  • ದಿಗಂತ್: ಆರ್​​ಆರ್​ ನಗರ
  • ಐಂದ್ರಿತಾ ರೇ: ಆರ್​​ಆರ್​ ನಗರ
  • ಅವಿನಾಶ್: ಆರ್​​ಆರ್​ ನಗರ​
  • ಮಾಳವಿಕಾ: ಆರ್​​ಆರ್​ ನಗರ
  • ನೆನಪಿರಲಿ ಪ್ರೇಮ್: ಆರ್​​ಆರ್​ ನಗರ​
  • ವಸಿಷ್ಠ ಸಿಂಹ: ಆರ್​ಆರ್​ ನಗರ
  • ಹರಿಪ್ರಿಯಾ: ಆರ್​​ಆರ್​ ನಗರ

ಬೆಂಗಳೂರಿನ ಸದಾಶಿವನಗರದ ಸ್ಟಾರ್ ವೋಟರ್ಸ್

  • ರಾಘವೇಂದ್ರ ರಾಜ್​​ಕುಮಾರ್: ಸದಾಶಿವ ನಗರ
  • ಅಶ್ವಿನಿ ಪುನೀತ್ ರಾಜ್​ಕುಮಾರ್: ಸದಾಶಿವ ನಗರ
  • ಯುವರಾಜ್​ಕುಮಾರ್: ಸದಾಶಿವ ನಗರ

ಕತ್ರಿಗುಪ್ಪೆ ಕ್ಷೇತ್ರದ ಸ್ಟಾರ್ ವೋಟರ್ಸ್

  • ಉಪೇಂದ್ರ: ಕತ್ರಿಗುಪ್ಪೆ
  • ಯಶ್: ಕತ್ರಿಗುಪ್ಪೆ
  • ಸೃಜನ್ ಲೋಕೇಶ್: ಕತ್ರಿಗುಪ್ಪೆ
  • ಪೂಜಾ ಗಾಂಧಿ: ಕತ್ರಿಗುಪ್ಪೆ
  • ದುನಿಯಾ ವಿಜಯ್: ಕತ್ತಿಗುಪ್ಪೆ

ಜೆಪಿ ನಗರದ ಸ್ಟಾರ್ ವೋಟರ್ಸ್

  • ಕಿಚ್ಚ ಸುದೀಪ್: ಪುಟ್ಟೇನಹಳ್ಳಿ (ಜೆ.ಪಿ.ನಗರ)
  • ಮೇಘನಾ ರಾಜ್: ಜೆಪಿ ನಗರ
  • ಸುಂದರ್​ ರಾಜ್: ಜೆಪಿ ನಗರ
  • ತಾರಾ ಅನುರಾಧ: ಜೆಪಿ ನಗರ
  • ಸಪ್ತಮಿಗೌಡ: ಜೆಪಿ ನಗರ
  • ರಮೇಶ್ ಅರವಿಂದ್: ಜೆಪಿ ನಗರ

ಇದನ್ನೂ ಓದಿ: ಮತದಾನ ಮಾಡಿದವರಿಗೆ ಈ ಹೋಟೆಲ್​ನಲ್ಲಿ ಸಿಗಲಿದೆ ಉಚಿತ ತಿಂಡಿ, ಸಿನಿಮಾ ಟಿಕೆಟ್​: ಮತದಾರರಿಗೆ ಬಂಪರ್​ ಆಫರ್

ಮಲ್ಲೇಶ್ವರ ಕ್ಷೇತ್ರದ ಸ್ಟಾರ್ ವೋಟರ್ಸ್

  • ಜಗ್ಗೇಶ್: ಮಲ್ಲೇಶ್ವರಂ
  • ಕೋಮಲ್​: ಮಲ್ಲೇಶ್ವರಂ
  • ಸುಧಾರಾಣಿ: ಮಲ್ಲೇಶ್ವರಂ
  • ಬಿ.ಸರೋಜದೇವಿ: ಮಲ್ಲೇಶ್ವರಂ
  • ಅನಂತ್ ನಾಗ್: ಮಲ್ಲೇಶ್ವರಂ

ಬೆಂಗಳೂರಿನ ಇತರೆ ಕ್ಷೇತ್ರದ ಸ್ಟಾರ್​ ವೋಟರ್ಸ್​

  • ಧ್ರುವ ಸರ್ಜಾ: ತ್ಯಾಗರಾಜನಗರ (ಕೆಆರ್​.ರೋಡ್​, ಶಾಸ್ತ್ರಿ ನಗರ)
  • ಶ್ರೀಮುರುಳಿ: ವಸಂತ ನಗರ
  • ಪ್ರಶಾಂತ್​ ನೀಲ್​: ವಸಂತ ನಗರ
  • ಪ್ರೇಮ್: ಚಂದ್ರ ಲೇಔಟ್​
  • ರಕ್ಷಿತಾ ಪ್ರೇಮ್: ಚಂದ್ರ ಲೇಔಟ್​
  • ಭಾರತಿ ವಿಷ್ಣುವರ್ಧನ್​: ಜಯನಗರ
  • ಅನಿರುದ್ದ್: ಜಯನಗರ
  • ರಾಧಿಕಾ ಪಂಡಿತ್: ದೇವಯ್ಯ ಪಾರ್ಕ್ (ಸುಬ್ರಮಣ್ಯನಗರ)
  • ಡಾ.ಶಿವರಾಜ್​ಕುಮಾರ್: ಬ್ಯಾಟರಾಯನ ಪುರ (ರಾಚೇನಹಳ್ಳಿ)
  • ಗೀತಾ ಶಿವರಾಜ್​ಕುಮಾರ್: ಬ್ಯಾಟರಾಯನ ಪುರ (ರಾಚೇನಹಳ್ಳಿ)
  • ಚಂದನ್ ಶೆಟ್ಟಿ: ನಾಗರಬಾವಿ
  • ಸಾಧುಕೋಕಿಲ: ನಾಗರಬಾವಿ
  • ಶರಣ್: ಹೊಸಕೆರೆಹಳ್ಳಿ
  • ಶೃತಿ: ಹೊಸಕೆರೆ ಹಳ್ಳಿ
  • ರವಿಚಂದ್ರನ್: ರಾಜಾಜಿನಗರ
  • ವಿಕ್ರಂ ರವಿಚಂದ್ರನ್: ರಾಜಾಜಿನಗರ
  • ಮನೋರಂಜನ್: ರಾಜಾಜಿನಗರ
  • ಅಜೇಯ್ ರಾವ್: ರಾಜಾಜಿನಗರ
  • ದ್ವಾರಕೀಶ್: ಬೊಮ್ಮನಹಳ್ಳಿ
  • ಹರ್ಷಿಕಾ ಪೂಣಚ್ಚ: ಕೆ.ಆರ್​.ಪುರ
  • ಯೋಗರಾಜ್ ಭಟ್: ಗಿರಿ ನಗರ
  • ಅರ್ಜುನ್ ಜನ್ಯ: ಹೆಬ್ಬಾಳ
  • ವಿಜಯ್ ರಾಘವೇಂದ್ರ: ಯಲಹಂಕ
  • ಮಾಲಾಶ್ರೀ: ಶಿವಾಜಿನಗರ

ಇತರೆ ಜಿಲ್ಲೆಗಳಲ್ಲಿ ಮತದಾನ ಮಾಡಲಿರುವ ಸ್ಟಾರ್ ವೋಟರ್ಸ್

  • ರಿಷಬ್ ಶೆಟ್ಟಿ: ಕುಂದಾಪುರ
  • ರಕ್ಷಿತ್ ಶೆಟ್ಟಿ: ಕುಂದಾಪುರ (ಉಡುಪಿ)
  • ರಾಜ್ .ಬಿ.ಶೆಟ್ಟಿ: ಕುಂದಾಪುರ
  • ನಿಖಿಲ್ ಕುಮಾರಸ್ವಾಮಿ: ಕೇತಮಾರನಹಳ್ಳಿ (ಬಿಡದಿ)
  • ಡಾಲಿ ಧನಂಜಯ: ಅರಸೀಕೆರೆ
  • ಅಶಿಕಾ ರಂಗನಾಥ್: ತುಮಕೂರು
  • ಚಿಕ್ಕಣ್ಣ: ಮೈಸೂರು
  • ಲೀಲಾವತಿ: ಸೋಲದೇವನಹಳ್ಳಿ
  • ವಿನೋದ್ ರಾಜ್: ಸೋಲದೇವನ ಹಳ್ಳಿ
  • ದೊಡ್ಡಣ್ಣ: ಬಿದರುಕಲ್ಲು

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ವ್ಯಾಪಾರಿಗಳು ಹೆಸರು ನೋಂದಾಯಿಸಿಕೊಳ್ಳಲು ಏಪ್ರಿಲ್ 30 ಕಡೇದಿನ: ಶಿವಕುಮಾರ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
ಚೀಟಿಯಲ್ಲಿ ಏನು ಬರೆದಿತ್ತು ಅಂತ ಮುಂದಿನ ದಿನಗಳಲ್ಲಿ ಹೇಳ್ತೇನೆ: ಯತ್ನಾಳ್
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
VIDEO: CSK ಮತ್ತೆ ಮೋಸದಾಟ? ಅನುಮಾನ ಹುಟ್ಟಿಸಿದ ವಿಡಿಯೋ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ಪರೋಕ್ಷವಾಗಿ ಮತ್ತೊಬ್ಬ ಸಚಿವನ ಕಡೆ ಬೊಟ್ಟು ಮಾಡುತ್ತಿದ್ದಾರೆ: ರವಿ
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣ ದೂರು ದಾಖಲಿಸದ ಹೊರತು ನಾವೇನೂ ಮಾಡಲಾಗದು: ಪರಮೇಶ್ವರ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ರಾಜಣ್ಣರೊಂದಿಗೆ ಮೊದ್ಲಿಂದ್ಲೂ ಸಲುಗೆಯಿಂದ ಇದ್ದೇನೆ: ಡಾ ರಂಗನಾಥ್
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ನಾಗ್ಪುರ ಹಿಂಸಾಚಾರದ ಪ್ರಮುಖ ಆರೋಪಿ ಫಾಹಿಂ ಖಾನ್ ಮನೆ ನೆಲಸಮ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಬೆಳೆಸಿದ ವ್ಯಕ್ತಿಗಳ ಮೇಲೆ ಯಶ್​ಗೆ ಅದೆಂಥಾ ಗೌರವ; ಇಲ್ಲಿದೆ ಸಾಕ್ಷಿ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
ಮುನಿರತ್ನ ಮಾಡಿರುವ ಆರೋಪಗಳ ಬಗ್ಗೆ ನನಗೆ ಗೊತ್ತಿಲ್ಲ: ರಾಜಣ್ಣ
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್
VIDEO: ರವೀಂದ್ರ ಜಡೇಜಾ ಔಟ್ ಆಗಿದ್ದನ್ನು ಸಂಭ್ರಮಿಸಿದ CSK ಫ್ಯಾನ್ಸ್