AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ಬಾಸ್: ವಿನಯ್​ ಬಗ್ಗೆ ಹೊರಬಂದ ಭಾಗ್ಯಶ್ರೀ ಹೇಳಿದ್ದೇನು?ಬಿಗ್​ಬಾಸ್: ವಿನಯ್​ ಬಗ್ಗೆ ಹೊರಬಂದ ಭಾಗ್ಯಶ್ರೀ ಹೇಳಿದ್ದೇನು?

ಬಿಗ್​ಬಾಸ್: ವಿನಯ್​ ಬಗ್ಗೆ ಹೊರಬಂದ ಭಾಗ್ಯಶ್ರೀ ಹೇಳಿದ್ದೇನು?

ಮಂಜುನಾಥ ಸಿ.
|

Updated on:Nov 21, 2023 | 11:58 AM

Share

Bigg Boss: ವಿನಯ್ ಬಿಗ್​ಬಾಸ್ ಮನೆಯ ಕೆಲವು ಸದಸ್ಯರ ಮೇಲೆ ದಾರ್ಷ್ಯ ತೋರಿದ್ದಾರೆ. ಅವರಲ್ಲಿ ಭಾಗ್ಯಶ್ರೀ ಸಹ ಒಬ್ಬರು. ಕಳೆದ ವೀಕೆಂಡ್​ನಲ್ಲಿ ನಡೆದ ಡಬಲ್ ಎಲಿಮಿನೇಷನ್​ನಲ್ಲಿ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದು, ವಿನಯ್ ವ್ಯಕ್ತಿತ್ವ ಎಂಥಹದ್ದು ಎಂದು ಹೇಳಿದ್ದಾರೆ.

ಬಿಗ್​ಬಾಸ್ (Bigg Boss) ಮನೆಯ ಶಕ್ತಿಶಾಲಿ ಸ್ಪರ್ಧಿ ಎನ್ನಿಸಿಕೊಂಡಿದ್ದಾರೆ ವಿನಯ್ ಗೌಡ. ಸುದೀಪ್ ಕೈಯಲ್ಲಿ ಆನೆ ಎಂದು ಸಹ ಕರೆಸಿಕೊಂಡಿದ್ದಾರೆ. ಮೊದಲ ಕೆಲವು ವಾರಗಳಂತೂ ವಿನಯ್​ಗೆ ಎದುರಾಳಿಯೇ ಇಲ್ಲದಂತಾಗಿತ್ತು, ಆದರೆ ವಾರದಿಂದ ವಾರಕ್ಕೆ ಮನೆಯ ಕೆಲವು ಸದಸ್ಯರು ಗಟ್ಟಿತನ ತೋರಿದ್ದಾರೆ. ಜೊತೆಗೆ ವಿನಯ್ ಸಹ ಮನೆಯ ಕೆಲವು ಸದಸ್ಯರ ಮೇಲೆ ದಾರ್ಷ್ಯ ತೋರಿದ್ದಾರೆ. ಅವರಲ್ಲಿ ಭಾಗ್ಯಶ್ರೀ ಸಹ ಒಬ್ಬರು. ಕಳೆದ ವೀಕೆಂಡ್​ನಲ್ಲಿ ನಡೆದ ಡಬಲ್ ಎಲಿಮಿನೇಷನ್​ನಲ್ಲಿ ಭಾಗ್ಯಶ್ರೀ ಮನೆಯಿಂದ ಹೊರಗೆ ಬಂದಿದ್ದು, ವಿನಯ್ ವ್ಯಕ್ತಿತ್ವ ಎಂಥಹದ್ದು ಎಂದು ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Nov 21, 2023 08:55 AM

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More