AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತುಪ್ಪದ ರಾಣಿಗಾಗಿ ಬಾಯ್​ಫ್ರೆಂಡ್ಸ್​ನಿಂದ ‘ನಾಟಿಕೋಳಿ’ ಜಗಳ!

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್​ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿ ಕಾಟನ್​ಪೇಟೆ ಠಾಣೆಯಲ್ಲಿ CCB ಅಧಿಕಾರಿಗಳು ದಾಖಲಿಸಿರುವ FIRನಲ್ಲಿ ನಟಿ ರಾಗಿಣಿ ದ್ವಿವೇದಿ ಮೊದಲ ಬಾಯ್​ಫ್ರೆಂಡ್ ಶಿವಪ್ರಕಾಶ್ ಹೆಸರು ಸಹ ಉಲ್ಲೇಖಿಸಲಾಗಿದೆ. ರಾಗಿಣಿಯ ಐಶಾರಾಮಿ ಜೀವನ‌ಕ್ಕೆ ಸಾಥ್​ ಕೊಟ್ಟಿದ್ದ ಶಿವಪ್ರಕಾಶ್ ಆಕೆಗಾಗಿ ಸಿನಿಮಾ ನಿರ್ಮಾಣ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ. ಕೇವಲ ಪಾರ್ಟಿ ಆಯೋಜನೆ ಮಾಡವುದೇ ಅಲ್ಲ ಶಿವಪ್ರಕಾಶ್ ಸಿನಿಮಾ ಸಹ ನಿರ್ಮಾಣ ಮಾಡುತ್ತಿದ್ದನಂತೆ. ರಾಗಿಣಿಗಾಗಿ ಸಿನಿಮಾ ನಿರ್ಮಾಪಕನಾದ ಈ ಲವ್ವರ್ ಬಾಯ್ ಆಕೆಗಾಗಿ ನಾಟಿಕೋಳಿ ಎಂಬ ಸಿನಿಮಾ […]

ತುಪ್ಪದ ರಾಣಿಗಾಗಿ ಬಾಯ್​ಫ್ರೆಂಡ್ಸ್​ನಿಂದ ‘ನಾಟಿಕೋಳಿ’ ಜಗಳ!
KUSHAL V
|

Updated on:Sep 05, 2020 | 3:26 PM

Share

ಬೆಂಗಳೂರು: ಸ್ಯಾಂಡಲ್​ವುಡ್​ಗೆ ಡ್ರಗ್​ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿ ಕಾಟನ್​ಪೇಟೆ ಠಾಣೆಯಲ್ಲಿ CCB ಅಧಿಕಾರಿಗಳು ದಾಖಲಿಸಿರುವ FIRನಲ್ಲಿ ನಟಿ ರಾಗಿಣಿ ದ್ವಿವೇದಿ ಮೊದಲ ಬಾಯ್​ಫ್ರೆಂಡ್ ಶಿವಪ್ರಕಾಶ್ ಹೆಸರು ಸಹ ಉಲ್ಲೇಖಿಸಲಾಗಿದೆ.

ರಾಗಿಣಿಯ ಐಶಾರಾಮಿ ಜೀವನ‌ಕ್ಕೆ ಸಾಥ್​ ಕೊಟ್ಟಿದ್ದ ಶಿವಪ್ರಕಾಶ್ ಆಕೆಗಾಗಿ ಸಿನಿಮಾ ನಿರ್ಮಾಣ ಕೂಡ ಮಾಡಿದ್ದ ಎಂದು ತಿಳಿದುಬಂದಿದೆ. ಕೇವಲ ಪಾರ್ಟಿ ಆಯೋಜನೆ ಮಾಡವುದೇ ಅಲ್ಲ ಶಿವಪ್ರಕಾಶ್ ಸಿನಿಮಾ ಸಹ ನಿರ್ಮಾಣ ಮಾಡುತ್ತಿದ್ದನಂತೆ.

ರಾಗಿಣಿಗಾಗಿ ಸಿನಿಮಾ ನಿರ್ಮಾಪಕನಾದ ಈ ಲವ್ವರ್ ಬಾಯ್ ಆಕೆಗಾಗಿ ನಾಟಿಕೋಳಿ ಎಂಬ ಸಿನಿಮಾ ಸಹ ನಿರ್ಮಾಣ ಮಾಡಿದ್ದ.

ನಾಟಿಕೋಳಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ರಾಗಿಣಿಯ ಚಿತ್ರಕ್ಕೆ ತಾನೇ ಹಣ ಹೂಡಿಕೆ ಮಾಡಿದ್ದ. ಆಗ, ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಶಿವಪ್ರಕಾಶ್ ಹಾಗೂ ರವಿಶಂಕರ್ ನಡುವೆ ಕಿತ್ತಾಟ ನಡೆದು ಆಗ ದೊಡ್ಡ ರಾದ್ಧಾಂತ ಸಹ ಆಗಿತ್ತು.

Published On - 3:07 pm, Sat, 5 September 20

ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
ಮೋದಿಯನ್ನು ಕಾರಲ್ಲಿ ಕೂರಿಸಿಕೊಂಡು ತಾವೇ ಡ್ರೈವ್ ಮಾಡಿದ ಜೋರ್ಡಾನ್ ಪ್ರಿನ್ಸ್
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
‘ಸುಳ್ಳಿ-ಯೋಗ್ಯತೆ ಇಲ್ಲದವಳು’: ಚೈತ್ರಾ-ರಜತ್ ಮಾರಾಮಾರಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಬೆಳಗಾವಿ ಅಧಿವೇಶನದಲ್ಲೂ ಸದ್ದು ಮಾಡಿದ ಮೊಟ್ಟೆ ಕ್ಯಾನ್ಸರ್ ಸುದ್ದಿ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಕ್ಯಾಮರೂನ್ ಗ್ರೀನ್‌ ವೇತನದಿಂದ 7.20 ಕೋಟಿ ರೂ. ಕಡಿತ
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಪೊಲೀಸಪ್ಪನ ಜತೆ ಓಡಿಹೋಗಿದ್ದ ಮೋನಿಕಾಳ ಅಸಲಿಯತ್ತು ಬಯಲು
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬಿಜೆಪಿಗೆ ಹೊಸ ಸಾರಥಿ ಬೆನ್ನಲ್ಲೇ ದಿಲ್ಲಿಗೆ ಹಾರಿದ ವಿಜಯೇಂದ್ರ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!