AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Happy Birthday Sharan: ಅಣ್ಣ ಶರಣ್​ಗೆ ಪ್ರೀತಿಯಿಂದ ಶುಭಾಶಯ ಕೋರಿದ ನಟಿ ಶ್ರುತಿ

Happy Birthday Sharan: ನಟ ಶರಣ್​ ಹಾಗೂ ನಟಿ ಶ್ರುತಿ ಅಣ್ಣ-ತಂಗಿ. ಚಿಕ್ಕಂದಿನಿಂದ ಇಬ್ಬರೂ ಒಟ್ಟಾಗಿ ಬೆಳೆದಿದ್ದಾರೆ. ಇಂದು ಶರಣ್​ ಜನ್ಮದಿನ. ಹೀಗಾಗಿ, ಶರಣ್​ಗೆ ಶ್ರುತಿ ಜನ್ಮದಿನದ ಶುಭಾಶಯ ಕೋರಿದ್ದಾರೆ.

ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​|

Updated on: Feb 06, 2021 | 2:43 PM

Share
ನಟಿ ಶ್ರುತಿ ಅಣ್ಣ ಶರಣ್​ಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.

ನಟಿ ಶ್ರುತಿ ಅಣ್ಣ ಶರಣ್​ಗೆ ಜನ್ಮದಿನದ ಶುಭಾಶಯ ಹೇಳಿದ್ದಾರೆ.

1 / 4
ಇನ್​​ಸ್ಟಾಗ್ರಾಂನಲ್ಲಿ ಬಾಲ್ಯದ ಫೋಟೋ ಹಾಕಿರುವ ಶೃತಿ ಶರಣ್​ಗೆ ಆಲ್​ ದಿ ಬೆಸ್ಟ್​ ಎಂದಿದ್ದಾರೆ.

ಇನ್​​ಸ್ಟಾಗ್ರಾಂನಲ್ಲಿ ಬಾಲ್ಯದ ಫೋಟೋ ಹಾಕಿರುವ ಶೃತಿ ಶರಣ್​ಗೆ ಆಲ್​ ದಿ ಬೆಸ್ಟ್​ ಎಂದಿದ್ದಾರೆ.

2 / 4
ಪ್ರೀತಿಯ ಅಣ್ಣನಿಗೆ ಜನುಮದಿನದ ಶುಭಾಶಯಗಳು ಬದುಕು ಮತ್ತಷ್ಟು ಬೆಳಗಲಿ. ಮುಂದಿನ ನಿನ್ನ ನಿರ್ಮಾಣದ ಚಿತ್ರ ಗುರು ಶಿಷ್ಯರು ನಿನ್ನೆಲ್ಲ ಸಿನಿಮಾಗಳಿಗಿಂತ ದೊಡ್ಡ ಯಶಸ್ಸನ್ನು ಕಾಣಲಿ ದೇವರು ನಿನಗೆ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಅಣ್ಣ ಎಂದು ಬರೆದುಕೊಂಡಿದ್ದಾರೆ.

ಪ್ರೀತಿಯ ಅಣ್ಣನಿಗೆ ಜನುಮದಿನದ ಶುಭಾಶಯಗಳು ಬದುಕು ಮತ್ತಷ್ಟು ಬೆಳಗಲಿ. ಮುಂದಿನ ನಿನ್ನ ನಿರ್ಮಾಣದ ಚಿತ್ರ ಗುರು ಶಿಷ್ಯರು ನಿನ್ನೆಲ್ಲ ಸಿನಿಮಾಗಳಿಗಿಂತ ದೊಡ್ಡ ಯಶಸ್ಸನ್ನು ಕಾಣಲಿ ದೇವರು ನಿನಗೆ ಆಯಸ್ಸು ಆರೋಗ್ಯ ನೆಮ್ಮದಿ ಕೊಟ್ಟು ಕಾಪಾಡಲಿ ಅಣ್ಣ ಎಂದು ಬರೆದುಕೊಂಡಿದ್ದಾರೆ.

3 / 4
ನನ್ನ ಬಾಲ್ಯದ ದಿನಗಳನ್ನು ಅಪ್ಪ-ಅಮ್ಮ ನಿಗಿಂತ ನಿನ್ನೊಂದಿಗೆ ಜಾಸ್ತಿ ಕಳೆದಿದ್ದು ಸುಖವೊ ದುಃಖವೋ ಇಂದಿಗೆ ಅವೆಲ್ಲವೂ ಸುಂದರ ನೆನಪುಗಳು. ನಿನ್ನ ಕೆಲವು ಬಾಲ್ಯದ ದಿನಗಳ ಫೋಟೋ ನಿನ್ನ ಅಭಿಮಾನಿಗಳಿಗಾಗಿ  ಎಂದು ಹಳೆಯ ದಿನಗಳನ್ನು ಶೃತಿ ನೆನೆದಿದ್ದಾರೆ.

ನನ್ನ ಬಾಲ್ಯದ ದಿನಗಳನ್ನು ಅಪ್ಪ-ಅಮ್ಮ ನಿಗಿಂತ ನಿನ್ನೊಂದಿಗೆ ಜಾಸ್ತಿ ಕಳೆದಿದ್ದು ಸುಖವೊ ದುಃಖವೋ ಇಂದಿಗೆ ಅವೆಲ್ಲವೂ ಸುಂದರ ನೆನಪುಗಳು. ನಿನ್ನ ಕೆಲವು ಬಾಲ್ಯದ ದಿನಗಳ ಫೋಟೋ ನಿನ್ನ ಅಭಿಮಾನಿಗಳಿಗಾಗಿ ಎಂದು ಹಳೆಯ ದಿನಗಳನ್ನು ಶೃತಿ ನೆನೆದಿದ್ದಾರೆ.

4 / 4
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ