AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಲೆಯಾಳಂ ನಟಿ ಮಂಜಿಮಾ ಮೋಹನ್ ಬ್ಯೂಟಿ ಸೀಕ್ರೆಟ್​ ಏನು ಗೊತ್ತಾ?

ಹೊಸ ಅಲೆಯ ನಟಿಯರ ಪೈಕಿ ಮಲೆಯಾಲಂ ಬೆಡಗಿ ಮಂಜಿಮಾ ಮೋಹನ್​ ಮುಗ್ಧ ನಟನೆಯ ಮೂಲಕ ಸಿನಿರಸಿಕರನ್ನು ಗೆದ್ದ ತಾರೆ. ನಟನೆಯಲ್ಲಿ ಪರ್ಫೆಕ್ಟ್ ಆಗಿರೋ ಮಂಜಿಮಾ ಸೌಂದರ್ಯವನ್ನು ಅದೇ ರೀತಿ ಕಾಪಾಡಿದ್ದಾರೆ. ಮುದ್ದಾದ ಮುಖ, ಚಬ್ಬಿಚಬ್ಬಿಯಾದ ಕೆನ್ನೆ, ಚೆಂದದ ತುಟಿ ಇವರ ಸೌಂದರ್ಯವನ್ನು ಇಮ್ಮಡಿಗೊಳ್ಳುವಂತೆ ಮಾಡಿದೆ. ಸೌಂದರ್ಯ ಕಾಪಾಡಲು ಯಾವ ಮಾರ್ಗ ಅನುಸರಿಸ್ತಾರೆ ಅನ್ನೋ ಕುತುಹೂಲ ನಿಮಗಿದ್ಯಾ?: ಬ್ಯೂಟಿಫುಲ್ ನಟಿ ಮಂಜೀಮಾ ಅವರು ಪ್ರತಿದಿನ ತನ್ನೊಂದಿಗೆ ನೀರಿನ ಬಾಟಲಿಯನ್ನು ಒಯ್ಯುವುದನ್ನು ಮಿಸ್ ಮಾಡೋದೆ ಇಲ್ವಂತೆ. ಹೆಚ್ಚಿನ ಪ್ರಮಾಣದಲ್ಲಿ ನೀರು […]

ಮಲೆಯಾಳಂ ನಟಿ ಮಂಜಿಮಾ ಮೋಹನ್ ಬ್ಯೂಟಿ ಸೀಕ್ರೆಟ್​ ಏನು ಗೊತ್ತಾ?
ಸಾಧು ಶ್ರೀನಾಥ್​
|

Updated on:Sep 28, 2019 | 5:13 PM

Share

ಹೊಸ ಅಲೆಯ ನಟಿಯರ ಪೈಕಿ ಮಲೆಯಾಲಂ ಬೆಡಗಿ ಮಂಜಿಮಾ ಮೋಹನ್​ ಮುಗ್ಧ ನಟನೆಯ ಮೂಲಕ ಸಿನಿರಸಿಕರನ್ನು ಗೆದ್ದ ತಾರೆ. ನಟನೆಯಲ್ಲಿ ಪರ್ಫೆಕ್ಟ್ ಆಗಿರೋ ಮಂಜಿಮಾ ಸೌಂದರ್ಯವನ್ನು ಅದೇ ರೀತಿ ಕಾಪಾಡಿದ್ದಾರೆ. ಮುದ್ದಾದ ಮುಖ, ಚಬ್ಬಿಚಬ್ಬಿಯಾದ ಕೆನ್ನೆ, ಚೆಂದದ ತುಟಿ ಇವರ ಸೌಂದರ್ಯವನ್ನು ಇಮ್ಮಡಿಗೊಳ್ಳುವಂತೆ ಮಾಡಿದೆ.

ಸೌಂದರ್ಯ ಕಾಪಾಡಲು ಯಾವ ಮಾರ್ಗ ಅನುಸರಿಸ್ತಾರೆ ಅನ್ನೋ ಕುತುಹೂಲ ನಿಮಗಿದ್ಯಾ?: ಬ್ಯೂಟಿಫುಲ್ ನಟಿ ಮಂಜೀಮಾ ಅವರು ಪ್ರತಿದಿನ ತನ್ನೊಂದಿಗೆ ನೀರಿನ ಬಾಟಲಿಯನ್ನು ಒಯ್ಯುವುದನ್ನು ಮಿಸ್ ಮಾಡೋದೆ ಇಲ್ವಂತೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಶರೀರವನ್ನು ತೇವಾಂಶದಿಂದ ಇರುವಂತೆ ಮಾಡಿ ಸೌಂದರ್ಯದ ಮೇಲೇ ಗಾಢ ಪರಿಣಾಮ ಬೀರುತ್ತಂತೆ. ಮನೆಯಿಂದ 15 ನಿಮಿಷ ಇರಲಿ ಅಥವಾ 5 ಗಂಟೆಗಳ ಕಾಲವೇ ಇರಲಿ ಸನ್ಸ್ಕ್ರೀನ್ ಕಡ್ಡಾಯವಾಗಿ ಯೂಸ್ ಮಾಡ್ತಾರಂತೆ ಈ ಚೆಲುವೆ. ನಮ್ಮ ವಾತಾವರಣಕ್ಕೆ ತ್ವಚೆಯನ್ನು ಹೆಲ್ತಿಯಾಗಿಡಲು ಸನ್​ಸ್ಕ್ರೀನ್ ಅತ್ಯವಶ್ಯಕ ಅಂತಾರೆ ಮಂಜೀಮಾ. ಹಾಗೆಯೇ ಇವರ ತುಟಿಗಳಿಗೆ ಮಾಯಿಶ್ಚರೈಸರ್ ಹಚ್ಚುವುದನ್ನು ಮರೆಯುವುದಿಲ್ಲ.

ದಿನದಲ್ಲಿ ಹೆಚ್ಚಿನ ಪ್ರಮಾಣದ ಫ್ರೂಟ್ಸ್​ ತಿಂತಾರಂತೆ. ಹಾಗೆಯೇ ಸಮ್ಮರ್ ಟೈಮ್​ನಲ್ಲಿ ನಾನ್​ವೆಜ್​ ಪದಾರ್ಥಗಳಿಂದ ದೂರ ಇರ್ತಾರಂತೆ. ಯಾಕಂದ್ರೆ ಇದು ದೇಹದ ಉಷ್ಣತೆಯನ್ನು ಇನ್ನಷ್ಟು ಹೆಚ್ಚಿಸಿ ತ್ವಚೆಯ ಮೇಲೆ ಪರಿಣಾಮ ಬೀರಬಹುದು ಅನ್ನೋದು ಮಂಜಿಮಾ ಅಭಿಪ್ರಾಯ. ಆದ್ರೆ ಈ ಸಮಯದಲ್ಲಿ ಮೀನು ಸೇವನೇ ತ್ವಚೆಗೆ ಒಳ್ಳೆಯದು ಅಂತಾರೆ.

ದೇವರನಾಡು ಕೇರಳದ ಬ್ಯೂಟಿ ಮಂಜಿಮಾ ವಾರದಲ್ಲಿ ಮೂರು ಬಾರಿ ತನ್ನ ಕೂದಲನ್ನು ಎಣ್ಣೆಯಿಂದ ಮಸಾಜ್ ಮಾಡ್ತಾರಂತೆ. ಹಾಗೆಯೇ ಫೇಸ್ ಕ್ಲೀನ್ ಅಪ್ ಕೂಡಾ ಇವರ ಬ್ಯೂಟಿಯಲ್ಲಿ ಪ್ರಮುಖ ಪಾತ್ರ ವಹಿಸಿದೆಯಂತೆ. ಎಲ್ಲಕ್ಕಿಂತ ಹೆಚ್ಚಾಗಿ ಮುಖದಲ್ಲಿ ಸದಾ ನಗು ಇದ್ದರೆ ಮಾತ್ರ ಸೌಂದರ್ಯದ ಹೊಸ ಮೆರಗು ಬರುತ್ತೆ ಅಂತಾರೆ ಬ್ಯೂಟಿ ಕ್ವೀನ್ ಮಂಜಿಮಾ

Published On - 3:40 pm, Sat, 28 September 19

ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ