AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Together as One: ಲಾಕ್​ಡೌನ್​ ಸಂತ್ರಸ್ತ ಸಂಗೀತಗಾರರ ನೆರವಿಗೆ ಧಾವಿಸಿದ ದಿಗ್ಗಜರು

ಬೆಂಗಳೂರು: ಕೊವಿಡ್​ ಮಹಾಮಾರಿಯಿಂದ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಯುನೈಟೆಡ್​ ಸಿಂಗರ್ಸ್​ ಚಾರಿಟೇಬಲ್​ ಟ್ರಸ್ಟ್​ ಎಂಬ ಸಂಸ್ಥೆಯು ಮುಂದಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಶ್ರೀನಿವಾಸ್​ ನೇತೃತ್ವದಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ರಾಹುಲ್​ ನಂಬಿಯಾರ್​, ರಂಜೀತ್ ಗೋವಿಂದ್​ ಹಾಗೂ ಸುಜಾತಾ ಮೋಹನ್​ ಸಹ ಕೈಜೋಡಿಸಿದ್ದಾರೆ. ಇದೀಗ, ಸಂಸ್ಥೆಯು ಒಂದಾಗಿ ಬಾಳೋಣ (Together as one) ಎಂಬ ಶೀರ್ಷಿಕೆಯಡಿ ತನ್ನ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ AR ರಹಮಾನ್​, ಕನ್ನಡ ನಟ […]

Together as One: ಲಾಕ್​ಡೌನ್​ ಸಂತ್ರಸ್ತ ಸಂಗೀತಗಾರರ ನೆರವಿಗೆ ಧಾವಿಸಿದ ದಿಗ್ಗಜರು
Follow us
KUSHAL V
| Updated By: ಸಾಧು ಶ್ರೀನಾಥ್​

Updated on: Aug 15, 2020 | 11:45 AM

ಬೆಂಗಳೂರು: ಕೊವಿಡ್​ ಮಹಾಮಾರಿಯಿಂದ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಯುನೈಟೆಡ್​ ಸಿಂಗರ್ಸ್​ ಚಾರಿಟೇಬಲ್​ ಟ್ರಸ್ಟ್​ ಎಂಬ ಸಂಸ್ಥೆಯು ಮುಂದಾಗಿದೆ. ಖ್ಯಾತ ಹಿನ್ನೆಲೆ ಗಾಯಕ ಶ್ರೀನಿವಾಸ್​ ನೇತೃತ್ವದಲ್ಲಿ ಸ್ಥಾಪನೆಯಾದ ಈ ಸಂಸ್ಥೆಗೆ ರಾಹುಲ್​ ನಂಬಿಯಾರ್​, ರಂಜೀತ್ ಗೋವಿಂದ್​ ಹಾಗೂ ಸುಜಾತಾ ಮೋಹನ್​ ಸಹ ಕೈಜೋಡಿಸಿದ್ದಾರೆ.

ಇದೀಗ, ಸಂಸ್ಥೆಯು ಒಂದಾಗಿ ಬಾಳೋಣ (Together as one) ಎಂಬ ಶೀರ್ಷಿಕೆಯಡಿ ತನ್ನ ಮೊದಲ ಹಾಡನ್ನು ಇಂದು ಬಿಡುಗಡೆ ಮಾಡಿದೆ. ಖ್ಯಾತ ಸಂಗೀತ ನಿರ್ದೇಶಕ AR ರಹಮಾನ್​, ಕನ್ನಡ ನಟ ಯಶ್​, ಮಲಯಾಳಂ ನಟ ಮೋಹನ್​ಲಾಲ್​ ಮತ್ತು ತೆಲುಗು ನಟ ರಾಮ್​ಚರಣ್​ ಸಹ ಸೇರಿ ಈ ಹಾಡಿನ ಸಿ.ಡಿ.ಯನ್ನ ಬಿಡುಗಡೆ ಮಾಡಿದರು.

AR ರಹಮಾನ್​ರ ಪ್ರಸಿದ್ಧ ಹಾಡೊಂದರ ಅವತರಣಿಕೆಯಾದ ಈ ಸಾಂಗ್​ಗೆ ಐದು ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ 65 ಜನ ಗಾಯಕರು ದನಿಗೂಡಿಸಿದ್ದಾರೆ. ಲಹರಿ ಮ್ಯೂಸಿಕ್​ ಕಂಪನಿಯಿಂದ ಬಿಡುಗಡೆಯಾದ ಈ ಹಾಡಿಗೆ ಎಲ್ಲಾ ಗಾಯಕರು ಲಾಕ್​ಡೌನ್​ ವೇಳೆ ತಮ್ಮ ತಮ್ಮ ಮನೆಗಳಲ್ಲಿಯೇ ಉಳಿದು ಹಾಡಿದ್ದಾರೆ.

ಹಾಡಿನಿಂದ ಬರುವ ಆದಾಯವನ್ನ ಸಂಕಷ್ಟ ಎದುರಿಸುತ್ತಿರುವ ಗಾಯಕರು ಹಾಗೂ ಸಂಗೀತಕಾರರ ನೆರವಿಗೆ ಬಳಸಲು ತೀರ್ಮಾನಿಸಲಾಗಿದೆ. ಜೊತೆಗೆ, ಬರುವ ಸೆಪ್ಟೆಂಬರ್​ನಲ್ಲಿ ಜಾಗತಿಕ ಸಂಗೀತ ಸಮ್ಮೇಳನ ನಡೆಸಿ ಮತ್ತಷ್ಟು ಅನುದಾನ ಪಡೆಯಲು ಮುಂದಾಗಿದ್ದಾರೆ.

ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ಕೆನಡ ಚುನಾವಣೆಯಲ್ಲಿ ಸೋತಿದ್ದಕ್ಕೆ ಭಾವುಕರಾದ ಖಲಿಸ್ತಾನ್ ಪರ ಜಗ್ಮೀತ್ ಸಿಂಗ್
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ನಿನ್ನೆ ಶಿವಕುಮಾರ್ ಹೇಳಿದ್ದನ್ನೇ ಇಂದು ಪ್ರದೀಪ್ ಈಶ್ವರ್ ಪುನರುಚ್ಛರಿಸಿದರು
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ಮೋದಿ ನಿವಾಸದಲ್ಲಿ ಮಹತ್ವದ ಸಭೆ; ಸೇನಾ ಮುಖ್ಯಸ್ಥರು, ರಾಜನಾಥ್ ಸಿಂಗ್ ಭಾಗಿ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ದೇವೇಗೌಡರಂತೆ ಮಂಜುನಾಥ್ ಸಹ ಪಹಲ್ಗಾಮ್ ಬಗ್ಗೆ ಅನಾವಶ್ಯಕ ಮಾತಾಡಲಿಲ್ಲ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಅಧಿಕಾರದಿಂದ ಕೆಳಗಿಳಿಯುವ ಫ್ರಸ್ಟ್ರೇಶನ್ ಸಿಎಂರನ್ನು ಕಾಡುತ್ತಿದೆ: ಅಶೋಕ
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಧಗಧಗನೆ ಹೊತ್ತಿ ಉರಿದ ಚೀನಾದ ರೆಸ್ಟೋರೆಂಟ್; 22 ಜನ ಸಾವು
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ಉಗ್ರರ ದಾಳಿ: ಮಂಜುನಾಥ್​ ಕುಟುಂಬಕ್ಕೆ ಸಾಂತ್ವಾನ ಹೇಳಿದ 103 ವರ್ಷದ ಅಜ್ಜಿ
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ದರಿದ್ರ ದೇಶವಾದ ಪಾಕಿಸ್ತಾನದ ವಿರುದ್ಧ ಯುದ್ಧವಾಗಲೇಬೇಕು; ಎಂ.ಬಿ ಪಾಟೀಲ್
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಹೇಳಿಕೆ ಮೂಲಕ ಮುತ್ಸದ್ದಿತನದ ಪರಿಚಯ ನೀಡಿದ ಮಾಜಿ ಪ್ರಧಾನಿ ದೇವೇಗೌಡ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ
ಅಮೆರಿಕದಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಹೆಸರಲ್ಲಿ ಅಣ್ಣಾಮಲೈ ಪೂಜೆ