AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips: ನಿದ್ರಾಹೀನತೆಗೆ ಧ್ಯಾನ ಮತ್ತು ಯೋಗಾಸನ ಪರಿಣಾಮಕಾರಿ; ಯಾವ ಆಸನಗಳು ಬೆಸ್ಟ್? ಇಲ್ಲಿವೆ ನೋಡಿ

ಯೋಗ ಮತ್ತು ಧ್ಯಾನವು ಮನಸ್ಸು, ಆತ್ಮ ಮತ್ತು ದೇಹದ ಸಮಗ್ರ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತವೆ. ಚೆನ್ನಾಗಿ ನಿದ್ರೆ ಮಾಡಲು ಕೆಲವೊಂದು ಯೋಗಾಸನಗಳನ್ನು ಮಾಡಬೇಕು. ಅವುಗಳು ಈ ಹೀಗಿವೆ ನೋಡಿ.

TV9 Web
| Edited By: Rakesh Nayak Manchi|

Updated on: Jun 17, 2022 | 7:12 AM

Share
ಯೋಗ ಮತ್ತು ಧ್ಯಾನವು ಮನಸ್ಸು, ಆತ್ಮ ಮತ್ತು ದೇಹದ ಸಮಗ್ರ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತವೆ. ಸಾಂಕ್ರಾಮಿಕ ಸಮಯದಲ್ಲಿಯೂ ಸಹ ಅನೇಕ ಜನರು ಯೋಗ ಮತ್ತು ಧ್ಯಾನದ ಅಭ್ಯಾಸಗಳನ್ನು ಮಾಡಿ ಶಾಂತಿಯನ್ನು ಕಂಡುಕೊಂಡಿದ್ದಾರೆ.

Meditation and Yogasan are effective for insomnia

1 / 5
ಡಿವೈನ್ ಸೋಲ್ ಯೋಗದ ಸಂಸ್ಥಾಪಕ ಡಾ.ಮಿತ್ತಲ್ ಹೇಳುವಂತೆ, ಸಾಕಷ್ಟು ಪ್ರಮಾಣದ ನಿದ್ರೆಯನ್ನು ಪಡೆಯದಿರುವುದು ಅತೀವವಾಗಿ ದಣಿವು ಮತ್ತು ಕಿರಿಕಿರಿಯನ್ನು ಉಂಟುಮಾಡಬಹುದು. ನಿದ್ರಾಹೀನತೆ ಮತ್ತು ನಿದ್ರಾಹೀನತೆಗಳಿಗೆ ವಿವಿಧ ರೀತಿಯ ಚಿಕಿತ್ಸೆಗಳು, ಔಷಧಿಗಳು ಇದ್ದರೂ ಯೋಗ ಮತ್ತು ಧ್ಯಾನದಷ್ಟು ಭರವಸೆಯನ್ನು ತೋರಿಸಿಲ್ಲ.

Meditation and Yogasan are effective for insomnia

2 / 5
Meditation and Yogasan are effective for insomnia

ತಜ್ಞರ ಪ್ರಕಾರ, ಯೋಗವು ವಿಶ್ರಾಂತಿಯನ್ನು ಪ್ರೇರೇಪಿಸುತ್ತದೆ. ಮಲಗುವ ಮುನ್ನ ಯೋಗ, ಧ್ಯಾನ ಅಭ್ಯಾಸ ಮಾಡಿದರೆ ಚೆನ್ನಾಗಿ ನಿದ್ರೆ ಮಾಡಬಹುದು. ನಿತ್ಯ ಯೋಗಾಭ್ಯಾಸ, ಧ್ಯಾನ ಮಾಡುವುದರಿಂದ ಸದಾ ಇರುವ ಒತ್ತಡಗಳನ್ನು ನಿಗ್ರಹಿಸಬಹುದು.

3 / 5
Meditation and Yogasan are effective for insomnia

ಮಲಗುವ ಮುನ್ನ ಕಚೇರಿ, ಮೆನೆಗೆ ಸಂಬಂಧಿಸಿದ ಕೆಲಸವನ್ನು ತಪ್ಪಿಸಬೇಕು. ನೀವು ಹಾಸಿಗೆಗೆ ಏರುವ ಮೊದಲು ಈ ಕೆಳಗಿನ ಭಂಗಿಗಳನ್ನು ಮಾಡುವ ಮೂಲಕ ಸ್ವಲ್ಪ ಸಮಯವನ್ನು ಕಳೆಯಿರಿ.

4 / 5
Meditation and Yogasan are effective for insomnia

ಮಲಗುವ ಮುನ್ನ ಗೋಡೆಯ ಮೇಲೆ ಕಾಲುಗಳು ಇಡುವ ಆಸನ ಅಥವಾ ಸುಪ್ತ ಬದ್ಧ ಕೋನಸಾನ, ಬಾಲಾಸನ ಅಥವಾ ಮಗುವಿನ ಭಂಗಿ, ಶವಾಸನದಂಥ ಆಸನಗಳನ್ನು ಮಾಡಿದರೆ ನಿದ್ರಾಹೀನತೆಯನ್ನು ತಡೆಯಬಹುದು.

5 / 5
Web contact
Web contact

TV9 Kannada

Read More
Follow Us
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಸುದೀಪ್ ರೀತಿಯೇ ಸಂಜಿತ್ ಇದ್ದಾರೆ; ಕಾರಣ ಕೊಟ್ಟ ಪ್ರಿಯಾ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಕಬಿನಿ ಹಿನ್ನೀರಿನಲ್ಲಿ ಆಹಾರ ಸಿಗದೆ ಆನೆಗಳ ಪರದಾಟ: ಮಳೆ ಕೊರತೆಯಿಂದ ಸಮಸ್ಯೆ
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಹೊಸಕೋಟೆ: ಕಣ್ಣೂರಹಳ್ಳಿ ರಸ್ತೆಯಲ್ಲಿ 23 ನಾಗರಹಾವು ಮರಿಗಳ ಪತ್ತೆ!
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ