AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sesame Oil Benefits: ಎಳ್ಳೆಣ್ಣೆಯ ಬಳಕೆ ಏಕೆ, ಹೇಗೆ? ಮತ್ತು ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ

ಆಹಾರಕ್ಕಾಗಿ ಉಪಯೋಗಿಸುವ ಎಣ್ಣೆಗಳಲ್ಲಿ ಎಳ್ಳೆಣ್ಣೆಯನ್ನು ಒಂದು. ಉಪಯೋಗದ ದೃಷ್ಟಿಯಿಂದ ಎಣ್ಣೆಗಳ ರಾಣಿ ಎಳ್ಳೆಣ್ಣೆ ಎಂದೇ ಪ್ರಖ್ಯಾತವಾಗಿದೆ.

Sesame Oil Benefits: ಎಳ್ಳೆಣ್ಣೆಯ ಬಳಕೆ ಏಕೆ, ಹೇಗೆ?  ಮತ್ತು ಪ್ರಯೋಜನಗಳೇನು? ಇಲ್ಲಿದೆ ಮಾಹಿತಿ
Sesame Oil
TV9 Web
| Updated By: ನಯನಾ ರಾಜೀವ್|

Updated on: Sep 10, 2022 | 8:00 AM

Share

ಆಹಾರಕ್ಕಾಗಿ ಉಪಯೋಗಿಸುವ ಎಣ್ಣೆಗಳಲ್ಲಿ ಎಳ್ಳೆಣ್ಣೆಯನ್ನು ಒಂದು.  ಉಪಯೋಗದ ದೃಷ್ಟಿಯಿಂದ ಎಣ್ಣೆಗಳ ರಾಣಿ ಎಳ್ಳೆಣ್ಣೆ ಎಂದೇ ಪ್ರಖ್ಯಾತವಾಗಿದೆ. ಸಾಮಾನ್ಯವಾಗಿ ಉಪಯೋಗಿಸುವ ಎಳ್ಳೆಣ್ಣೆಯಲ್ಲಿ ಎರಡು ರೀತಿ ಅಂತ ಕೇಳಿದ್ದೇನೆ ಮೊದಲನೆಯದ್ದು ಬಿಳಿ ಎಳ್ಳಿನಿಂದ ತಯಾರಿಸಿದ ಎಣ್ಣೆ, ಎರಡನೆಯದು ಕಪ್ಪು ಎಳ್ಳಿನಿಂದ  ತಯಾರಿಸಿದೆ ಎಣ್ಣೆ ಅಂತ ಆದರೆ ಇದರಲ್ಲಿಯ ಬದಲಾವಣೆ ಹಾಗೂ ಇದರಲ್ಲಿಯ ಗುರುತಿಸುವಿಕೆ ಬಗ್ಗೆ ನಿಖರ ಮಾಹಿತಿ ನನಗಂತೂ ತಿಳಿದಿಲ್ಲ.

ಆದರೆ ಪೇಟೆಯಲ್ಲಿ ಸಹಜವಾಗಿ ತಾವೆಲ್ಲರೂ ವಿಚಾರಿಸಿದಾಗ ಎರಡು ರೀತಿಯ ಎಳ್ಳೆಣ್ಣೆ ಕೇಳಿ ಬರುತ್ತದೆ ಒಂದನೆಯದ ಎಳ್ಳೆಣ್ಣೆ, ಎರಡನೆಯದು ದೀಪದ ಎಳ್ಳೆಣ್ಣೆ. ಒಂದು ಎಳ್ಳೆಣ್ಣೆಯ ದರ ಹೆಚ್ಚಿಗೆ ಇತ್ತು ದೀಪದ ಎಳ್ಳೆಣ್ಣೆಯ ದರ ಸ್ವಲ್ಪ ಕಡಿಮೆ ಇರುತ್ತದೆ. ಇದರಲ್ಲಿ ತಾಂತ್ರಿಕವಾಗಿ ಹೇಳುವುದಾದರೆ 1 ಆಹಾರ ದರ್ಜೆಯ ಎಳ್ಳೆಣ್ಣೆ 2 ಆಹಾರದರ್ಜೆಯಲ್ಲದ ಎಳ್ಳೆಣ್ಣೆ.( ದೀಪದ ಎಣ್ಣೆ) 1 ಆಹಾರ ದರ್ಜೆಯ ಎಳ್ಳೆಣ್ಣೆ. ಇದನ್ನ ಎಳ್ಳಿನಿಂದಲೇ ತಯಾರಿಸಲಾಗುತ್ತದೆ. ಎಳ್ಳೆಣ್ಣೆಯಲ್ಲಿ ವಿಟಮಿನ್ E , B6 ತಾಮ್ರ, ಕಾಲ್ಸಿಯಂ, , ಜಿಂಕ್, Omega 3,Omega 6 ಮುಂತಾದ ಆರೋಗ್ಯವನ್ನು ಉತ್ತಮಪಡಿಸುವ ಗುಣಗಳನ್ನು ಹೊಂದಿರುತ್ತದೆ. ಸ್ನಾಯುಗಳಿಗೆ ಹಾಗೂ ಮಾಂಸ ಖಂಡಗಳು ಶಕ್ತಿಯುತವಾಗಲು ಕ್ರೀಡಾಪಟುಗಳು ನಿತ್ಯ ಲೇಪನ ಮಾಡಬಹುದು. ಅದರಲ್ಲೂ calf muscle ಗೆ ಹೆಚ್ಚಿನ ಶ್ರಮ ಬೀಳುವ ಕ್ರೀಡೆಗಳ ಕ್ರೀಡಾಪಟುಗಳು ಅವಶ್ಯವಾಗಿ ಇದನ್ನ ಲೇಪಿಸಿಕೊಳ್ಳಬೇಕು.

-ನೋ ನಿವಾರಕವಾಗಿ ಇದನ್ನ ಲೇಪಿಸಬಹುದು ಕೈಕಾಲು ಸೆಳೆತ ಇದ್ದವರು ಇದನ್ನ ಹಚ್ಚಿಕೊಳ್ಳಬಹುದು.

-ಮಾಯ್ಶ್ಚರೈಸರ್ ತರಹ ಇದನ್ನು ಬಳಸಬಹುದು.

-UV ವಿಕಿರಣವನ್ನು ತಡೆಯುವುದರಿಂದ ಸನ್ ಸ್ಕ್ರೀನ್ ನಂತೆ ಉಪಯೋಗಿಸಬಹುದು.

-ಕಾಂತಿಯುತ ಚರ್ಮ ಕ್ಕಾಗಿ ಇದನ್ನು ಹಚ್ಚಬಹುದು.

-ಸಂದು ಮಾಂಸ ಖಂಡಗಳ ನೋವು ಬರದಂತೆ ಇದನ್ನು ಸೇವಿಸಬಹುದು

2 ಆಹಾರದರ್ಜೆಯಲ್ಲದ ಎಳ್ಳೆಣ್ಣೆ.( ದೀಪದ ಎಣ್ಣೆ).

ಇದನ್ನು ಹೊರಗಡೆಯಿಂದ ಹಚ್ಚಲು ಅಥವಾ ಆಂತರಿಕವಾಗಿ ಸೇವಿಸಲು ಉಪಯೋಗಿಸಬಾರದು. ಎಳ್ಳೆಣ್ಣೆಯ ಜೊತೆಗೆ ಇತರ ಕೆಲವು ಎಣ್ಣೆಗಳ ಮಿಶ್ರಣ ಇದಾಗಿರುತ್ತದೆ. ಎಣ್ಣೆಯ ಮೇಲೆ ಮುದ್ರಿತವಾದಂತಹ ಮಾಹಿತಿಯಿಂದ ಇದನ್ನು ತಾವು ತಿಳಿಯಬಹುದು ಇದು ಖಂಡಿತವಾಗಿಯೂ ಆರೋಗ್ಯಕ್ಕೆ ಉತ್ತಮ ಅಲ್ಲ, ಕಾರಣ ಸೇವಿಸಬಾರದು ಮತ್ತು ಹಚ್ಚಲು ಹೊರಗಿನಿಂದ ಹಚ್ಚಲು ಉಪಯೋಗಿಸಬಾರದು.

ಮಾಹಿತಿ: ಡಾ. ರವಿಕಿರಣ್ ಪಟವರ್ಧನ ಶಿರಸಿ, ಆಯುರ್ವೇದ ವೈದ್ಯರು

ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
ಮುಸ್ಲಿಂರನ್ನ ಓಲೈಸಿಕೊಳ್ಳಲು ಜಮೀರ್ ಬಳ್ಳಾರಿ ಉಸ್ತುವಾರಿ ಸಚಿವ: ಶ್ರೀರಾಮುಲು
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
2800 ನಾಯಿಗಳನ್ನ ವಿಷ ಹಾಕಿ ಸಾಯಿಸಿದ್ದೆ: ಉದಾಹರಣೆ ಕೊಟ್ಟ ಭೋಜೇಗೌಡ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ವ್ಯಸನಿಯ ಹುಚ್ಚಾಟದ ಬಗ್ಗೆ ದೂರು ಸಲ್ಲಿಸಿದರೂ ಶಿವಮೊಗ್ಗ ಪೊಲೀಸರು ನಿಷ್ಕ್ರಿಯ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಎಸ್​ಐಟಿ ರಚನೆಯಾಗರುವುದರಿಂದ ಸತ್ಯ ಹೇಳಲು ಭಯವಿಲ್ಲ: ಸಾಕ್ಷಿದಾರ
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಕಾಂಗ್ರೆಸ್ ಸರ್ಕಾರ ಬಾಲ್ಯವಿವಾಹಗಳ ಮೇಲೆ ಕಡಿವಾಣ ಹಾಕುತ್ತಿದೆ: ಹೆಬ್ಬಾಳ್ಕರ್
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಬೀದಿ ನಾಯಿ ಕಾಟದ ಬಗ್ಗೆ ವಿಧಾನಸಭೆಯಲ್ಲಿ ಬಿಸಿಬಿಸಿ ಚರ್ಚೆ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಎಸ್ಐಟಿ ಆದಷ್ಟು ಬೇಗ ತನಿಖೆಯನ್ನು ಪೂರ್ತಿಗೊಳಿಸಬೇಕು: ವಿಜಯೇಂದ್ರ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಬಿಜೆಪಿ ತಂಡ: ವಿಜಯೇಂದ್ರ ಹೇಳಿದ್ದೇನು ನೋಡಿ
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ವಾಲ್ಮೀಕಿ ಸಮುದಾಯದವರಿಂದ ತುಮಕೂರುನಲ್ಲಿ ಇಂದು ಬೃಹತ್ ರ‍್ಯಾಲಿ!
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​
ಬೀದಿ ನಾಯಿಗಳಿಂದ ಮಕ್ಕಳನ್ನು ಕಾಪಾಡಿದ ಜರ್ಮನ್ ಶೆಫರ್ಡ್​