AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬ್ಯಾನರ್ ತೆರವು: ಅಧಿಕಾರಿಗಳಿಗೆ ಆವಾಜ್ ಹಾಕಿದ ಬಿಜೆಪಿ ಉಚ್ಛಾಟಿತ ನಾಯಕ

ಬಳ್ಳಾರಿ: ಬ್ಯಾನರ್ ತೆರವುಗೊಳಿಸಲು ಬಂದಿದ್ದ ಅಧಿಕಾರಿಗಳಿಗೆ ಬಿಜೆಪಿ ಉಚ್ಛಾಟಿತ ನಾಯಕ ಕವಿರಾಜ್ ಅರಸ್ ಆವಾಜ್ ಹಾಕಿದ್ದಾರೆ. ಹೊಸ ವರ್ಷ ಶುಭಾಶಯ ಕೋರಿ ಬ್ಯಾನರ್​ಗಳನ್ನ ಹಾಕಲಾಗಿತ್ತು. ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಬಂದಿದ್ದರು. ಆದರೆ ವಿಜಯನಗರ ಬಿಜೆಪಿ ಉಚ್ಚಾಟಿತ ಮುಖಂಡ ಕವಿರಾಜ್ ಬ್ಯಾನರ್​ಗಳನ್ನು ತೆರವು ಮಾಡಲು ಬಿಡದೆ ಅವರಿಗೆ ಆವಾಜ್ ಹಾಕಿದ್ದಾರೆ. ನಗರ ಪಾಲಿಕೆ ಹೆಲ್ತ್ ಇನ್ಸಪೆಕ್ಟರ್ ವೆಂಕಟೇಶ್​ಗೆ ಸಾರ್ವಜನಿಕವಾಗಿ ಅವಾಜ್ ಹಾಕಿ ಬೆದರಿಸಿದ್ದಾರೆ. ಹೋಗಿ ನಿಮ್ಮ ಮೇಡಮ್​ಗೆ ಹೇಳಿ, ನಾನೇನಾದ್ರು ಮುನ್ಸಿಪಾಲಿಟಿಗೆ ಬಂದ್ರೆ ದೇವರಾಣೆ ಬೆಂಕಿ ಹತ್ತತ್ತೆ ಹೊಸಪೇಟೆ […]

ಬ್ಯಾನರ್ ತೆರವು: ಅಧಿಕಾರಿಗಳಿಗೆ ಆವಾಜ್ ಹಾಕಿದ ಬಿಜೆಪಿ ಉಚ್ಛಾಟಿತ ನಾಯಕ
ಸಾಧು ಶ್ರೀನಾಥ್​
|

Updated on:Jan 01, 2020 | 5:44 PM

Share

ಬಳ್ಳಾರಿ: ಬ್ಯಾನರ್ ತೆರವುಗೊಳಿಸಲು ಬಂದಿದ್ದ ಅಧಿಕಾರಿಗಳಿಗೆ ಬಿಜೆಪಿ ಉಚ್ಛಾಟಿತ ನಾಯಕ ಕವಿರಾಜ್ ಅರಸ್ ಆವಾಜ್ ಹಾಕಿದ್ದಾರೆ. ಹೊಸ ವರ್ಷ ಶುಭಾಶಯ ಕೋರಿ ಬ್ಯಾನರ್​ಗಳನ್ನ ಹಾಕಲಾಗಿತ್ತು. ಅವುಗಳನ್ನು ತೆರವುಗೊಳಿಸಲು ಅಧಿಕಾರಿಗಳು ಬಂದಿದ್ದರು. ಆದರೆ ವಿಜಯನಗರ ಬಿಜೆಪಿ ಉಚ್ಚಾಟಿತ ಮುಖಂಡ ಕವಿರಾಜ್ ಬ್ಯಾನರ್​ಗಳನ್ನು ತೆರವು ಮಾಡಲು ಬಿಡದೆ ಅವರಿಗೆ ಆವಾಜ್ ಹಾಕಿದ್ದಾರೆ.

ನಗರ ಪಾಲಿಕೆ ಹೆಲ್ತ್ ಇನ್ಸಪೆಕ್ಟರ್ ವೆಂಕಟೇಶ್​ಗೆ ಸಾರ್ವಜನಿಕವಾಗಿ ಅವಾಜ್ ಹಾಕಿ ಬೆದರಿಸಿದ್ದಾರೆ. ಹೋಗಿ ನಿಮ್ಮ ಮೇಡಮ್​ಗೆ ಹೇಳಿ, ನಾನೇನಾದ್ರು ಮುನ್ಸಿಪಾಲಿಟಿಗೆ ಬಂದ್ರೆ ದೇವರಾಣೆ ಬೆಂಕಿ ಹತ್ತತ್ತೆ ಹೊಸಪೇಟೆ ಶಾಂತವಾಗಿದೆ, ನಿಮ್ಮಿಂದ ಬೆಂಕಿ ಹತ್ತತ್ತೆ ಅಂತಾ ಬೆರಳು ತೋರಿಸಿ ಅವಾಜ್ ಹಾಕಿದ್ದಾರೆ.

ಬ್ಯಾನತರ್ ಇದ್ರೆ ನಿಮ್ಮದೇನು ಗಂಟು ಹೊಗತ್ತೆ? ನಿಮ್ಮಿಂದನೇ ಹೊಸಪೇಟೆ ಇಷ್ಟು ಗಲೀಜಾಗಿದೆ‌. ಎಲ್ಲೆಂದರಲ್ಲಿ ಕಸ, ಚರಂಡಿ ನೀರು ಇದೆ. ಹೊಸ ವರ್ಷ ಇದ್ರೂ ಕ್ಲೀನ್ ಮಾಡ್ಸಿಲ್ಲ. ನಾನು ಹಾಕಿರೋ ಬ್ಯಾನರ್​ನಿಂದ ನಗರ ಚೆನ್ನಾಗಿ ಕಾಣ್ತಿದೆ. ನಿಮಗೆ ನಾವು ಟ್ಯಾಕ್ಸ್ ಕೊಟ್ಟಿ ಸಂಬಳ ನೀಡ್ತಿರೋದು. ಯಾವುದೇ ಕಾರಣಕ್ಕೂ ಯಾರ ಬ್ಯಾನರ್ ಕೂಡಾ ತೆಗಿಯಬಾರದು ಅಂತಾ ಕವಿರಾಜ್‌ ಆವಾಜ್ ಹಾಕಿದ್ದಾರೆ.

Published On - 5:08 pm, Wed, 1 January 20

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು