ಸಮಾಧಾನಕರ ಸುದ್ದಿ: ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತಲೆಯೆತ್ತಿದೆ ಉತ್ತಮ ಸೌಲಭ್ಯಗಳ ಕೋವಿಡ್​ ಸೆಂಟರ್

ಕೊರೊನಾ ಸಮಸ್ಯೆ ಇರುವ asymptotic ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಸಿಗಲಿದೆ.‌ ಇಲ್ಲಿ ಸೋಂಕಿತರ ಚಿಕಿತ್ಸೆಗಾಗಿ ದಿನದ 24 ಗಂಟೆಗಳ ಕಾಲವೂ ವೈದ್ಯಕೀಯ ಚಿಕಿತ್ಸೆ ಲಭಿಸಲಿದ್ದು, ದಿನವಿಡೀ ವೈದ್ಯರು, ನರ್ಸ್ ಗಳು ಸೇವೆ ಸಿದ್ಧವಾಗಲಿದ್ದಾರೆ. ಕೋರಮಂಗಲ ಇನ್ ಡೋರ್ ಸ್ಟೇಡಿಯಂ ಕೋವಿಡ್ ಕೇರ್ ಸೆಂಟರ್​ ಗಾಗಿ ಹೊಸ ಮಂಚ, ಬೆಡ್, ಫ್ಯಾನ್, ಚೇರ್ ಗಳು ಬಂದಿವೆ.

ಸಮಾಧಾನಕರ ಸುದ್ದಿ: ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತಲೆಯೆತ್ತಿದೆ ಉತ್ತಮ ಸೌಲಭ್ಯಗಳ ಕೋವಿಡ್​ ಸೆಂಟರ್
ಸಮಾಧಾನಕರ ಸುದ್ದಿ: ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ತಲೆಯೆತ್ತಿದೆ ಉತ್ತಮ ಸೌಲಭ್ಯಗಳ ಕೋವಿಡ್​ ಸೆಂಟರ್
Follow us
| Updated By: Digi Tech Desk

Updated on:Apr 17, 2021 | 5:43 PM

ಬೆಂಗಳೂರು: ರಾಜಧಾನಿ ಸೇರಿದಂತೆ ರಾಜ್ಯದ ಒತರೆ ಭಾಗಗಳಲ್ಲಿ ಕೊರೊನಾ ಮಹಾಮಾರಿ ಎರನಡೆಯ ಅಲೆ ರಣಭೀಕರವಾಗುತ್ತಿದೆ. ಈ ಮಧ್ಯೆ ರಾಜ್ಯ ಸರ್ಕಾರ ಒಂದಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುತ್ತಿದೆ. ಜೊತೆಗೆ ಒಂದಷ್ಟು ಸೌಲಭ್ಯಗಳನ್ನು ಒದಗಿಸಲು ತಡವಾಗಿಯಾದರೂ ಸಮರೋಪಾದಿಯಲ್ಲಿ ಸಿದ್ಧತೆ ನಡೆಸಿದೆ. ರಾಜಧಾನಿಯಲ್ಲಿ ಕೋವಿಡ್ ಕೇಸ್ ಹೆಚ್ಚಳ ಕಳವಳಕಾರಿಯಾಗಿದ್ದು, ಸರ್ಕಾರ ತಕ್ಷಣಕ್ಕೆ ಕೋವಿಡ್ ಕೇರ್ ಸೆಂಟರ್​ ಒಂದನ್ನು ಕೋರಮಂಗಲ ಇನ್ ಡೋರ್ ಸ್ಟೇಡಿಯಂನಲ್ಲಿ ಸ್ಥಾಪಿಸುತ್ತಿದೆ. ಮುಂದಿನ ವಾರ ಅಂದ್ರೆ ಏಪ್ರಿಲ್ 19 ರಿಂದಲೇ ಕೋರಮಂಗಲ ಕೋವಿಡ್ ಕೇರ್ ಸೆಂಟರ್ ಸೋಂಕಿತರಿಗೆ ಲಭ್ಯವಾಗಲಿದೆ.

ಕೊರೊನಾ ಸಮಸ್ಯೆ ಇರುವ asymptotic ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಸಿಗಲಿದೆ.‌ ಇಲ್ಲಿ ಸೋಂಕಿತರ ಚಿಕಿತ್ಸೆಗಾಗಿ ದಿನದ 24 ಗಂಟೆಗಳ ಕಾಲವೂ ವೈದ್ಯಕೀಯ ಚಿಕಿತ್ಸೆ ಲಭಿಸಲಿದ್ದು, ದಿನವಿಡೀ ವೈದ್ಯರು, ನರ್ಸ್ ಗಳು ಸೇವೆ ಸಿದ್ಧವಾಗಲಿದ್ದಾರೆ.

Bengaluru koramangala indoor stadium gets covid care centres for asymptomatic coronavirus patients 5

asymptotic ರೋಗಿಗಳಿಗೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಸಿಗಲಿದೆ

ಕೋರಮಂಗಲ ಇನ್ ಡೋರ್ ಸ್ಟೇಡಿಯಂ ಕೋವಿಡ್ ಕೇರ್ ಸೆಂಟರ್​ ಗಾಗಿ ಹೊಸ ಮಂಚ, ಬೆಡ್, ಫ್ಯಾನ್, ಚೇರ್ ಗಳು ಬಂದಿವೆ. ಇಂದು ನಾಳೆ ಅವುಗಳ ಜೋಡಣೆ ನಡೆಯಲಿವೆ.

Bengaluru koramangala indoor stadium gets covid care centres for asymptomatic coronavirus patients 3

ಕೋವಿಡ್ ಕೇರ್ ಸೆಂಟರ್​ ಗಾಗಿ ಹೊಸ ಮಂಚ, ಬೆಡ್, ಫ್ಯಾನ್, ಚೇರ್ ಗಳು ಬಂದಿವೆ

ಸೋಂಕಿತರ ಲಾಂಡ್ರಿ, ಊಟ ತಿಂಡಿ ವ್ಯವಸ್ಥೆ ‌ಕೂಡ ಲಭ್ಯವಾಗಲಿದೆ. ವಲಯ ಸ್ಪೆಷಲ್ ಕಮಿಷನರ್ ತುಳಸಿ ಅವರು ಈ ಮಾಹಿತಿ ನೀಡಿದ್ದಾರೆ. ಸಿಸಿಸಿ ಸಿದ್ಧಗೊಂಡಿದೆ, asymptotic ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು. ಎಲ್ಲಾ ಥರಹದ ಚಿಕಿತ್ಸೆ ಸೌಲಭ್ಯ ಇಲ್ಲಿ ಸಿಗಲಿದೆ ಎಂದು ಅವರು ಟಿವಿ9 ಜೊತೆ ಮಾತನಾಡುತ್ತಾ ವಿವರಿಸಿದ್ದಾರೆ.

Bengaluru koramangala indoor stadium gets covid care centres for asymptomatic coronavirus patients 4

asymptotic ರೋಗಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು

(Bengaluru koramangala indoor stadium gets covid care centres for asymptomatic coronavirus patients)

Published On - 5:16 pm, Sat, 17 April 21

ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ಬದುಕು ಬದಲಿಸಿದ ‘ಕೆಜಿಎಫ್’: ಪ್ರಶಾಂತ್ ನೀಲ್​ಗೆ ಗರುಡ ರಾಮ್ ಧನ್ಯವಾದ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
ತುಂಗಭದ್ರಾ ಪೈಪ್‌ಲೈನ್ ಒಡೆದು 50 ಎಕರೆ ಬೆಳೆ ಮುಳುಗಡೆ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
‘ಬಘೀರ’ದಲ್ಲಿ ಹೇಗಿದೆ ಗರುಡಾ ರಾಮ್ ಪಾತ್ರ? ಕಥೆ ಬಗ್ಗೆ ಸುಳಿವು ನೀಡಿದ ನಟ
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ನಾಮಪತ್ರ ಸಲ್ಲಿಕೆಗೆ ಸಿದ್ದರಾಮಯ್ಯ, ಶಿವಕುಮಾರ್ ಬರಲಿದ್ದಾರೆ: ಯೋಗೇಶ್ವರ್
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಕುಮಾರಸ್ವಾಮಿ ಸೂಚಿಸುವ ಅಭ್ಯರ್ಥಿಗೆ ಎನ್​ಡಿಎ ಒಮ್ಮತದ ಬೆಂಬಲ: ವಿಜಯೇಂದ್ರ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಬಿಗ್​ಬಾಸ್​ನಲ್ಲಿ ಶುರುವಾಯ್ತು ಪಕ್ಷ ರಾಜಕೀಯ, ಸ್ಪರ್ಧಿಗಳ ನಡುವೆ ಗಲಾಟೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಭಾರತ- ಪಾಕಿಸ್ತಾನದ ನಡುವೆ ರಾಜಿಯಾಗಬೇಕು; ಮೆಹಬೂಬಾ ಮುಫ್ತಿ ಹೇಳಿಕೆ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಎನ್​ಡಿಎ ಅಭ್ಯರ್ಥಿ ಗೆಲ್ಲಿಸಲು ಕುಮಾರಸ್ವಾಮಿ ಶ್ರಮಿಸಬೇಕು: ಪ್ರೀತಂ ಗೌಡ
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಯೋಗೇಶ್ವರ್​ನನ್ನು ಸೇರಿಸಿಕೊಂಡು ಸಿದ್ದರಾಮಯ್ಯ ಪಕ್ಷ ಹಾಳುಮಾಡಿತ್ತಿದ್ದಾರೆ:
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್
ಇವತ್ತು ಸಾಯಂಕಾಲ ಎನ್​ಡಿಎ ಅಭ್ಯರ್ಥಿ ಹೆಸರು ಘೋಷಣೆ ಸಾಧ್ಯತೆ: ನಿಖಿಲ್