AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಸದ ವಿಚಾರಕ್ಕೆ ಪೊಲೀಸ್​ ಕುಟುಂಬಗಳ ನಡುವೆ ಗಲಾಟೆ: ಪೇದೆಯಿಂದ ವೃದ್ಧೆ ಮೇಲೆ ಹಲ್ಲೆ ಆರೋಪ

ಕಸದ ವಿಚಾರಕ್ಕೆ ಪೊಲೀಸ್​ ಕುಟುಂಬಗಳ ನಡುವೆ ಗಲಾಟೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಕಸದ ವಿಚಾರಕ್ಕೆ ಪೊಲೀಸ್​ ಕುಟುಂಬಗಳ ನಡುವೆ ಗಲಾಟೆ: ಪೇದೆಯಿಂದ ವೃದ್ಧೆ ಮೇಲೆ ಹಲ್ಲೆ ಆರೋಪ
ಪೊಲೀಸ್​​ ಕುಟುಂಬ​ಗಳ ನಡುವೆ ಗಲಾಟೆ
TV9 Web
| Edited By: |

Updated on:Nov 20, 2022 | 10:25 PM

Share

ಬೆಂಗಳೂರು: ಕಸದ ವಿಚಾರಕ್ಕೆ ಪೊಲೀಸ್​ ಕುಟುಂಬಗಳ (Polices Families) ನಡುವೆ ಗಲಾಟೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗಲಾಟೆಯಲ್ಲಿ ಪೊಲೀಸ್ ಸಿಬ್ಬಂದಿ ತಾಯಿ ನರಸಮ್ಮ (70)ಗೆ ಗಾಯವಾಗಿದೆ. ಮಡಿವಾಳದ ಕೆಎಎಸ್​​ಆರ್​ಪಿ ಪೊಲೀಸ್ ಕ್ವಾಟರ್ಸ್​​ನಲ್ಲಿ, ಕೆಎಸ್​ಆರ್​ಪಿಯ 4ನೇ ಬೆಟಾಲಿಯನ್​ನ ಅಸಿಸ್ಟೆಂಟ್ ಡಿಸರ್ವ್ ಸಬ್​ಇನ್ಸ್​​ಪೆಕ್ಟರ್ ನಾಗರಾಜು ಮತ್ತು ಕೆಎಸ್​​ಆರ್​​ಪಿ 3ನೇ ಬೆಟಾಲಿಯನ್​​ನ ಮುಖ್ಯಪೇದೆ ವೆಂಕಟಾಚಲಪತಿ ಕುಟುಂಬ ವಾಸಿಸುತ್ತವೆ. ಇಬ್ಬರದು ಅಕ್ಕ-ಪಕ್ಕದ ಮನೆಯಾಗಿದೆ.

ನಾಗರಾಜು ಕುಟುಂಬದವರು ನವೆಂಬರ್ 15ರ ಸಂಜೆ 7:30ರ ಸುಮಾರಿಗೆ ಮನೆ ಹೊರಗೆ ಕಸ ಹಾಕಿದ್ದರು. ಕಸ ನಮ್ಮ ಮನೆ ಬಳಿ ಬಂದಿದೆ ಅಂತ ವೆಂಕಟಾಚಲಪತಿ ಕುಟುಂಬ ಜಗಳ ಮಾಡಿದೆ. ಈ ವೇಳೆ ವೆಂಕಟಾಚಲಪತಿ ದೊಣ್ಣೆ ತಂದು, ನಾಗರಾಜು ತಾಯಿ ನರಸಮ್ಮ, ನಾಗರಾಜು ಸಹೋದರ ರವಿ ಮೇಲೂ ಸಹ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ.

ಗಾಯಗೊಂಡ ವೃದ್ಧೆ ನರಸಮ್ಮರನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಸಂಬಂಧ ಮಡಿವಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Sun, 20 November 22

ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಬಾಯಿಯ ಆರೋಗ್ಯ ಚೆನ್ನಾಗಿಲ್ಲದಿದ್ದರೆ ಹೃದಯದ ಆಯಸ್ಸು ಕಡಿಮೆಯಾಗುತ್ತಾ?
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ
ಪಾಕ್ ಆಟಗಾರನ ವಿರುದ್ಧ ಸಿಡಿದೆದ್ದ ವೈಭವ್ ಸೂರ್ಯವಂಶಿ