AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋದರಿಯ ಬರ್ತ್ ಡೇ ಪಾರ್ಟಿಗಾಗಿ ಕನ್ನಡ ಹಾಡು ಕೇಳಿದ್ರೆ ಹಾಕದ ಪಬ್ ಸಿಬ್ಬಂದಿ! ಜೊತೆಗೆ ಹಲ್ಲೆ

ಸ್ಟೋರೀಸ್ ಬೀವರೀಸ್ ಪಬ್ ಸಿಬ್ಬಂದಿ ವಿರುದ್ಧ ಇದೀಗ ಮೈಕೋ ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 26ರ ರಾತ್ರಿ ಬಿಟಿಎಂ ಎರಡನೇ ಹಂತದಲ್ಲಿರುವ ಪಬ್ ನಲ್ಲಿ ಘಟನೆ ನಡೆದಿದೆ. ಸಹೋದರಿಯ ಬರ್ತ್ ಡೇ ಪಾರ್ಟಿಗಾಗಿ ತೆರಳಿದ್ದ ರುದ್ರೇಶ್ ಕನ್ನಡ ಸಾಂಗ್ ಹಾಕುವಂತೆ ಪಬ್ ಸಿಬ್ಬಂದಿಗೆ ಕೇಳಿದ್ದರು

ಸೋದರಿಯ ಬರ್ತ್ ಡೇ ಪಾರ್ಟಿಗಾಗಿ ಕನ್ನಡ ಹಾಡು ಕೇಳಿದ್ರೆ ಹಾಕದ ಪಬ್ ಸಿಬ್ಬಂದಿ! ಜೊತೆಗೆ ಹಲ್ಲೆ
ಸೋದರಿಯ ಬರ್ತ್ ಡೇ ಪಾರ್ಟಿಗಾಗಿ ಕನ್ನಡ ಹಾಡು ಕೇಳಿದ್ರೆ ಹಾಕದ ಪಬ್ ಸಿಬ್ಬಂದಿ!
TV9 Web
| Updated By: ಸಾಧು ಶ್ರೀನಾಥ್​|

Updated on:Sep 03, 2022 | 6:58 PM

Share

ಬೆಂಗಳೂರು: ಕೋರಿಕೆ ಸಲ್ಲಿಸಿದರೂ ಕನ್ನಡ ಹಾಡು (Kannada songs) ಹಾಕದೆ ಪಬ್ ಸಿಬ್ಬಂದಿ (pub staff) ಉದ್ಧಟತನ ಮೆರೆದಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ ಅದೇ ಬಾರ್​ ಸಿಬ್ಬಂದಿಯಾದ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಇತರೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ರುದ್ರೇಶ್ ಎಂಬಾತ ಹಾಗೂ ಆತನ ಸಹೋದರಿ ಹಾಗೂ ಬಾವನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸ್ಟೋರೀಸ್ ಬೀವರೀಸ್ ಪಬ್ ಸಿಬ್ಬಂದಿ ವಿರುದ್ಧ ಇದೀಗ ಮೈಕೋ ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 26ರ ರಾತ್ರಿ ಬಿಟಿಎಂ ಎರಡನೇ ಹಂತದಲ್ಲಿರುವ (btm lay out) ಪಬ್ ನಲ್ಲಿ ಘಟನೆ ನಡೆದಿದೆ. ಸಹೋದರಿಯ ಬರ್ತ್ ಡೇ ಪಾರ್ಟಿಗಾಗಿ (Sister birthday party) ತೆರಳಿದ್ದ ರುದ್ರೇಶ್ ಕನ್ನಡ ಸಾಂಗ್ ಹಾಕುವಂತೆ ಪಬ್ ಸಿಬ್ಬಂದಿಗೆ ಕೇಳಿದ್ದರು. ಆದರೆ ಪಬ್ ಸಿಬ್ಬಂದಿ ಅದನ್ನು ನಿರಾಕರಿಸಿದಾಗ ಭಾರತ್ ಮಾತಾ ಕೀ ಜೈ ಎನ್ನುತ್ತಾ ರುದ್ರೇಶ್ ಹೊರ ನಡೆದಿದ್ದರು. ಆದರೂ ಅಟ್ಟಿಸಿಕೊಂಡು ಬಂದ ಪಬ್ ಸಿಬ್ಬಂದಿ ಹೊರಗಡೆ ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 6:58 pm, Sat, 3 September 22

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​