AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೋದರಿಯ ಬರ್ತ್ ಡೇ ಪಾರ್ಟಿಗಾಗಿ ಕನ್ನಡ ಹಾಡು ಕೇಳಿದ್ರೆ ಹಾಕದ ಪಬ್ ಸಿಬ್ಬಂದಿ! ಜೊತೆಗೆ ಹಲ್ಲೆ

ಸ್ಟೋರೀಸ್ ಬೀವರೀಸ್ ಪಬ್ ಸಿಬ್ಬಂದಿ ವಿರುದ್ಧ ಇದೀಗ ಮೈಕೋ ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 26ರ ರಾತ್ರಿ ಬಿಟಿಎಂ ಎರಡನೇ ಹಂತದಲ್ಲಿರುವ ಪಬ್ ನಲ್ಲಿ ಘಟನೆ ನಡೆದಿದೆ. ಸಹೋದರಿಯ ಬರ್ತ್ ಡೇ ಪಾರ್ಟಿಗಾಗಿ ತೆರಳಿದ್ದ ರುದ್ರೇಶ್ ಕನ್ನಡ ಸಾಂಗ್ ಹಾಕುವಂತೆ ಪಬ್ ಸಿಬ್ಬಂದಿಗೆ ಕೇಳಿದ್ದರು

ಸೋದರಿಯ ಬರ್ತ್ ಡೇ ಪಾರ್ಟಿಗಾಗಿ ಕನ್ನಡ ಹಾಡು ಕೇಳಿದ್ರೆ ಹಾಕದ ಪಬ್ ಸಿಬ್ಬಂದಿ! ಜೊತೆಗೆ ಹಲ್ಲೆ
ಸೋದರಿಯ ಬರ್ತ್ ಡೇ ಪಾರ್ಟಿಗಾಗಿ ಕನ್ನಡ ಹಾಡು ಕೇಳಿದ್ರೆ ಹಾಕದ ಪಬ್ ಸಿಬ್ಬಂದಿ!
TV9 Web
| Edited By: |

Updated on:Sep 03, 2022 | 6:58 PM

Share

ಬೆಂಗಳೂರು: ಕೋರಿಕೆ ಸಲ್ಲಿಸಿದರೂ ಕನ್ನಡ ಹಾಡು (Kannada songs) ಹಾಕದೆ ಪಬ್ ಸಿಬ್ಬಂದಿ (pub staff) ಉದ್ಧಟತನ ಮೆರೆದಿರುವುದಾಗಿ ವರದಿಯಾಗಿದೆ. ಅಷ್ಟೇ ಅಲ್ಲ ಅದೇ ಬಾರ್​ ಸಿಬ್ಬಂದಿಯಾದ ಸೆಕ್ಯೂರಿಟಿ ಗಾರ್ಡ್ಸ್ ಹಾಗೂ ಇತರೆ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ರುದ್ರೇಶ್ ಎಂಬಾತ ಹಾಗೂ ಆತನ ಸಹೋದರಿ ಹಾಗೂ ಬಾವನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಸ್ಟೋರೀಸ್ ಬೀವರೀಸ್ ಪಬ್ ಸಿಬ್ಬಂದಿ ವಿರುದ್ಧ ಇದೀಗ ಮೈಕೋ ಲೇಔಟ್ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗಸ್ಟ್ 26ರ ರಾತ್ರಿ ಬಿಟಿಎಂ ಎರಡನೇ ಹಂತದಲ್ಲಿರುವ (btm lay out) ಪಬ್ ನಲ್ಲಿ ಘಟನೆ ನಡೆದಿದೆ. ಸಹೋದರಿಯ ಬರ್ತ್ ಡೇ ಪಾರ್ಟಿಗಾಗಿ (Sister birthday party) ತೆರಳಿದ್ದ ರುದ್ರೇಶ್ ಕನ್ನಡ ಸಾಂಗ್ ಹಾಕುವಂತೆ ಪಬ್ ಸಿಬ್ಬಂದಿಗೆ ಕೇಳಿದ್ದರು. ಆದರೆ ಪಬ್ ಸಿಬ್ಬಂದಿ ಅದನ್ನು ನಿರಾಕರಿಸಿದಾಗ ಭಾರತ್ ಮಾತಾ ಕೀ ಜೈ ಎನ್ನುತ್ತಾ ರುದ್ರೇಶ್ ಹೊರ ನಡೆದಿದ್ದರು. ಆದರೂ ಅಟ್ಟಿಸಿಕೊಂಡು ಬಂದ ಪಬ್ ಸಿಬ್ಬಂದಿ ಹೊರಗಡೆ ಬಂದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಮೈಕೋ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published On - 6:58 pm, Sat, 3 September 22

450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
450 ಕಿ.ಮೀ ಸ್ಕೇಟಿಂಗ್ ಮಾಡಿ ಅಯೋಧ್ಯೆಯ ರಾಮನ ದರ್ಶನ ಪಡೆದ 9 ವರ್ಷದ ಬಾಲಕಿ!
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ ಮೋದಿ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಸೋಮನಾಥ ದೇವಾಲಯಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಹೆಚ್​​​ಡಿಕೆ VS ಡಿಕೆಶಿ ಸವಾಲು: ಓಪನ್ ಡಿಬೇಟ್ ಮಾಡೋಣ ಬನ್ನಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಶ್ವಾನ ದಾಳಿಯಿಂದ ಶ್ರೇಯಸ್ ಅಯ್ಯರ್ ಜಸ್ಟ್ ಮಿಸ್; ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಕಿಚ್ಚನ ಮಾತು ಕೇಳಿ ಕಣ್ಣೀರು ಹಾಕಿದ ಅಶ್ವಿನಿ-ಧ್ರುವಂತ್: ವಿಡಿಯೋ ನೋಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಬಳ್ಳಾರಿ ಗಲಭೆ ಖಂಡಿಸಿ ಬಿಜೆಪಿಯಿಂದ ಸಮರ: ಜ 17ರಂದು ಪ್ರತಿಭಟನೆ ಎಂದ ರೆಡ್ಡಿ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಪ್ರೀತಿ ಮಾಡಲು ಒಪ್ಪದಿದ್ದಕ್ಕೆ ಬೆಂಗಳೂರಿನ ಹುಡುಗಿಗೆ ಕೊಲೆ ಬೆದರಿಕೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಮನೆ ಕಟ್ಟಲು ಅಡಿಪಾಯ ತೆಗೆಯುವಾಗ ವೇಳೆ ನಿಧಿ ಪತ್ತೆ
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​
ಎಣ್ಣೆ ಮತ್ತಲ್ಲಿ ಡಿವೈಡರ್​​ ಹಾರಿಸಿದ ಕಾರು ಚಾಲಕ: 8 ಜನ ಜಸ್ಟ್​ ಮಿಸ್!​​