AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​

Karnataka Bank: ರಿಲಯನ್ಸ್​ ಹೋಂ ಫೈನಾನ್ಸ್, ಕಮರ್ಷಿಯಲ್​ ಫೈನಾನ್ಸ್​ ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ಸಾಲ ವಂಚನೆ ಮಾಡಿದೆ. ರಿಲಯನ್ಸ್​ ಕಂಪನಿಯ ಈ ಎರಡೂ ಬಾಬತ್ತುಗಳನ್ನು ಈಗಾಗಲೇ ಅನುತ್ಪಾದಕ ಆಸ್ತಿ ಎಂದು ಘೋಷಿಸಿರುವುದಾಗಿ ಕರ್ನಾಟಕ ಬ್ಯಾಂಕ್ ಸ್ಪಷ್ಟಪಡಿಸಿದೆ.

NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ರೂ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​
NPA: ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ 160 ಕೋಟಿ ವಂಚನೆ ಮಾಡಿರುವ ರಿಲಯನ್ಸ್​ ಹೋಂ ಫೈನಾನ್ಸ್​, ಕಮರ್ಷಿಯಲ್​ ಫೈನಾನ್ಸ್​
TV9 Web
| Edited By: |

Updated on:Jun 21, 2021 | 11:56 AM

Share

ಬೆಂಗಳೂರು/ಮುಂಬೈ: ದೇಶದ ಖ್ಯಾತ ಉದ್ಯಮ ಕಂಪನಿಗಳಾದ ರಿಲಯನ್ಸ್​ ಹೋಂ ಫೈನಾನ್ಸ್ ಮತ್ತು ಕಮರ್ಷಿಯಲ್​ ಫೈನಾನ್ಸ್​ ನಮ್ಮದೇ ಕರ್ನಾಟಕ ಬ್ಯಾಂಕ್​​ಗೆ (Karnataka Bank) 160 ಕೋಟಿ ರೂ ಗೂ ಹೆಚ್ಚು ವಂಚನೆ (fraud) ಮಾಡಿರುವುದು ದೃಢಪಟ್ಟಿದೆ. ಇದನ್ನು ಸ್ವತಃ ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದೆ. ರಿಲಯನ್ಸ್​ ಕಂಪನಿಯ ಈ ಎರಡೂ ಬಾಬತ್ತುಗಳನ್ನು ಈಗಾಗಲೇ ಅನುತ್ಪಾದಕ ಆಸ್ತಿ (non performing assets -NPA) ಎಂದು ಘೋಷಿಸಲಾಗಿದೆ ಎಂದು ಕರ್ನಾಟಕ ಬ್ಯಾಂಕ್ ಸ್ಪಷ್ಟಪಡಿಸಿದೆ.

2015ರಿಂದ ರಿಲಯನ್ಸ್​ ಹೋಂ ಫೈನಾನ್ಸ್ (Reliance Home Finance)​ ಮತ್ತು 2014ರಿಂದ ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್​ (Reliance Commercial Finance) ಕಂಪನಿಗಳೆರಡೂ ನಮ್ಮ ಜೊತೆ ವ್ಯವಹರಿಸುತ್ತಿದೆ. ಇದೀಗ ವಂಚನೆ ಪ್ರಕರಣಗಳು ನಡೆದಿವೆ ಎಂದು ಕರ್ನಾಟಕ ಮೂಲದ ಖಾಸಗಿ ಬ್ಯಾಂಕ್ ಕರ್ನಾಟಕ ಬ್ಯಾಂಕ್​​ ತಿಳಿಸಿದೆ.

ನಾನಾ ಬ್ಯಾಂಕಿಂಗ್​ ಆರ್ಥಿಕ ಒಪ್ಪಂದಗಳಡಿ ರಿಲಯನ್ಸ್​ ಹೋಂ ಫೈನಾನ್ಸ್ ಸಂಸ್ಥೆಯ ಜೊತೆ ಶೇ. 0.39 ಷೇರು ಪ್ರಮಾಣ ಮತ್ತು ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್​ ಶೇ. 1.98 ರಷ್ಟು ಷೇರು ಪಾಲನ್ನು ಕರ್ನಾಟಕ ಬ್ಯಾಂಕ್ ಹೊಂದಿದೆ. ಇವೆರಡರ ಬಾಬತ್ತಿನಲ್ಲಿ 160 ಕೋಟಿ ರೂ ಸಾಲ ವಂಚನೆ ನಡೆದಿದೆ. ರಿಲಯನ್ಸ್​ ಹೋಂ ಫೈನಾನ್ಸ್ ವತಿಯಿಂದ 21.94 ಕೋಟಿ ರೂ ಸಾಲ ಮತ್ತು ರಿಲಯನ್ಸ್​ ಕಮರ್ಷಿಯಲ್​ ಫೈನಾನ್ಸ್ 138.41 ಕೋಟಿ ರೂ ಸಾಲ ವಾಪಸಾಗಬೇಕಿದೆ ಎಂದು ಸೆಬಿಗೆ ಸಲ್ಲಿಸಿರುವ ವರದಿಯಲ್ಲಿ ಕರ್ನಾಟಕ ಬ್ಯಾಂಕ್ ಹೇಳಿಕೊಂಡಿದೆ.

(Karnataka Bank loans over Rs 160 crore to Reliance Home Finance and Reliance Commercial Finance fraud NPA non performing assets)

Syndicate Bank: ಸಿಂಡಿಕೇಟ್ ಬ್ಯಾಂಕ್ ಗ್ರಾಹಕರೇ ಗಮನಿಸಿ, ಜುಲೈ 1ರಿಂದ ಆಗುವಂಥ ಮಹತ್ತರ ಬದಲಾವಣೆಗಳಿವು

Published On - 11:45 am, Mon, 21 June 21

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?